ಅಯೋಧ್ಯೆ ರಾಮಮಂದಿರ ವಿವಾದದಿಂದ ಎಚ್ಚೆತ್ತ ರಾಜ್ಯ ಸರ್ಕಾರ; ಮುಜರಾಯಿ ದೇಗುಲಗಳ ಹುಂಡಿಗೆ ಹೈಟೆಕ್ ಕಾವಲು!
- July 17, 2026
- 0 Likes
ಬೆಂಗಳೂರು: ದೇಶದ ಅತ್ಯಂತ ಪವಿತ್ರ ಧಾರ್ಮಿಕ ಕೇಂದ್ರವಾದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಕಾಣಿಕೆ ಪೆಟ್ಟಿಗೆಯಿಂದ ಲಕ್ಷಾಂತರ ರೂಪಾಯಿ ಹಣ ಕಳವು ಮಾಡಲಾ...
Special Report: ಭಕ್ತರ ಕಣ್ತುಂಬಲು ರಸ್ತೆಗಿಳಿದ ಜಗನ್ನಾಥ; ಪುರಿಯಲ್ಲಿ ಮೇಳೈಸಿದ ಭಕ್ತಿ-ಭಾವದ ಮಹಾಸಂಗಮ!
- July 16, 2026
- 0 Likes
ಪುರಿ: ಆತ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ. ಮಂದಿರದ ಗರ್ಭಗುಡಿಯೊಳಗೆ ಆಸೀನನಾಗಿ ಇಡೀ ಜಗತ್ತನ್ನೇ ನಿಯಂತ್ರಿಸುವ ಜಗನ್ನಾಥ. ಆದರೆ ವರ್ಷಕ್ಕೊಮ್ಮೆ ಆ ಭಗವಂತ ತನ್ನ ಭವ್ಯ ಸಿಂಹಾಸನವನ...
Kaliyuga Vaikuntha: ತಿರುಮಲ ಗರ್ಭಗುಡಿಯ ‘ಬ್ರಹ್ಮದೀಪ’ಕ್ಕೂ ಕನ್ನಡ ನಾಡಿನ ಭಕ್ತಿಗೂ ಇದೆ 400 ವರ್ಷಗಳ ದೈವಿಕ ನಂಟು!
- July 14, 2026
- 0 Likes
ಬೆಂಗಳೂರು: ಆಂಧ್ರಪ್ರದೇಶದ ಏಳುಬೆಟ್ಟಗಳ ಒಡೆಯ, ಕಲಿಯುಗದ ಪ್ರತ್ಯಕ್ಷ ದೈವ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಯನ್ನು “ಕಲಿಯುಗ ವೈಕುಂಠ” ಎಂದೇ ಆರಾಧಿಸಲಾಗುತ್ತದೆ. ಈ ಪರಮ ಪ...
ಮೈಸೂರು ದಸರಾ 2026: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ದಿನಾಂಕ ಪ್ರಕಟ; ಜಂಬೂಸವಾರಿ, ಆಯುಧ ಪೂಜೆ ಶುಭ ಮುಹೂರ್ತದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!
- July 10, 2026
- 0 Likes
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜರುಗುವ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ (Mysuru Dasara 2026) ದಿನಗಣನೆ ಆರಂಭವಾಗಿದೆ. 2026ನೇ ಸಾಲಿನ ನವರಾತ್ರಿ ಉತ್ಸವ, ಆಯುಧ �...
ಕಾಶಿಯಲ್ಲಿ ಸಂಚಾರ ಕ್ರಾಂತಿ: ಇನ್ನು ಕೇವಲ 16 ನಿಮಿಷದಲ್ಲಿ ವಿಶ್ವನಾಥನ ಸನ್ನಿಧಿಗೆ! ದೇಶದ ಮೊದಲ ಅರ್ಬನ್ ರೋಪ್ವೇ ಆರಂಭಕ್ಕೆ ದಿನಾಂಕ ಫಿಕ್ಸ್!
- July 3, 2026
- 0 Likes
ವಾರಾಣಸಿ:ವಿಶ್ವದ ಅತ್ಯಂತ ಪ್ರಾಚೀನ ಜೀವಂತ ನಗರಿ ಕಾಶಿ (ವಾರಾಣಸಿ), ಈಗ ಜಾಗತಿಕ ಮಟ್ಟದ ಅತ್ಯಾಧುನಿಕ ಸಾರಿಗೆ ವ್ಯವಸ್ಥೆಗೆ ಸಾಕ್ಷಿಯಾಗುತ್ತಿದೆ. ಕಾಶಿಯ ಅತ್ಯಂತ ಜನದಟ್ಟಣೆಯ ರಸ್ತೆ...
ಬಿಕ್ಕಟ್ಟಿನ ಹಿಮಪಥದಲ್ಲಿ ಭಕ್ತಸಾಗರ: ಬಿಗಿ ಭದ್ರತೆಯಲ್ಲಿ ಪವಿತ್ರ ಅಮರನಾಥ ಯಾತ್ರೆಗೆ ಅದ್ಧೂರಿ ಚಾಲನೆ!
- July 3, 2026
- 0 Likes
ಶ್ರೀನಗರ:ಕಡು ಚಳಿ, ಕಠಿಣ ಹವಾಮಾನ ಮತ್ತು ಉಗ್ರರ ಭೀತಿಯ ನಡುವೆಯೂ ಶಿವಭಕ್ತರ ಆರಾಧ್ಯ ದೈವ ‘ಬಾಬಾ ಬರ್ಫಾನಿ’ ದರ್ಶನಕ್ಕೆ ಕ್ಷಣಗಣನೆ ಮುಕ್ತಾಯವಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ...
ತ್ರಯಂಬಕೇಶ್ವರದಲ್ಲಿ ಪವಾಡ ಸದೃಶ ದೃಶ್ಯ: 65 ಅಡಿ ಆಳದ ‘ಅಮೃತ ಕುಂಡ’ದ ಹೂಳಿನ ಒಡಲಲ್ಲಿ ಸಿಕ್ಕಿತು ಪ್ರಾಚೀನ ಶಿವಲಿಂಗ!
- July 2, 2026
- 0 Likes
ವಿಶೇಷ ವರದಿ:ಜಗನ್ ರಮೇಶ್ ನಾಸಿಕ್:ಭಾರತದ ಪವಿತ್ರ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲೇ ಅತ್ಯಂತ ವಿಶಿಷ್ಟವಾದ ಮಹಾರಾಷ್ಟ್ರದ ನಾಸಿಕ್ನ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಇತಿಹಾಸ ಮ...
FACT CHECK | ‘ಆರ್ಎಸ್ಎಸ್ ನೋಂದಣಿ ಮಾಡಿಕೊಳ್ಳಲಿ’ ಎಂದಿದ್ದಾರಾ ಪೇಜಾವರ ಶ್ರೀಗಳು? ಸಾಮಾಜಿಕ ಜಾಲತಾಣದ ಪೋಸ್ಟ್ಗಳ ಅಸಲಿ ಸತ್ಯ ಇಲ್ಲಿದೆ!
- June 27, 2026
- 0 Likes
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ರಾಜ್ಯ ಸರ್ಕಾರದ ನಡುವೆ ಇತ್ತೀಚೆಗೆ ಆರಂಭವಾಗಿರುವ ರಾಜಕೀಯ ಪತ್ರ ಸಮರದ ನಡುವೆಯೇ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀ�...
Ayodhya Ram Mandir Scam: ರಾಮ ಮಂದಿರ ದೇಣಿಗೆ ಲೂಟಿ ಕೇಸ್; ಚಂಪತ್ ರಾಯ್ ರಾಜೀನಾಮೆ, 8 ಮಂದಿ ಬಂಧನ! ಹಗರಣದ ಕಂಪ್ಲೀಟ್ ಇನ್ಸೈಡ್ ಸ್ಟೋರಿ
- June 27, 2026
- 0 Likes
ಉತ್ತರಪ್ರದೇಶ: ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ದೇಶ-ವಿದೇಶಗಳ ಕೋಟ್ಯಂತರ ಭಕ್ತರು ಶ್ರದ್ಧಾ-ಭಕ್ತಿಯಿಂದ ಅರ್ಪಿಸಿದ ಕಾಣಿಕೆ ಹಣ ದುರುಪಯೋಗವಾಗಿರುವ ಆಘಾತಕಾರಿ ಹಗರಣವೊಂದು ಬೆಳಕ�...
ದಿನನಿತ್ಯದ ಯೋಗಾಭ್ಯಾಸದಿಂದ ಸದೃಢ ಆರೋಗ್ಯ ಸಾಧ್ಯ: ರಂಭಾಪುರಿ ಶ್ರೀಗಳು
- June 21, 2026
- 0 Likes
ಸಿದ್ಧರಬೆಟ್ಟ: ಯೋಗ ಸಾಧನೆಯು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ, ಪ್ರತಿಯೊಬ್ಬರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸ�...

