Blog

Latest Articles

ಸರ್ಕಾರಿ ಬಸ್,ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ನಿರ್ಬಂಧ: ರಾಮಲಿಂಗಾರೆಡ್ಡಿ ಆದೇಶ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ಜಾಹೀರಾತುಗಳನ್ನು ಪ್ರಚಾರ...

Read More
ಚಿತ್ರೋತ್ಸವ: ಮೊದಲ ದಿನ ಗಮನ ಹರಿಸಬಹುದಾದ 10 ಸಿನಿಮಾಗಳು

ಬೆಂಗಳೂರು:17 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭಗೊಂಡಿದ್ದು ಮೊದಲ ದಿನವಾದ  ಶುಕ್ರವಾರದಂದು ಪ್ರದರ್ಶಿತಗೊಳ್ಳುವ ಪ್ರಮುಖ ಚಿತ್ರಗಳು ಹಾಗು ಅವರುಗಳ ಪ್ರದರ್ಶನದ ಸಮಯ...

Read More
17ನೇ ಬೆಂಗಳೂರು  ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಸಿಎಂ

ಬೆಂಗಳೂರು: ಸಮಾಜದಲ್ಲಿನ ವಾಸ್ತವ ಸ್ಥಿತಿಯನ್ನು ಸಿನಿಮಾಗಳು ತೋರಿಸಬೇಕು. ಕನ್ನಡದ ಮಟ್ಟಿಗೆ ಡಾ. ರಾಜಕುಮಾರ್ ಸಿನಿಮಾಗಳಲ್ಲಿ ಇವೆಲ್ಲವನ್ನೂ ನೋಡುವುದಕ್ಕೆ ಸಾಧ್ಯವಿತ್ತು ಅದೇ...

Read More
Live- 17 ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದ ನೇರ ಪ್ರಸಾರ

ಬೆಂಗಳೂರು:17 ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಸಂಜೆ 5 ಗಂಟೆಗೆ  ವಿಧಾನಸೌಧದ ಮುಂಭಾಗದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ...

Read More
ಕೆಎಸ್ಆರ್ಟಿಸಿ ಕಚೇರಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮ

ಬೆಂಗಳೂರು:ನಮ್ಮ ಸಾರಿಗೆ ಸಂಸ್ಥೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡ್ಯೊಯುವ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮ ಕರ್ತವ್ಯವನ್ನು  ಶ್ರದ್ಧಾಪೂರ್ವಕವಾಗಿ ನಿರ್ವಹಿಸಬೇಕು ಎಂದು ಕೆಎಸ್ಆರ್ಟಿಸಿ...

Read More
ಮಾಸಕ್ಕೊಮ್ಮೆ ಬಸ್ ನಿಲ್ದಾಣ, ಶೌಚಾಲಯಗಳ ಸ್ವಚ್ಛತೆ ಪರಿಶೀಲಿಸಿ ವರದಿ ನೀಡಿ: ರಾಮಲಿಂಗಾರೆಡ್ಡಿ ಸೂಚನೆ

ಬೆಂಗಳೂರು: ಇನ್ಮುಂದೆ ಆಯಾಯ ನಿಗಮಗಳ ವ್ಯಾಪ್ತಿಗೊಳಪಡುವ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮಾಸಕ್ಕೆ ಒಮ್ಮೆ ಖುದ್ದಾಗಿ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಬಸ್...

Read More
ದಾವೋಸ್ 2026 |  ಮೆನ್ಜೀಸ್ ಏವಿಯೇಷನ್ ಜೊತೆ US$ 10 ಮಿಲಿಯನ್ ಹೂಡಿಕೆ ಚರ್ಚೆ

ದಾವೋಸ್: ವಿಶ್ವ ಆರ್ಥಿಕ ಶೃಂಗದಲ್ಲಿ ರಾಜ್ಯದಲ್ಲಿ ಹೂಡಿಕರ ಮಾಡುವಂತೆ ವಿದೇಶಿ ಕಂಪನಿಗಳಿಗೆ ಅಧಿಕೃತ ಆಹ್ವಾನ ನೀಡಲಾಗುತ್ತಿದ್ದು,ಮೆನ್ಜೀಸ್ ಏವಿಯೇಷನ್ ಜೊತೆ US$...

Read More
ದಾವೋಸ್ 2026 | ಟಾಟಾ–ಕರ್ನಾಟಕ ಮೈತ್ರಿ: ಹೂಡಿಕೆ, ಉದ್ಯೋಗ ಮತ್ತು ಅಭಿವೃದ್ಧಿಗೆ ಹೊಸ ಅಧ್ಯಾಯ

ದಾವೋಸ್: ದಾವೋಸ್ ನಲ್ಲಿ ನಡೆಯುತ್ತಿರುವ ಆರ್ಥಿಕ ಶೃಂಗದಲ್ಲಿ ರಾಜ್ಯವನ್ನು  ಪ್ರತಿನಿಧಿಸಿ ತೆರಳಿರುವ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ವಿದೇಶಿ ಕಂಪನಿಗಳ...

Read More
ಹು.ಧಾ. ಮ.ಪಾಲಿಕೆ ಉಪ ಆಯಕ್ತರಾಗಿ ಅನುರಾಧಾ ವಸ್ತ್ರದ ಅಧಿಕಾರ ಸ್ವೀಕಾರ

ಹುಬ್ಬಳ್ಳಿ:  ಕರ್ನಾಟಕ ಆಡಳಿತ ಸೇವೆ (ಕೆ.ಎ.ಎಸ್. ) ಅಧಿಕಾರಿ ಅನುರಾಧಾ ವಸ್ತ್ರದ ಅವರು ಅವಳಿ ನಗರ ಹುಬ್ಬಳ್ಳಿ ಧಾರವಾಡ ಮಹಾನಗರ...

Read More
ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಿಗೆ ಶುಭ ಕೋರಿದ ವಿಜಯೇಂದ್ರ,ಕುಮಾರಸ್ವಾಮಿ

ನವದೆಹಲಿ: ನಿತಿನ್ ನಬೀನ್ ಅವರ ಸೈದ್ಧಾಂತಿಕ ಬದ್ಧತೆ,  ಕ್ರಿಯಾಶೀಲ ನಾಯಕತ್ವ, ಸುದೀರ್ಘ ರಾಜಕೀಯ ಅನುಭವ ಹಾಗೂ ತಲಸ್ಪರ್ಶಿ ಸಂಘಟನಾ ಸಾಮರ್ಥ್ಯವು...

Read More
ತಮ್ಮ‌ ದುರಾಡಳಿತದ ವರದಿಯನ್ನೇ ಜಗಜಾಹ್ಹೀರು  ಮಾಡಿಕೊಳ್ಳುತ್ತಿರುವ ಮಹಾನ್  ದಡ್ಡರೇ..: ಬಿಜೆಪಿಗೆ ರಾಮಲಿಂಗಾರೆಡ್ಡಿ ಟಕ್ಕರ್

ಬೆಂಗಳೂರು: ದಿನಪತ್ರಿಕೆಯ ಹೆಡ್ ಲೈನ್  ನೋಡಿ, ಅದನ್ನೇ ವರದಿಯ ಸಾರಾಂಶವೆಂದು ತಿಳಿದು ಟ್ಟೀಟ್ ಮಾಡುವ ಅಜ್ಞಾನಿಗಳಿಗೆ ಏನೆಂದು ಹೇಳಬೇಕೋ ತಿಳಿಯದಾಗಿದೆ...

Read More
ಕೆಎಸ್ಆರ್ಟಿಸಿ:ಅನುಕಂಪದ ಆಧಾರದ ಮೇಲೆ ನೇಮಕಾತಿ ಪತ್ರ ವಿತರಿಸಿದ ರಾಮಲಿಂಗಾರೆಡ್ಡಿ

ಬೆಂಗಳೂರು: ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್‌ಟಿಸಿ) ಮೃತ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದಡಿಯಲ್ಲಿ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಾಯಿತು....

Read More