ಕೆಎಸ್ಆರ್ಟಿಸಿಗೆ ರಾಷ್ಟ್ರಮಟ್ಟದ 3 ‘ಅಡ್-ವರ್ಲ್ಡ್’ ಪ್ರಶಸ್ತಿಗಳ ಗರಿ
- April 11, 2026
- 0 Likes
ಬೆಂಗಳೂರು/ನವದೆಹಲಿ: ಒಂದು ಕಾಲದಲ್ಲಿ ಕೆಂಪು ಬಸ್ಸಿನ ಸದ್ದಿಗೆ ಸೀಮಿತವಾಗಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಇಂದು ಆಧುನಿಕ ತಂತ್ರಜ್ಞಾನ ಮತ್ತು ಐಷಾರಾಮಿ ಬ್ರ್ಯಾಂಡ...
ಕೆಎಸ್ಆರ್ಟಿಸಿ ಅಂತರ ನಿಗಮ ವರ್ಗಾವಣೆ: ನೌಕರರ ಸಂಭವನೀಯ ಪಟ್ಟಿ ಪ್ರಕಟ
- April 9, 2026
- 0 Likes
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) 2026ನೇ ಸಾಲಿನ ದರ್ಜೆ-3 (ಮೇಲ್ವಿಚಾರಕೇತರ) ಮತ್ತು ದರ್ಜೆ-4ರ ನೌಕರರ ಅಂತರ ನಿಗಮ ವರ್ಗಾವಣೆಗೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣ...
ಬೆಂಗಳೂರು ಆಟೋ ಎಲ್ಪಿಜಿ ಅಭಾವ: ಕೇಂದ್ರ ಸಚಿವರ ಮೌನಕ್ಕೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ಆಕ್ರೋಶ
- April 9, 2026
- 0 Likes
ಬೆಂಗಳೂರು: ರಾಜಧಾನಿಯ ಲಕ್ಷಾಂತರ ಆಟೋ ಚಾಲಕರು ಎಲ್ಪಿಜಿ (Auto LPG) ಸಿಗದೆ ಬೀದಿಗಿಳಿದು ಕಣ್ಣೀರು ಹಾಕುತ್ತಿದ್ದರೆ, ಕೇಂದ್ರ ಸಚಿವರು ಈ ಬಗ್ಗೆ ಮೌನವಾಗಿರುವುದು ಬಡವರ ಬದುಕಿನ ಮೇಲಿನ ಅ...
ಕೆಎಸ್ಆರ್ಟಿಸಿ ನೌಕರರಿಗೆ ರಿಲೀಫ್: ಶಿಸ್ತು ಕ್ರಮದ ತೀವ್ರತೆ ಕಡಿತ
- April 7, 2026
- 0 Likes
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ನೌಕರರಿಗೆ ನಿಗಮವು ದೊಡ್ಡ ಮಟ್ಟದ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. 2025ರ ಆಗಸ್ಟ್ 5 ರಂದು ನಡೆದಿದ್ದ ಮುಷ್ಕರದ ಸಂದರ್ಭದಲ...
ಪಿಯುಸಿವರೆಗಿನ ಗಂಡು ಮಕ್ಕಳಿಗೆ ಉಚಿತ ಪ್ರಯಾಣ ಇಲ್ಲ! ವೈರಲ್ ಸುದ್ದಿಗೆ ಸಾರಿಗೆ ನಿಗಮದ ಸ್ಪಷ್ಟನೆ
- April 6, 2026
- 0 Likes
ಬೆಂಗಳೂರು: ರಾಜ್ಯದ ಪಿಯುಸಿವರೆಗಿನ ಗಂಡು ಮಕ್ಕಳಿಗೂ ಬಸ್ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ನೀಡಲಾಗುವುದು ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಸತ್ಯಕ್ಕೆ ದೂರವಾಗಿದ್...
ರಸ್ತೆ ಸಾರಿಗೆ ಲೋಕದ ಶಿಸ್ತಿನ ಸಿಪಾಯಿ ‘ಕೆಎಸ್ಆರ್ಟಿಸಿ’ ಮುಡಿಗೆ ‘ವಿಶ್ವ ತರಬೇತಿ’ ಗರಿ!
- April 1, 2026
- 0 Likes
ಕೊಚ್ಚಿನ್ / ಬೆಂಗಳೂರು: ರಸ್ತೆಯಲ್ಲಿ ಕೆಂಪು ಬಸ್ಸನ್ನು ಕಂಡಾಗ ನಮಗೆ ನೆನಪಾಗುವುದು ಪ್ರಯಾಣಿಕರ ಸುರಕ್ಷತೆ. ಆದರೆ, ಆ ಸುರಕ್ಷತೆಯ ಹಿಂದೆ ಸಾವಿರಾರು ಕೈಗಳ ಕಠಿಣ ತರಬೇತಿ ಮತ್ತು ಶಿಸ�...
ಕೆಎಸ್ಆರ್ಟಿಸಿ ‘ಪಾರದರ್ಶಕ’ ಕ್ರಾಂತಿ: ರಾಷ್ಟ್ರಮಟ್ಟದ ‘ಸ್ಕಾಚ್’ ಗೌರವದೊಂದಿಗೆ ಹೊಸ ಇತಿಹಾಸ!
- March 28, 2026
- 0 Likes
ನವದೆಹಲಿ:”ಬದಲಾವಣೆ ಎಂಬುದು ಕೇವಲ ಮಾತಲ್ಲ, ಅದು ತಂತ್ರಜ್ಞಾನ ಮತ್ತು ಪಾರದರ್ಶಕತೆಯ ಸಂಗಮ” – ಇದನ್ನು ಕೆಎಸ್ಆರ್ಟಿಸಿ ಇಂದು ಸಾಬೀತುಪಡಿಸಿದೆ. ಕೇವಲ ಬಸ್ಗಳನ್ನು ಓಡಿಸುವ...
ಕೆಎಸ್ಆರ್ಟಿಸಿಗೆ ಎರಡು ‘ಎಲೆಟ್ಸ್ ಮೊಬಿಲಿಟಿ ಎಕ್ಸಲೆನ್ಸ್’ ರಾಷ್ಟ್ರೀಯ ಪ್ರಶಸ್ತಿಗಳ ಗರಿ
- March 17, 2026
- 0 Likes
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್ಟಿಸಿ) ತಂತ್ರಜ್ಞಾನ ಮತ್ತು ಜನಸ್ನೇಹಿ ಸೇವೆಯಲ್ಲಿ ಮತ್ತೊಮ್ಮೆ ರಾಷ್ಟ್ರಮಟ್ಟದ ಗಮನ ಸೆಳೆದಿದ್ದು, ಹೈದರಾಬಾದ್...
ಯುಗಾದಿ, ರಂಜಾನ್ ಹಬ್ಬದ ಪ್ರಯುಕ್ತ ಕೆಎಸ್ಆರ್ಟಿಸಿಯಿಂದ 2,000 ಹೆಚ್ಚುವರಿ ಬಸ್ಗಳ ಸಂಚಾರ
- March 14, 2026
- 0 Likes
ಬೆಂಗಳೂರು: ಮುಂಬರುವ ಯುಗಾದಿ ಮತ್ತು ರಂಜಾನ್ ಹಬ್ಬಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್ಟಿಸಿ) ವಿಶ...
ಕೆಎಸ್ಆರ್ಟಿಸಿಯ ‘ಧ್ವನಿ ಸ್ಪಂದನ’ಕ್ಕೆ ರಾಷ್ಟ್ರೀಯ ಪ್ರಶಸ್ತಿಯ ಗರಿ: ನವದೆಹಲಿಯಲ್ಲಿ ‘ಗವರ್ನೆನ್ಸ್ ನೌ’ ಗೌರವ
- March 11, 2026
- 0 Likes
ನವದೆಹಲಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ನವೀನ ಉಪಕ್ರಮವಾದ ‘ಧ್ವನಿ ಸ್ಪಂದನ’ ಯೋಜನೆಗೆ ರಾಷ್ಟ್ರೀಯ ಮಟ್ಟದ ಮನ್ನಣೆ ಲಭಿಸಿದೆ. ನವದೆಹಲಿಯಲ್ಲಿ ನಡೆದ ‘...

