Blog
Latest Articles
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಾಧನೆ..!
ಬೆಂಗಳೂರು: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು, ಬಹುಭಾಷಾ ನಟ ಪ್ರಕಾಶ್ ರಾಜ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ...
Read More
ಕಾರ್ಯಕ್ಷಮತೆಯಲ್ಲಿ ವಿಫಲ: ಬಿಎಂಟಿಸಿ ಇ ಬಸ್ ಆಪರೇಟರ್ಸ್ ವಿರುದ್ಧ ರಾಮಲಿಂಗಾರೆಡ್ಡಿ ಅಸಮಧಾನ
ಬೆಂಗಳೂರು: ಎಲೆಕ್ಟ್ರಿಕ್ ಬಸ್ ಆಪರೇಟರ್ ಗಳ ಕಾರ್ಯಕ್ಷಮತೆಯಲ್ಲಿ ಲೋಪವಾಗುತ್ತಿದ್ದು, ಪ್ರಯಾಣಿಕರ ಹಿತಾಸಕ್ತಿ ಮತ್ತು ಎಲೆಕ್ನಿಕ್ ಮೊಬಿಲಿಟಿ ಯೋಜನೆಗಳ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳುವ...
Read More
ರಂಗತರಬೇತಿ, ಇತಿಹಾಸಗಳ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನ- ‘ಹಿಸ್ಟರಿ ಮೇಕರ್ಸ್’!
ಬೆಂಗಳೂರು:’ಪರಮ್ ಹಿಸ್ಟರಿ ಸೆಂಟರ್’ನಿಂದ ಭಾರತದ ಭವ್ಯ ಇತಿಹಾಸದ ಅರಿವಿನೊಂದಿಗೆ ಮಕ್ಕಳ ವ್ಯಕ್ತಿತ್ವ ವಿಕಸನ ರೂಪಿಸುವ ವಿಶಿಷ್ಟ ವಾರಾಂತ್ಯ ಶಿಬಿರ ಆಯೋಜನೆ...
Read More
ತಪ್ಪು ಗ್ರಹಿಕೆ ಬೇಡವೆಂದು ಸಿಎಂ ಪೋಸ್ಟ್ ಡಿಲೀಟ್; ರಾಮಲಿಂಗಾರೆಡ್ಡಿ ಸ್ಪಷ್ಟನೆ
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್ಟಿಸಿ)ಕ್ಕೆ ಲಂಡನ್ ಬುಕ್ ಆಫ್ ವರ್ಲ್ಡ್...
Read More
ಮತ್ತೊಮ್ಮೆ ವಿಶ್ವದಾಖಲೆ ಪಡೆದ ಶಕ್ತಿ ಯೋಜನೆ:ರಾಜ್ಯ ಸಾರಿಗೆ ನಿಗಮಗಳಿಗೂ ಸಿಕ್ತು ಅಂತಾರಾಷ್ಟ್ರೀಯ ಪ್ರಶಸ್ತಿ
ಬೆಂಗಳೂರು: ಇಡೀ ದೇಶದ ಗಮನ ಸೆಳೆದಿರುವ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಗೋಲ್ಡನ್ ಬುಕ್ ಆಫ್ ವರ್ಲ್ಡ್...
Read More
ಅ.19ರಂದು ʻಮಹಾಕ್ಷತ್ರಿಯʼ ನೃತ್ಯರೂಪಕ ಪ್ರದರ್ಶನ
ಬೆಂಗಳೂರು: ಪರಮ್ ಫೌಂಡೇಶನ್ನ ವಿಶಿಷ್ಟ ಉಪಕ್ರಮವಾದ ‘ ಕಲಾ ಸಂವಾದ’ ಕಾರ್ಯಕ್ರಮದ ಎರಡನೇ ಆವೃತ್ತಿಯಾದ ‘ಮಹಾಕ್ಷತ್ರಿಯ’ ನೃತ್ಯರೂಪಕದ ವಿಡಿಯೋ ಪ್ರದರ್ಶನ...
Read More
ನೋ ಮೋರ್ ಬಿಎಂಟಿಸಿ ಎಂದ ತೇಜಸ್ವಿ ಸೂರ್ಯ,ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ತಿರುಗೇಟು
ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ,ಉದ್ಯಮಿ ಮೋಹನ್ ದಾಸ್ ಪೈ, ನೋ ಮೋರ್ ಬಿಎಂಟಿಸಿ ಹಾಗೂ ನೋ ಮೋರ್ ಮೊನೋಪೊಲಿ ಎಂದು...
Read More
ದೀಪಾವಳಿ ಹಬ್ಬ; ಕೆಎಸ್ಆರ್ಟಿಸಿಯಿಂದ 2500 ಸ್ಪೆಷಲ್ ಬಸ್
ಬೆಂಗಳೂರು: ದೀಪಾವಳಿ ಹಬ್ಬಕ್ಕೆ ತಮ್ಮ ತಮ್ಮ ಊರುಗಳಿಗೆ ತೆರಳಲು ಸಿದ್ದತೆ ಮಾಡಿಕೊಂಡಿರುವ ಸಿಲಿಕಾನ್ ಸಿಟಿ ಜನತೆಗೆ ಕೆಎಸ್ಆರ್ಟಿಸಿ ಗುಡ್ ನ್ಯೂಸ್...
Read More
ಬೆಂಗಳೂರು-ಗದಗ ನಡುವೆ ನಾನ್ ಏ.ಸಿ ಸ್ವೀಪರ್ ಪಲ್ಲಕ್ಕಿ ಬಸ್ ಸೇವೆಗೆ ಕೆಎಸ್ಆರ್ಟಿಸಿ ಸಿದ್ದತೆ
ಬೆಂಗಳೂರು: ಪ್ರಯಾಣಿಕರಿಂದ ಸಾಕಷ್ಟು ಬೇಡಿಕೆ ಪಡೆದುಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಾನ್ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್...
Read More
ಇನ್ಮುಂದೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಬೇಕಿಲ್ಲ
ಬೆಂಗಳೂರು:ಇನ್ಮುಂದೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಪರಿಪಾಠ ಇರಲ್ಲ, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕನ್ನಡ ಮತ್ತು...
Read More
ಜಾಲಿವುಡ್ ಸ್ಟುಡಿಯೋ ತಪ್ಪು ಸರಿಪಡಿಸಿಕೊಳ್ಳಲು ಅವಕಾಶ; ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅವಕಾಶ?
ಬೆಂಗಳೂರು: ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ಕಾರ್ಯಕ್ರಮವನ್ನು ಪುನರಾರಂಭ ಮಾಡಲು ಅವಕಾಶ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರದ ಸೂಚನೆ...
Read More
12 ಹೆಣ್ಣುಮಕ್ಕಳನ್ನು ಒಳಗೊಂಡಂತೆ 51 ಮಕ್ಕಳನ್ನು ರಕ್ಷಿಸಿದ ನೈಋತ್ಯ ರೈಲ್ವೆ ರಕ್ಷಣಾ ಪಡೆ
ಬೆಂಗಳೂರು: ಸೆಪ್ಟೆಂಬರ್ 2025ರಲ್ಲಿ “ನನ್ಹೆ ಫರಿಷ್ಠೆ” ಕಾರ್ಯಾಚರಣೆಯಡಿ ರೈಲ್ವೆ ರಕ್ಷಣಾ ಪಡೆ 12 ಹೆಣ್ಣುಮಕ್ಕಳನ್ನು ಒಳಗೊಂಡಂತೆ ಒಟ್ಟು 51 ಮಕ್ಕಳನ್ನು...
Read More

