ಸಾರಿಗೆ ಸಿಬ್ಬಂದಿಗಳೇ ಗಮನಿಸಿ: ಸುಡುವ ಬಿಸಿಲಿನಿಂದ ಪಾರಾಗಲು ಕೆಎಸ್ಆರ್ಟಿಸಿ ನೀಡಿದೆ ‘ಆರೋಗ್ಯ ಸೂತ್ರ’
- April 23, 2026
- 0 Likes
ಬೆಂಗಳೂರು: ರಾಜ್ಯಾದ್ಯಂತ ಸೂರ್ಯನ ಪ್ರಖರತೆ ದಿನದಿಂದ ದಿನಕ್ಕೆ ಏರುತ್ತಿದ್ದು, ಕಡು ಬಿಸಿಲಿನಲ್ಲೇ ಕರ್ತವ್ಯ ನಿರ್ವಹಿಸುವ ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರು ತೀವ್ರ ...
ಸಾರಿಗೆ ಸಂಕಷ್ಟಕ್ಕೆ ಬಿಜೆಪಿಯೇ ನೇರ ಹೊಣೆ: ಸಚಿವ ರಾಮಲಿಂಗಾರೆಡ್ಡಿ ತೀವ್ರ ವಾಗ್ದಾಳಿ
- April 22, 2026
- 0 Likes
ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಗಳ ಇಂದಿನ ಆರ್ಥಿಕ ಪರಿಸ್ಥಿತಿ ಹಾಗೂ ನೌಕರರ ಸಮಸ್ಯೆಗಳಿಗೆ ಈ ಹಿಂದಿನ ಬಿಜೆಪಿ ಸರ್ಕಾರದ ‘ಅದಕ್ಷ ಆಡಳಿತವೇ’ ನೇರ ಕಾರಣ ಎಂದು ಸಾರಿಗೆ ಸಚಿವ ರ�...
ಕೆಎಸ್ಆರ್ಟಿಸಿ ನೌಕರರಿಗೆ ಸಿಹಿ ಸುದ್ದಿ: ಏಪ್ರಿಲ್ ತಿಂಗಳ ವೇತನ ಏ. 30ಕ್ಕೇ ಪಾವತಿ
- April 21, 2026
- 0 Likes
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಸಾವಿರಾರು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಮತ್ತು ನಿಗಮದ ಆಡಳಿತ ಮಂಡಳಿಯು ಸಿಹಿ ಸುದ�...
“ನಮ್ಮಪ್ಪನ ಸಂಬಳ ಕೊಡಿ ಯಡಿಯೂರಪ್ಪಾ ಜೀ..” : ಹಳೆಯ ವಿಡಿಯೋ ಹಂಚಿಕೊಂಡು ಬಿಜೆಪಿ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ
- April 21, 2026
- 0 Likes
ಬೆಂಗಳೂರು: ರಾಜ್ಯದ ಸಾರಿಗೆ ಇಲಾಖೆಯ ಇಂದಿನ ಸ್ಥಿತಿಗತಿಗೆ ಬಿಜೆಪಿ ಸರ್ಕಾರದ ಆಡಳಿತವೇ ಕಾರಣ ಎಂದು ಆರೋಪಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಹಳೆಯ ವಿಡಿಯೋವೊಂದನ್ನು ಹಂಚಿಕ...
ಕೆಂಪೇಗೌಡ ಬಸ್ ನಿಲ್ದಾಣಕ್ಕೆ ನವ ಕಳೆ: ಟರ್ಮಿನಲ್-1ರಲ್ಲಿ ಹೈಟೆಕ್ ಪಾರ್ಕಿಂಗ್ ಲೋಕಾರ್ಪಣೆ
- April 16, 2026
- 0 Likes
ಬೆಂಗಳೂರು: ರಾಜಧಾನಿಯ ಹೃದಯಭಾಗದಲ್ಲಿರುವ ಕೆಂಪೇಗೌಡ ಬಸ್ ನಿಲ್ದಾಣದ (ಮೆಜೆಸ್ಟಿಕ್) ಟರ್ಮಿನಲ್-1ರಲ್ಲಿ ಕಳೆದ ಹಲವು ಸಮಯದಿಂದ ಪ್ರಯಾಣಿಕರು ಮತ್ತು ಚಾಲಕರಿಗೆ ತಲೆನೋವಾಗಿದ್ದ ಪ�...
ಕೆಎಸ್ಆರ್ಟಿಸಿಗೆ ರಾಷ್ಟ್ರಮಟ್ಟದ 3 ‘ಅಡ್-ವರ್ಲ್ಡ್’ ಪ್ರಶಸ್ತಿಗಳ ಗರಿ
- April 11, 2026
- 0 Likes
ಬೆಂಗಳೂರು/ನವದೆಹಲಿ: ಒಂದು ಕಾಲದಲ್ಲಿ ಕೆಂಪು ಬಸ್ಸಿನ ಸದ್ದಿಗೆ ಸೀಮಿತವಾಗಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಇಂದು ಆಧುನಿಕ ತಂತ್ರಜ್ಞಾನ ಮತ್ತು ಐಷಾರಾಮಿ ಬ್ರ್ಯಾಂಡ...
ಕೆಎಸ್ಆರ್ಟಿಸಿ ಅಂತರ ನಿಗಮ ವರ್ಗಾವಣೆ: ನೌಕರರ ಸಂಭವನೀಯ ಪಟ್ಟಿ ಪ್ರಕಟ
- April 9, 2026
- 0 Likes
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) 2026ನೇ ಸಾಲಿನ ದರ್ಜೆ-3 (ಮೇಲ್ವಿಚಾರಕೇತರ) ಮತ್ತು ದರ್ಜೆ-4ರ ನೌಕರರ ಅಂತರ ನಿಗಮ ವರ್ಗಾವಣೆಗೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣ...
ಬೆಂಗಳೂರು ಆಟೋ ಎಲ್ಪಿಜಿ ಅಭಾವ: ಕೇಂದ್ರ ಸಚಿವರ ಮೌನಕ್ಕೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ಆಕ್ರೋಶ
- April 9, 2026
- 0 Likes
ಬೆಂಗಳೂರು: ರಾಜಧಾನಿಯ ಲಕ್ಷಾಂತರ ಆಟೋ ಚಾಲಕರು ಎಲ್ಪಿಜಿ (Auto LPG) ಸಿಗದೆ ಬೀದಿಗಿಳಿದು ಕಣ್ಣೀರು ಹಾಕುತ್ತಿದ್ದರೆ, ಕೇಂದ್ರ ಸಚಿವರು ಈ ಬಗ್ಗೆ ಮೌನವಾಗಿರುವುದು ಬಡವರ ಬದುಕಿನ ಮೇಲಿನ ಅ...
ಕೆಎಸ್ಆರ್ಟಿಸಿ ನೌಕರರಿಗೆ ರಿಲೀಫ್: ಶಿಸ್ತು ಕ್ರಮದ ತೀವ್ರತೆ ಕಡಿತ
- April 7, 2026
- 0 Likes
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ನೌಕರರಿಗೆ ನಿಗಮವು ದೊಡ್ಡ ಮಟ್ಟದ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. 2025ರ ಆಗಸ್ಟ್ 5 ರಂದು ನಡೆದಿದ್ದ ಮುಷ್ಕರದ ಸಂದರ್ಭದಲ...
ಪಿಯುಸಿವರೆಗಿನ ಗಂಡು ಮಕ್ಕಳಿಗೆ ಉಚಿತ ಪ್ರಯಾಣ ಇಲ್ಲ! ವೈರಲ್ ಸುದ್ದಿಗೆ ಸಾರಿಗೆ ನಿಗಮದ ಸ್ಪಷ್ಟನೆ
- April 6, 2026
- 0 Likes
ಬೆಂಗಳೂರು: ರಾಜ್ಯದ ಪಿಯುಸಿವರೆಗಿನ ಗಂಡು ಮಕ್ಕಳಿಗೂ ಬಸ್ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ನೀಡಲಾಗುವುದು ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಸತ್ಯಕ್ಕೆ ದೂರವಾಗಿದ್...

