ರಾಂಗ್ ರೂಟ್ನಲ್ಲಿ ದರ್ಪ ತೋರಿಸಿದ ಬಸ್ ಚಾಲಕನಿಗೆ ಬಿಗ್ ಶಾಕ್; ಹೆದರದೆ ರಸ್ತೆ ಮಧ್ಯೆ ಸಿಂಹದಂತೆ ಹಠ ಹಿಡಿದು ನಿಂತ ಬೈಕರ್, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಫುಲ್ ವೈರಲ್!
- June 13, 2026
- 0 Likes
ಹೈದರಾಬಾದ್: “ತಪ್ಪು ನಿಮ್ಮದೇ ಆದಾಗ ಯಾರ ಮುಂದೆಯೂ ತಲೆ ಬಾಗಬೇಡಿ” ಎಂಬ ಮಾತಿಗೆ ಅನ್ವರ್ಥ ಎಂಬಂತಿರುವ ರೋಮಾಂಚನಕಾರಿ ದೃಶ್ಯವೊಂದು ಇಂಟರ್ನೆಟ್ನಲ್ಲಿ ಭಾರಿ ಧೂಳೆಬ್ಬಿಸುತ್ತ...
ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಇಂದಿನಿಂದ ಉಚಿತ KSRTC ಬಸ್ ಪಾಸ್ ವಿತರಣೆ ಆರಂಭ
- June 12, 2026
- 0 Likes
ಬೆಂಗಳೂರು: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿ ನೀಡಿದೆ. 2026–27ನೇ ಶೈಕ್ಷಣಿಕ ಸಾಲಿನ ಉಚಿತ ವಿದ್ಯಾರ್ಥಿ ಬಸ್ ಪಾಸ್ಗಳ ವಿತರಣೆಯು ಜೂನ್ 12 ರ�...
ಸಾರಿಗೆ ಸಚಿವರಾಗಿ ಬೈರತಿ ಸುರೇಶ್ ಅಧಿಕಾರ ಸ್ವೀಕಾರ: ಶಕ್ತಿ ಯೋಜನೆಗೆ ಬರಲಿದೆ ‘ಸ್ಮಾರ್ಟ್ ಕಾರ್ಡ್’, ಜಾಗತಿಕ ಟೆಂಡರ್ಗೆ ಮುಹೂರ್ತ!
- June 8, 2026
- 0 Likes
ಬೆಂಗಳೂರು:ರಾಜ್ಯದ ನೂತನ ಸಾರಿಗೆ ಸಚಿವರಾಗಿ ಬೈರತಿ ಸುರೇಶ್ ಅವರು ವಿಧಾನಸೌಧದ ತಮ್ಮ ಅಧಿಕೃತ ಕೊಠಡಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಹಿರಿಯ �...
ವಿದ್ಯಾರ್ಥಿಗಳಿಗೆ ಭರ್ಜರಿ ಗಿಫ್ಟ್: ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ‘ಉಚಿತ ಬಸ್ ಪಾಸ್’ ಯೋಜನೆಗೆ ಸರ್ಕಾರಿ ಆದೇಶ!
- June 5, 2026
- 0 Likes
ಬೆಂಗಳೂರು: ರಾಜ್ಯದ ವಿದ್ಯಾರ್ಥಿ ಸಮೂಹಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರ ಮೊದಲ ಸಚಿವ ಸಂಪುಟ ಸಭೆಯಲ್ಲೇ ಅತ್ಯಂತ ಪ್ರಮುಖ ಕೊಡುಗೆಯನ್ನು ಘೋಷಿಸಿದೆ. ...
ಕೆಎಸ್ಆರ್ಟಿಸಿ ಅಂತರ ನಿಗಮ ವರ್ಗಾವಣೆ: ನೌಕರರ ಆದೇಶ ಪಟ್ಟಿ ಪ್ರಕಟ, ಜೂನ್ 11 ರಿಂದ ಆನ್ಲೈನ್ ಕೌನ್ಸಲಿಂಗ್ ಆರಂಭ
- June 4, 2026
- 0 Likes
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ದರ್ಜೆ-3 (ಮೇಲ್ವಿಚಾರಕೇತರ) ಮತ್ತು ದರ್ಜೆ-4 ರ ನೌಕರರ 2026 ನೇ ಸಾಲಿನ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆಯ ಪ್ರಮುಖ ಆದೇಶ ಪಟ್ಟ...
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣದ ‘ಮಹಾ ಕೊಡುಗೆ’: ನೂತನ ಸಿಎಂ ಡಿ.ಕೆ. ಶಿವಕುಮಾರ್ ಮೊದಲ ಹೆಜ್ಜೆಗೆ ಕ್ಯಾಂಪಸ್ ಫಿದಾ!
- June 3, 2026
- 0 Likes
ಬೆಂಗಳೂರು: “ಪ್ರತಿ ತಿಂಗಳು ಕಾಲೇಜು ಶುಲ್ಕದ ಜೊತೆಗೆ ಬಸ್ ಪಾಸ್ಗೆ ಹಣ ಹೊಂದಿಸುವುದು ನಮ್ಮ ಪೋಷಕರಿಗೆ ದೊಡ್ಡ ಹೊರೆಯಾಗಿತ್ತು. ಈಗ ಬಸ್ ಪ್ರಯಾಣ ಸಂಪೂರ್ಣ ಉಚಿತ ಆಗಿರುವುದರಿಂದ �...
KSRTC ವಿದ್ಯಾರ್ಥಿ ಬಸ್ ಪಾಸ್ ವಿತರಣೆ: ಮೇ 29 ರಿಂದ ಅರ್ಜಿ ಸಲ್ಲಿಕೆ ಆರಂಭ; ದರ ಪಟ್ಟಿ ಇಲ್ಲಿದೆ
- May 27, 2026
- 0 Likes
ಬೆಂಗಳೂರು: ಶಾಲಾ-ಕಾಲೇಜುಗಳ ಪುನರಾರಂಭದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ರಿಯಾಯಿತಿ ದರದ ಬಸ್ ಪಾಸ್ಗಳ ವಿತರ�...
ಕೆಎಸ್ಆರ್ಟಿಸಿ ಬಸ್ನಲ್ಲಿ ಟಿಕೆಟ್ ಇಲ್ದೆ ಜರ್ನಿ ಮಾಡೋ ಮುನ್ನ ಇದನ್ನ ಓದಿ; ಸಿಕ್ಕಿಬಿದ್ದ ಕಿಲಾಡಿಗಳೆಷ್ಟು ಗೊತ್ತಾ?
- May 21, 2026
- 0 Likes
ಬೆಂಗಳೂರು: ನೀವು ಪ್ರತಿದಿನ ಸರ್ಕಾರಿ ಬಸ್ನಲ್ಲಿ ಓಡಾಡುವವರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಬಸ್ ಹತ್ತಿದ ತಕ್ಷಣ ‘ಟಿಕೆಟ್ ಪ್ಲೀಸ್’ ಅಂತ ಕಂಡಕ್ಟರ್ ಕೇಳಿದಾಗ ಜಾರಿಕೊಳ್ಳ�...
ಸಾರಿಗೆ ಮುಷ್ಕರಕ್ಕೆ ಬಿಗ್ ಶಾಕ್: ಜಂಟಿ ಕ್ರಿಯಾ ಸಮಿತಿಯಿಂದ ಹೊರಬಂದ ನೌಕರರ ಸಂಘ
- May 19, 2026
- 0 Likes
ಬೆಂಗಳೂರು: ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ರಾಜ್ಯ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಭಾರಿ ಹಿನ್ನಡೆಯಾಗಿದೆ. ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ �...
ಮುಷ್ಕರದ ನಡುವೆಯೇ ಬಿರುಕು; ಜಂಟಿ ಕ್ರಿಯಾ ಸಮಿತಿಯಿಂದ ಕೆ.ಎಸ್.ಆರ್.ಟಿ.ಸಿ. ಎಸ್ಸಿ/ಎಸ್ಟಿ ನೌಕರರ ಸಂಘ ಹೊರಕ್ಕೆ!
- May 18, 2026
- 0 Likes
ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಗಳಲ್ಲಿ (KSRTC) ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರದ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಮಹತ್ವದ ರಾಜಕೀಯ ಮತ್ತು ಸಾಂಘಿಕ ಬೆಳವಣಿಗೆಯ�...

