ಭಾರತೀಯ ಕ್ರಿಕೆಟ್ನ ‘ಮಿಸ್ಟರ್ ಕ್ಲಾಸ್’ ಅಜಿಂಕ್ಯ ರಹಾನೆ ನಿವೃತ್ತಿ
- July 30, 2026
- 0 Likes
ಮುಂಬೈ:ಟೀಮ್ ಇಂಡಿಯಾದ ಅತ್ಯಂತ ಸಭ್ಯ, ಶಾಂತ ಸ್ವಭಾವದ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ತಂಡದ ಪಾಲಿಗೆ ಗೋಡೆಯಂತೆ ನಿಲ್ಲುತ್ತಿದ್ದ ಹಿರಿಯ ಬ್ಯಾಟರ್ ಅಜಿಂಕ್ಯ ರಹಾನೆ ಅಂತರರಾಷ್ಟ್ರೀ...
“ಎಷ್ಟೇ ವರ್ಷ ಆದ್ರೂ ಆ ಒಂದು ‘ಥ್ಯಾಂಕ್ ಯೂ’ ಬಾಕಿ ಇರುತ್ತೆ!” ಗುರು ಪೂರ್ಣಿಮೆಗೆ ಸಚಿನ್ ತೆಂಡೂಲ್ಕರ್ ಭಾವುಕ ಪೋಸ್ಟ್ ವೈರಲ್!
- July 29, 2026
- 0 Likes
ಮುಂಬೈ: ಕ್ರಿಕೆಟ್ ಜಗತ್ತಿನ ದೇವರು ಎಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್, ಗುರು ಪೂರ್ಣಿಮೆಯ ದಿನದಂದು ತಮ್ಮ ಮೊದಲ ಕೋಚ್ ರಮಾಕಾಂತ್ ಅಚ್ರೇಕರ್ ಸರ್ ಅವರನ್ನು ನೆನೆದು ಅತ್ಯಂತ ಭಾ...
ಪದಕದ ಬೇಟೆಗೆ ಸಜ್ಜಾದ ‘ಟೀಮ್ ಇಂಡಿಯಾ’; ಗ್ಲ್ಯಾಸ್ಗೋ ಕಾಮನ್ವೆಲ್ತ್ ಅಖಾಡಕ್ಕೆ ಮೋದಿ ಕಡೆಯಿಂದ ಬೂಸ್ಟರ್ ಡೋಸ್!
- July 25, 2026
- 0 Likes
ನವದೆಹಲಿ: ಜಾಗತಿಕ ಕ್ರೀಡಾ ಪ್ರೇಮಿಗಳ ಕಣ್ಣು ಸದ್ಯ ಸ್ಕಾಟ್ಲ್ಯಾಂಡ್ನ ಗ್ಲ್ಯಾಸ್ಗೋ ನಗರದತ್ತ ನೆಟ್ಟಿದೆ. ಪ್ರತಿಷ್ಠಿತ 23ನೇ ಕಾಮನ್ವೆಲ್ತ್ ಕ್ರೀಡಾಕೂಟ (Glasgow 2026) ಅಧಿಕೃತವಾಗಿ ಆರ...
“ಅವನ ಕೈಗೆ ಬ್ಯಾಟ್ ಕೊಟ್ಟು ಕಣಕ್ಕಿಳಿಸಿ!”: ಆಯ್ಕೆ ಸಮಿತಿಯ ಇಬ್ಬಂದಿ ನೀತಿಗೆ ರವಿಶಾಸ್ತ್ರಿ ತರಾಟೆ; 15ರ ಹರೆಯದ ಸೂರ್ಯವಂಶಿ ಪರ ಬ್ಯಾಟಿಂಗ್!
- July 2, 2026
- 0 Likes
ವಿಶೇಷ ವರದಿ:ಸಂಜಯ್ ಮರಿಕಟ್ಟಿ ಬೆಂಗಳೂರು:ಭಾರತೀಯ ಕ್ರಿಕೆಟ್ನಲ್ಲಿ ಸದ್ಯ ಹರೆಯದ ಸ್ಫೋಟಕ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಅವರದ್ದೇ ಸದ್ದು. ಕೇವಲ 15ನೇ ವಯಸ್ಸಿಗೆ ಐಪಿಎಲ್ 2026ರ...
ಗಲ್ಲಿ ಹುಡುಗರ ಜೊತೆ ಮಸ್ತ್ ಕ್ರಿಕೆಟ್ ಆಡಿದ ಸಚಿನ್: ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ?
- June 25, 2026
- 0 Likes
ಬೆಂಗಳೂರು:ಸೋಶಿಯಲ್ ಮೀಡಿಯಾದಲ್ಲಿ ಈಗ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅವರದ್ದೇ ಹವಾ! ಹೌದು, ಮಾಸ್ಟರ್ ಬ್ಲಾಸ್ಟರ್ ಮುಂಬೈನ ರಸ್ತೆಯೊಂದರಲ್ಲಿ ಲೋಕಲ್ ಹುಡುಗರ ಜೊತೆ ಗಲ್ಲಿ �...
ಬೆಂಗಳೂರಿನಲ್ಲಿ ಮತ್ತೊಂದು ಗಾಲ್ಫ್ ಮೈದಾನ ಫಿಕ್ಸ್? ಬಿಜಿಸಿ ಗಣ್ಯರಿಗೆ ಸಿಎಂ ಡಿಕೆಶಿ ನೀಡಿದ ಆ ‘ಡೆಡ್ಲೈನ್’ ಬಿಗ್ ಸ್ಟೋರಿ!
- June 24, 2026
- 0 Likes
ಬೆಂಗಳೂರು: ರಾಜಧಾನಿಯ ಅತ್ಯಂತ ಪ್ರತಿಷ್ಠಿತ ಮತ್ತು ಐತಿಹಾಸಿಕ ಕ್ರೀಡಾ ಸಂಸ್ಥೆಯಾದ ಬೆಂಗಳೂರು ಗಾಲ್ಫ್ ಕ್ಲಬ್ (Bangalore Golf Club – BGC) ತನ್ನ 150ನೇ ವರ್ಷದ ಸಂಭ್ರಮದಲ್ಲಿದೆ. ಆದರೆ ಸ್ಯಾಂಕಿ �...
ಕ್ರಿಕೆಟ್ ಲೋಕದ ಮುಂದಿನ ‘ಮಹಾವಿಸ್ಮಯ’ ವೈಭವ್: ಸಚಿನ್ ಯುಗದ ಬಳಿಕ ಇಂತಹ ಅದ್ಭುತ ನೋಡುತ್ತಿರುವೆ ಎಂದ ರಾಹುಲ್ ದ್ರಾವಿಡ್!
- June 12, 2026
- 0 Likes
ಬೆಂಗಳೂರು: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರತೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸುಮಾರು ೪೦ ವರ್ಷಗಳ ನಂತರ, ದೇಶೀಯ ಕ್ರಿಕೆಟ್ ಅಂಗಳದಲ್ಲಿ ಮತ್ತೊಂದು ಅಪರೂಪದ ವಿಸ�...
RCB Win-‘ಇದು ಕೇವಲ ಕಪ್ ಅಲ್ಲ, ಕೋಟಿ ಜನರ ಎಮೋಷನ್!’: ಅನನ್ಯ ಬಿರ್ಲಾ
- June 1, 2026
- 0 Likes
ವರದಿ:ರಮ್ಯ ಬಿ.ಟಿ ಅಹಮದಾಬಾದ್:ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಅಹಮದಾಬಾದ್ನ ಮೈದಾನದಲ್ಲಿ ಗುಜರಾತ್ ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಸತತ ಎರಡನೇ ಬಾರಿಗೆ ಐಪಿ...
‘ನಮ್ಮ ದೊಡ್ಡ ಸಿಂಹಗಳು ಘರ್ಜಿಸಿದವು’: ಬೆಂಗಳೂರು ಸತತ ಗೆಲುವಿಗೆ ಮಾಜಿ ಮಾಲೀಕ ವಿಜಯ್ ಮಲ್ಯ ಭಾವುಕ ಸಂದೇಶ!
- June 1, 2026
- 0 Likes
ಲಂಡನ್:ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ ಮಹಾಸಮರದಲ್ಲಿ ಗುಜರಾತ್ ವಿರುದ್ಧ ಐತಿಹಾಸಿಕ ಜಯ ಸಾಧಿಸಿ, ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದಕ್ಕೆ ಜಗತ್...
ಐಪಿಎಲ್ ಫೈನಲ್ಗಳಲ್ಲಿ ‘ಕಿಂಗ್’ ಕೊಹ್ಲಿ: ಸೋಲಿನ ಕಣ್ಣೀರಿನಿಂದ ಸತತ ಗೆಲುವಿನ ಸಂಭ್ರಮದವರೆಗೆ!
- June 1, 2026
- 0 Likes
ಬೆಂಗಳೂರು:ವಿರಾಟ್ ಕೊಹ್ಲಿ ಅವರು ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಈವರೆಗೆ ಒಟ್ಟು 5 ಫೈನಲ್ ಪಂದ್ಯಗಳನ್ನು ಆಡಿದ್ದಾರೆ. ಆರಂಭದ ಮೂರು ಫೈನಲ್ಗಳಲ್ಲಿ ತೀವ್ರ ನಿರಾಶೆ ಅನುಭವಿಸಿದ�...

