Blog
Latest Articles
ಧರ್ಮ ಸಮಾಜ ಒಂದಕ್ಕೊಂದು ಪೂರಕ: ಶ್ರೀ ರಂಭಾಪುರಿ ಜಗದ್ಗುರುಗಳು
ಚನ್ನಗಿರಿ: “ಧರ್ಮವು ಕೇವಲ ಪೂಜೆ ಪುನಸ್ಕಾರಗಳಿಗೆ ಸೀಮಿತವಾಗದೇ ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಶಕ್ತಿಯಾಗಬೇಕು. ಧರ್ಮ ಮತ್ತು ಸಮಾಜ ಒಂದಕ್ಕೊಂದು ಪೂರಕವಾಗಿವೆ”...
Read More
ಬೆಂಗಳೂರು-ಬಳ್ಳಾರಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ಕೆಎಸ್ಆರ್ಟಿಸಿಯಿಂದ ಹೊಸ ಮಲ್ಟಿ ಆಕ್ಸಲ್ ಬಸ್ ಸೇವೆ ಆರಂಭ
ಬೆಂಗಳೂರು: ಸಿಲಿಕಾನ್ ಸಿಟಿಯಿಂದ ಗಣಿ ನಾಡು ಬಳ್ಳಾರಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಸಿಹಿ...
Read More
ಧರ್ಮದಿಂದ ಸಂಸ್ಕೃತಿ-ಸಂಸ್ಕೃತಿಯಿಂದ ಸಮಾಜಕ್ಕೆ ಬಲ: ಶ್ರೀ ರಂಭಾಪುರಿ ಜಗದ್ಗುರುಗಳು
ತರೀಕೆರೆ: “ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ. ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಾಗದೇ ಜನಜಾಗೃತಿ ಸಮಾಜ ಜಾಗೃತಿಯ ಕೇಂದ್ರಗಳಾಗಬೇಕು....
Read More
ಕನ್ನಡದ ನಟನಿಗೆ ಒಲಿದ ಭಾರತೀಯ ಚಿತ್ರರಂಗದ ಪರಮೋಚ್ಛ ಗೌರವ: ಹಿರಿಯ ನಟ ಅನಂತ್ ನಾಗ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಬೆಂಗಳೂರು: ಚಿತ್ರರಂಗದಲ್ಲಿ ತಮ್ಮ ಸಹಜ ನಟನೆ, ವೈವಿಧ್ಯಮಯ ಪಾತ್ರಗಳು ಹಾಗೂ ಆಕರ್ಷಕ ವ್ಯಕ್ತಿತ್ವದ ಮೂಲಕ ಕೋಟ್ಯಂತರ ಪ್ರೇಕ್ಷಕರ ಮನಗೆದ್ದಿರುವ ಬಹುಭಾಷಾ...
Read More
ನೂತನ ಜಿಲ್ಲಾಧ್ಯಕ್ಷರಿಗೆ ಮಾರ್ಗದರ್ಶನ ನೀಡಲು ಹೈಕಮಾಂಡ್ ಸಭೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ನೂತನವಾಗಿ ನೇಮಕಗೊಂಡಿರುವ ಜಿಲ್ಲಾ ಅಧ್ಯಕ್ಷರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪಕ್ಷದ ಸಂಘಟನೆ ಕುರಿತು ಚರ್ಚಿಸಲು ಎಐಸಿಸಿ...
Read More
ಬೆಂಗಳೂರಿಗೆ ಮತ್ತೊಂದು ಕಬ್ಬನ್ ಪಾರ್ಕ್ ಮಾದರಿ ಕೊಡುಗೆ: ಪಣತೂರಿನಲ್ಲಿ 45 ಎಕರೆ ವಿಸ್ತೀರ್ಣದ ಬೃಹತ್ ‘ವೃಕ್ಷೋದ್ಯಾನ’ ಉದ್ಘಾಟನೆ
ಬೆಂಗಳೂರು: ಐಟಿ ಹಬ್ ವೈಟ್ಫೀಲ್ಡ್ ಸಮೀಪದ ಸಾರ್ವಜನಿಕರಿಗೆ ಹಸಿರು ವಾತಾವರಣ ಒದಗಿಸುವ ನಿಟ್ಟಿನಲ್ಲಿ, ಅರಣ್ಯ ಇಲಾಖೆಯ ನಗರವನ ಯೋಜನೆಯಡಿ ಪಣತೂರು...
Read More
ಗ್ಯಾರಂಟಿ ತಲುಪಿಸಲು ಸರ್ಕಾರಿ ಮಾಸ್ಟರ್ ಪ್ಲಾನ್: ಗ್ರಾಮ ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ 6 ಸದಸ್ಯರ ಹೊಸ ಸಮಿತಿ ರಚನೆ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಯಾವುದೇ ಲೋಪವಿಲ್ಲದೆ ತಲುಪುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ತಳಮಟ್ಟದಲ್ಲಿ...
Read More
ಕರೆಂಟ್ ಬಿಲ್ ಕಟ್ಟಬೇಕಾ? ಎರಡು ದಿನ ಫೋನ್ಪೇ, ಗೂಗಲ್ಪೇ ವರ್ಕ್ ಆಗಲ್ಲ
ಬೆಂಗಳೂರು: ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯ (IPDS) ಎರಡನೇ ಹಂತದ ಸಾಫ್ಟ್ವೇರ್ ಆಧುನೀಕರಣ ಪ್ರಕ್ರಿಯೆ ಹಿನ್ನೆಲೆಯಲ್ಲಿ, ಬೆಸ್ಕಾಂ ವ್ಯಾಪ್ತಿಯ 20...
Read More
ಯುಪಿಐ ಪಾವತಿಗೆ ಹೊಸ ನಿಯಮ: ಅಕ್ಟೋಬರ್ 15 ರಿಂದ ದೊಡ್ಡ ಮರ್ಚೆಂಟ್ ವಹಿವಾಟುಗಳಿಗೆ ಶೇ. 0.4 ರಷ್ಟು ಶುಲ್ಕ ಅನ್ವಯ; ಸಾಮಾನ್ಯ ಗ್ರಾಹಕರಿಗೆ ಸಂಪೂರ್ಣ ಉಚಿತ
ಬೆಂಗಳೂರು: ದೇಶಾದ್ಯಂತ ವ್ಯಾಪಕವಾಗಿ ಬಳಕೆಯಲ್ಲಿರುವ ಡಿಜಿಟಲ್ ಪಾವತಿ ವ್ಯವಸ್ಥೆ ‘ಯುಪಿಐ’ (UPI) ವಹಿವಾಟುಗಳ ನಿಯಮದಲ್ಲಿ ಪ್ರಮುಖ ಬದಲಾವಣೆಯಾಗಿದ್ದು, ಅಕ್ಟೋಬರ್ 15,...
Read More
ಧರ್ಮ ರಕ್ಷಣೆ ದುಷ್ಟ ಶಕ್ತಿಗಳ ದಮನವೇ ವೀರಭದ್ರಸ್ವಾಮಿ ಅವತಾರದ ಮೂಲ ಉದ್ದೇಶ: ಶ್ರೀ ರಂಭಾಪುರಿ ಜಗದ್ಗುರುಗಳು
ಹುಬ್ಬಳ್ಳಿ: ಸಮಾಜದಲ್ಲಿ ದುಷ್ಟ ಶಕ್ತಿಗಳು, ಅಸಮಾನತೆ, ಅಶಾಂತಿ ಮತ್ತು ಮೌಲ್ಯಗಳ ಕುಸಿತ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ವೀರಭದ್ರನ ಆದರ್ಶಗಳನ್ನು ಜೀವನದಲ್ಲಿ...
Read More
‘ವಂದೇ ಮಾತರಂ’ ಗೀತೆ ಮೊಟಕು: ಸರ್ಕಾರಿ ಕಾರ್ಯಕ್ರಮದಿಂದ ಹೊರನಡೆದ ಬಿಜೆಪಿ ಶಾಸಕ ಚನ್ನಬಸಪ್ಪ
ಶಿವಮೊಗ್ಗ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಜಿಲ್ಲಾ ಮಟ್ಟದ ಸರ್ಕಾರಿ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ದೇಶಭಕ್ತಿ ಗೀತೆಯನ್ನು ಪೂರ್ಣ ಪ್ರಮಾಣದಲ್ಲಿ ಹಾಡದೆ...
Read More
ಗುರು ಮಾರ್ಗದರ್ಶನ ಜೀವನಕ್ಕೆ ದಾರಿದೀಪ: ಶ್ರೀ ರಂಭಾಪುರಿ ಜಗದ್ಗುರುಗಳು
ವಿಜಯಪುರ: ವೀರಶೈವ ಧರ್ಮದಲ್ಲಿ ಗುರು ಕೇವಲ ವ್ಯಕ್ತಿಯಲ್ಲ, ಜ್ಞಾನ, ಸಂಸ್ಕಾರ ಮತ್ತು ಧರ್ಮದ ದಾರಿ ತೋರುವ ಮಾರ್ಗದರ್ಶಕ ಶಕ್ತಿ. ಗುರುವಿಲ್ಲದೆ...
Read More

