ರೋಮ್ನಲ್ಲಿ ಇಟಲಿ ಪ್ರಧಾನಿ ಜೊತೆ ಗಿಡ ನೆಟ್ಟ ಪ್ರಧಾನಿ ಮೋದಿ: ಭಾರತ-ಇಟಲಿ ಬೆಸೆದ ‘ಕೃಷ್ಣ ಟೂಟ್’!
- May 20, 2026
- 0 Likes
ರೋಮ್: ಪರಿಸರ ಜಾಗೃತಿ ಮತ್ತು ಸುಸ್ಥಿರ ಜೀವನಶೈಲಿಗೆ ಜಾಗತಿಕ ಸಂದೇಶ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ರೋಮ್ನಲ್ಲಿ ಜ�...
ಜಾಗತಿಕ ಮಟ್ಟದಲ್ಲಿ ಸದ್ದು ಮಾಡ್ತಿದೆ ‘ಮೆಲೊಡಿ’ ಮ್ಯಾಜಿಕ್: ಇಟಲಿ ಪ್ರಧಾನಿ ಮೆಲೋನಿ ಭೇಟಿಯಾದ ಪಿಎಂ ಮೋದಿ
- May 20, 2026
- 0 Likes
ರೋಮ್/ನವದೆಹಲಿ: ಜಾಗತಿಕ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಜೋಡಿ ಮತ್ತೊಮ್ಮೆ ಇಂಟರ್ನೆಟ್�...
ಭಾರತಕ್ಕೆ ಮರಳಲಿವೆ ಚೋಳರ ಕಾಲದ 1,000 ವರ್ಷ ಹಳೆಯ ಅಪರೂಪದ ತಾಮ್ರ ಶಾಸನಗಳು
- May 17, 2026
- 0 Likes
ವರದಿ:ಜಗನ್ ರಮೇಶ್ ದಿ ಹೇಗ್ (ನೆದರ್ಲ್ಯಾಂಡ್ಸ್):ಭಾರತದ ಸಾಂಸ್ಕೃತಿಕ ಇತಿಹಾಸ ಹಾಗೂ ಪ್ರಾಚೀನ ಪರಂಪರೆಯನ್ನು ಮರುಪಡೆಯುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹತ್ವದ �...
ಪ್ರಪ್ರಥಮ ಬಾರಿಗೆ ಯುಎಸ್ಎ, ಆಸ್ಟ್ರೇಲಿಯಾ ಹಾಗೂ ಸೌದಿ ಅರೇಬಿಯಾಗಳಿಗೆ “ನಂದಿನಿ ತುಪ್ಪ” ರಫ್ತು
- November 25, 2025
- 0 Likes
ಬೆಂಗಳೂರು:ಪ್ರಪ್ರಥಮ ಬಾರಿಗೆ ಯುಎಸ್ಎ, ಆಸ್ಟ್ರೇಲಿಯಾ ಹಾಗೂ ಸೌದಿ ಅರೇಬಿಯಾಗಳಿಗೆ ಕರುನಾಡ ಹೆಮ್ಮೆಯ ಬ್ರ್ಯಾಂಡ್ ನ “ನಂದಿನಿ ತುಪ್ಪ” ರಫ್ತು ಮಾಡಲು ಆರಂಭಿಸಿದ್ದು, ಮುಖ್ಯಮಂತ್ರ...
ನಾವು ಯುಎಇಯನ್ನು ಕೇವಲ ಮಾರುಕಟ್ಟೆಯನ್ನಾಗಿ ನೋಡುವುದಿಲ್ಲ, ಕಾರ್ಯತಂತ್ರದ ಪಾಲುದಾರನಾಗಿ ನೋಡುತ್ತೇವೆ; ಎಚ್ಡಿಕೆ
- July 2, 2025
- 0 Likes
ದುಬೈ(ಯುಎಇ): “ಭಾರತ ಮತ್ತು ಯುಎಇ ಹಸಿರು ಉಕ್ಕು ಉತ್ಪಾದನೆ ಮತ್ತು ಸುಸ್ಥಿರ ಕೈಗಾರಿಕಾ ಬೆಳವಣಿಗೆಯಲ್ಲಿ ಬಲವಾದ ಪಾಲುದಾರರಾಗಬಹುದು, ನಾವು ಯುಎಇಯನ್ನು ಕೇವಲ ಮಾರುಕಟ್ಟೆಯನ್ನಾಗ�...
ದುಬೈ ಕೇವಲ ಒಂದು ಸ್ಥಳವಲ್ಲ, ಲಾಂಚ್ಪ್ಯಾಡ್; ಎಚ್.ಡಿ. ಕುಮಾರಸ್ವಾಮಿ
- July 1, 2025
- 0 Likes
ದುಬೈ (ಯುಎಇ): ದುಬೈ ಕೇವಲ ಒಂದು ಸ್ಥಳವಲ್ಲ. ಇದು ಒಂದು ಲಾಂಚ್ಪ್ಯಾಡ್ ಆಗಿದೆ, ಕೊಲ್ಲಿಯಲ್ಲಿ ಭಾರತವು ಕಚ್ಚಾವಸ್ತು ಸುರಕ್ಷತೆ, ಇಂಜಿನಿಯರಿಂಗ್ ವಿಸ್ತರಣೆ ಮತ್ತು ಅನಿವಾಸಿ ಭಾರತೀಯ�...
ಬೆಂಗಳೂರಿನಲ್ಲಿ ಭಾರತ- ಡೆನ್ಮಾರ್ಕ್ ವಾಣಿಜ್ಯೋದ್ಯಮ ಸಂಘದ ಕಚೇರಿ ತೆರೆಯಿರಿ: ಎಂಬಿ ಪಾಟೀಲ್ ಆಹ್ವಾನ
- June 21, 2025
- 0 Likes
ಡೆನ್ಮಾರ್ಕ್: ಭಾರತ- ಡೆನ್ಮಾರ್ಕ್ ವಾಣಿಜ್ಯೋದ್ಯಮ ಸಂಘದ (ಐಡಿಸಿಸಿ) ಕಚೇರಿಯನ್ನು ಬೆಂಗಳೂರಿನಲ್ಲಿ ಆರಂಭಿಸಲು ಕೈಗಾರಿಕಾ ಸಚಿವ ಪಾಟೀಲ ಅವರು ʼಐಡಿಸಿಸಿʼಗೆ ಆಹ್ವಾನ ನೀಡಿದರು. ರಾ�...
ಮೈಸೂರಿನಲ್ಲಿನ ಸೀಲ್ಸ್ ತಯಾರಿಕಾ ಘಟಕದ ಸಾಮರ್ಥ್ಯ ದುಪ್ಪಟ್ಟುಪಡಿಸಲು ಮುಂದೆ ಬಂತು ಸ್ವೀಡನ್ ಕಂಪನಿ
- June 17, 2025
- 2 Likes
ಸ್ವೀಡನ್: ʼಯಂತ್ರೋಪಕರಣ ಸೇರಿದಂತೆ ವಿವಿಧೆಡೆ ಸೋರಿಕೆ, ಒತ್ತಡ ತಡೆಯುವ ವಿವಿಧ ಬಗೆಯ ಮುದ್ರೆ (ಸೀಲ್ಸ್) ತಯಾರಿಸುವ ಮೈಸೂರಿನಲ್ಲಿರುವ ತನ್ನ ಘಟಕದ ಸಾಮರ್ಥ್ಯವನ್ನು ದುಪ್ಪಟ್ಟುಗ�...
ಸ್ವೀಡನ್ನಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ರೋಡ್ಷೋ
- June 16, 2025
- 0 Likes
ಗೋಥೆನ್ಬರ್ಗ್ (ಸ್ವೀಡನ್): ಕರ್ನಾಟಕವನ್ನು ಶುದ್ಧ ಇಂಧನ ಸಂಚಾರ (ಕ್ಲೀನ್ ಮೊಬಿಲಿಟಿ) ಮತ್ತು ವಿದ್ಯುತ್ಚಾಲಿತ ವಾಹನ (ಇವಿ) ತಯಾರಿಕೆಯ ನಾವೀನ್ಯತೆಯ ಜಾಗತಿಕ ಕೇಂದ್ರವಾಗಿ ಅಭಿವ...
ನಾವು ಸುರಕ್ಷಿತರಾಗಿದ್ದೇವೆ, ರಾಯಭಾರ ಕಚೇರಿಯ ಅಧಿಕಾರಿಗಳು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದ ಕನ್ನಡಿಗರು
- June 15, 2025
- 0 Likes
ನವದೆಹಲಿ: ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ಪ್ರಸ್ತುತ ಇಸ್ರೇಲ್ನಲ್ಲಿ ಸಿಲುಕ�...

