ಡಿಕೆಶಿ ಪರಿಶ್ರಮಕ್ಕೆ ಒಲಿದ ಸಿಎಂ ಗದ್ದುಗೆ; ಸಿದ್ದರಾಮಯ್ಯ ಮುತ್ಸದ್ದಿತನ ದೊಡ್ಡದು: ರಂಭಾಪುರಿ ಶ್ರೀಗಳು
- May 28, 2026
- 0 Likes
ಚಿಕ್ಕಮಗಳೂರು: ರಾಜ್ಯ ರಾಜಕೀಯದ ಮಹತ್ವದ ಬೆಳವಣಿಗೆ ಹಾಗೂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿರುವ ಕುರಿತು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಶ್ರೀ ಪ್ರಸನ...
ಗುರು ದರ್ಶನದ ಸಂಸ್ಕಾರದಿಂದ ಭವ ಬಂಧನ ಮುಕ್ತಿ: ಶ್ರೀ ರಂಭಾಪುರಿ ಜಗದ್ಗುರುಗಳು
- May 28, 2026
- 0 Likes
ಚಿಕ್ಕಮಗಳೂರು:ಮಾನವನ ಮನಸ್ಸನ್ನು ಜಾಗೃತಗೊಳಿಸಲು ಧರ್ಮದ ಅಗತ್ಯವಿದೆ. ಗುರುವಿನ ದರ್ಶನ ಪಡೆಯಲು ಪೂರ್ವ ಜನ್ಮದ ಪುಣ್ಯವಿರಬೇಕು. ಗುರು ತೋರಿದ ಸಂಸ್ಕಾರದ ಹಾದಿಯಲ್ಲಿ ನಡೆದರೆ ಸಂಸಾ...
ಹೆಗ್ಗಡೆಯವರ ‘ಅಪರೂಪದ ಹವ್ಯಾಸ’ ಜಗತ್ತಿನ ಅತಿ ದೊಡ್ಡ ಖಾಸಗಿ ಮ್ಯೂಸಿಯಂ ಆಗಿ ಬೆಳೆದ ರೋಚಕ ಕಥೆ!
- May 18, 2026
- 0 Likes
ಧರ್ಮಸ್ಥಳ: ಇತಿಹಾಸವನ್ನು ಕೇವಲ ನೆನಪಿನಲ್ಲಿ ಇಟ್ಟುಕೊಳ್ಳುವುದು ಸುಲಭ. ಆದರೆ, ಗತಕಾಲದ ಆ ಇತಿಹಾಸದ ಕುರುಹುಗಳನ್ನು ಹುಡುಕಿ, ತಂದು, ಅವುಗಳಿಗೆ ಮರುಜೀವ ನೀಡಿ ಮುಂದಿನ ಪೀಳಿಗೆಗೆ ಉ�...
ಮಾನವ ಧರ್ಮ ಪರಿಪಾಲನೆಯಿಂದ ಜಗತ್ಕಲ್ಯಾಣ : ಶ್ರೀ ರಂಭಾಪುರಿ ಜಗದ್ಗುರುಗಳು
- May 17, 2026
- 0 Likes
ಶಿವಮೊಗ್ಗ:ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಧರ್ಮ ಮುಖ್ಯ. ತಾನು ಎಲ್ಲರಿಗಾಗಿ ಅನ್ನುವುದೇ ನಿಜವಾದ ಧರ್ಮ, ತತ್ವವನ್ನು ಅರಿತವನಿಗೆ ಸತ್ಯದ ಬೆಳಕು ಗೋಚರವಾಗುತ್ತದೆ. ಮಾ�...
ಶಿವಮೊಗ್ಗದಲ್ಲಿ ಭಕ್ತಿ ಸಡಗರದಿಂದ ಜರುಗಿದ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ!
- May 17, 2026
- 0 Likes
ಶಿವಮೊಗ್ಗ:ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರದಲ್ಲಿ ವೀರಶೈವ ಲಿಂಗಾಯತ ಧರ್ಮದ ಐತಿಹಾಸಿಕ ಪಂಚಪೀಠಗಳ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವವು ಭಾನುವಾರ ಅತ್ಯಂತ ವೈಭವ ಹಾಗೂ...
ಸಮಾಜದಲ್ಲಿ ಸಂಘಟನೆಗಳು ಬೆಳೆಯಲಿ, ಅಧಿಕಾರಕ್ಕಾಗಿ ಸಂಘರ್ಷ ಬೇಡ: ರಂಭಾಪುರಿ ಶ್ರೀ
- May 16, 2026
- 0 Likes
ಶಿವಮೊಗ್ಗ: “ಒಂದು ಸುಸಂಸ್ಕೃತ ಮತ್ತು ಆದರ್ಶ ಸಮಾಜದ ನಿರ್ಮಾಣಕ್ಕೆ ಸದಾ ಸತ್ಚಿಂತನೆಗಳ ಅವಶ್ಯಕತೆಯಿರುತ್ತದೆ. ಸಮಾಜದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು ನಿರಂತರವಾಗಿ ...
ಅಯೋಧ್ಯೆಯ ರಾಮಲಲ್ಲಾನ ಹಣೆಯ ಮೇಲೆ ‘ಸೂರ್ಯ ರಶ್ಮಿ’ಯ ಸ್ಪರ್ಶ: ವಿಜ್ಞಾನ ಮತ್ತು ಭಕ್ತಿಯ ಅಪೂರ್ವ ಮಿಲನ!
- March 27, 2026
- 0 Likes
ಅಯೋಧ್ಯೆ:ತ್ರೇತಾಯುಗದ ಸೂರ್ಯವಂಶಿ ರಾಮನಿಗೆ, ಕಲಿಯುಗದ ಈ ಸುದಿನದಂದು ಸಾಕ್ಷಾತ್ ಸೂರ್ಯದೇವನೇ ಬಂದು ತಿಲಕವಿಟ್ಟ ಪರಿಯನ್ನು ಕಂಡ ಭಕ್ತಸಾಗರ ಪುಳಕಿತಗೊಂಡಿದೆ. ಅಯೋಧ್ಯೆಯ ಭವ್ಯ ಶ್...
ವೈರಮುಡಿ ವೈಭವ: ಇತಿಹಾಸದ ಹಾದಿಯಲ್ಲಿ ಭಕ್ತಿಯ ಪಯಣಕ್ಕೆ ಮೇಲುಕೋಟೆ ಸಜ್ಜು!
- March 27, 2026
- 2 Likes
ಮಂಡ್ಯ: ಅಧ್ಯಾತ್ಮದ ನೆಲೆವೀಡು, ಕಲೆ-ಸಂಸ್ಕೃತಿಯ ಬೀಡು ಮೇಲುಕೋಟೆಯ ಬೆಟ್ಟವೀಗ ‘ವೈರಮುಡಿ’ ಉತ್ಸವದ ಸಂಭ್ರಮದಲ್ಲಿ ಮಿಂದುಹೋಗಿದೆ. ಶ್ರೀ ಚೆಲುವನಾರಾಯಣ ಸ್ವಾಮಿಯ ಭವ್ಯ ಕಿರೀಟಧ�...
ಮೊದಲು ಮಾನವನಾಗುವುದನ್ನು ರೂಢಿಸಿಕೊಳ್ಳಿ: ರಂಭಾಪುರಿ ಜಗದ್ಗುರುಗಳ ಸಂದೇಶ
- March 23, 2026
- 0 Likes
ಧಾರವಾಡ (ಅಮ್ಮಿನಬಾವಿ): ಬದುಕಿನ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಂಡು, ಸಕಲ ಜೀವಿಗಳಿಗೂ ಒಳ್ಳೆಯದನ್ನು ಬಯಸುವ ಮೂಲಕ ಪ್ರತಿಯೊಬ್ಬರೂ ಮೊದಲು ಮಾನವನಾಗಲು ಪ್ರಯತ್ನಿಸಬೇಕು ಎಂದು ಬ�...
ಸೌಹಾರ್ದಯುತ ಸಮಾಜ ನಿರ್ಮಾಣವೇ ಪಂಚಪೀಠಗಳ ಮೂಲ ಗುರಿ: ರಂಭಾಪುರಿ ಶ್ರೀ
- March 23, 2026
- 0 Likes
ಹಾವೇರಿ: ಜೀವನದ ಸಮೃದ್ಧಿ ಮತ್ತು ಶಾಂತಿಗಾಗಿ ಪ್ರತಿಯೊಬ್ಬರಲ್ಲೂ ದೈವೀ ಗುಣಗಳ ಅವಶ್ಯಕತೆಯಿದೆ. ಸಮಾಜದಲ್ಲಿ ಸಂಘಟನೆಗಳು ನಡೆಯಬೇಕೇ ಹೊರತು ಸಂಘರ್ಷಗಳಲ್ಲ. ಸರ್ವ ಜನಾಂಗದ ಸೌಹಾರ್ದ...

