Blog
Latest Articles
ಕೆಎಸ್ಆರ್ಟಿಸಿಗೆ ಎರಡು ‘ಎಲೆಟ್ಸ್ ಮೊಬಿಲಿಟಿ ಎಕ್ಸಲೆನ್ಸ್’ ರಾಷ್ಟ್ರೀಯ ಪ್ರಶಸ್ತಿಗಳ ಗರಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್ಟಿಸಿ) ತಂತ್ರಜ್ಞಾನ ಮತ್ತು ಜನಸ್ನೇಹಿ ಸೇವೆಯಲ್ಲಿ ಮತ್ತೊಮ್ಮೆ ರಾಷ್ಟ್ರಮಟ್ಟದ ಗಮನ ಸೆಳೆದಿದ್ದು,...
Read More
ನಮ್ಮೊಳಗಿನ ಪ್ರತಿಭೆ ಗುರುತಿಸುವುದೇ ನಿಜವಾದ ‘ಸ್ವಧರ್ಮ’: ಶತಾವಧಾನಿ ಡಾ. ಆರ್. ಗಣೇಶ್
ಬೆಂಗಳೂರು: “ಕಲೆ ಎನ್ನುವುದು ಬದುಕಿಗಿಂತ ಭಿನ್ನವಾದುದಲ್ಲ. ಮಾಡುವ ಕೆಲಸದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ಅರ್ಪಿಸಿಕೊಂಡಾಗ ಮಾತ್ರ ಜೀವನ ಸಾರ್ಥಕತೆ ಪಡೆಯುತ್ತದೆ”...
Read More
ಸಂಕಷ್ಟದ ಸುಳಿಯಲ್ಲಿ ವಿದೇಶಿ ಪ್ರವಾಸಿಗರು: ನೆರವಿನ ಹಸ್ತ ಚಾಚಿದ ಕರ್ನಾಟಕ ಪ್ರವಾಸೋದ್ಯಮ ಇಲಾಖೆ
ಬೆಂಗಳೂರು: ಯುದ್ಧದ ಕಾರ್ಮೋಡ, ಅಂತರರಾಷ್ಟ್ರೀಯ ವಿಮಾನಯಾನದಲ್ಲಿನ ಅನಿಶ್ಚಿತತೆ ಹಾಗೂ ವೀಸಾ ಅವಧಿ ಮುಕ್ತಾಯದ ಭೀತಿ… ಹೀಗೆ ಸಾಲು ಸಾಲು ಸಮಸ್ಯೆಗಳಿಂದ...
Read More
ಯುಗಾದಿ, ರಂಜಾನ್ ಹಬ್ಬದ ಪ್ರಯುಕ್ತ ಕೆಎಸ್ಆರ್ಟಿಸಿಯಿಂದ 2,000 ಹೆಚ್ಚುವರಿ ಬಸ್ಗಳ ಸಂಚಾರ
ಬೆಂಗಳೂರು: ಮುಂಬರುವ ಯುಗಾದಿ ಮತ್ತು ರಂಜಾನ್ ಹಬ್ಬಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು...
Read More
ಕೆಎಸ್ಆರ್ಟಿಸಿಯ ‘ಧ್ವನಿ ಸ್ಪಂದನ’ಕ್ಕೆ ರಾಷ್ಟ್ರೀಯ ಪ್ರಶಸ್ತಿಯ ಗರಿ: ನವದೆಹಲಿಯಲ್ಲಿ ‘ಗವರ್ನೆನ್ಸ್ ನೌ’ ಗೌರವ
ನವದೆಹಲಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ನವೀನ ಉಪಕ್ರಮವಾದ ‘ಧ್ವನಿ ಸ್ಪಂದನ’ ಯೋಜನೆಗೆ ರಾಷ್ಟ್ರೀಯ ಮಟ್ಟದ ಮನ್ನಣೆ...
Read More
ಮಕ್ಕಳ ಆಟಕ್ಕೆ ಸೀಮಿತವಾಗಿದ್ದ ಉದ್ಯಾನವನವೀಗ ‘ಜ್ಞಾನದ ಗಣಿ’: ಜೆ.ಪಿ. ನಗರದ ಧನ್ವಂತರಿ ಪಾರ್ಕ್ನಲ್ಲಿ ‘ಪರಮ್ ಸೈನ್ಸ್ ಸಿಟಿ’ ಸಿದ್ಧ
ಬೆಂಗಳೂರು: ನಗರದ ಗಿಡ-ಮರಗಳ ನಡುವೆ ಮಕ್ಕಳಾಟಕ್ಕೆ ಮಾತ್ರ ಸೀಮಿತವಾಗಿದ್ದ ಉದ್ಯಾನವನಗಳು ಈಗ ಜ್ಞಾನದ ಭಂಡಾರವಾಗಿ ರೂಪಾಂತರಗೊಳ್ಳುತ್ತಿವೆ. ಜೆ.ಪಿ. ನಗರದ 2ನೇ...
Read More
ಕೆಎಸ್ಆರ್ಟಿಸಿ ನೌಕರಿ ಆಮಿಷಕ್ಕೆ ಬಲಿಯಾಗಬೇಡಿ: ನಿಗಮದ ಎಚ್ಚರಿಕೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (ಕೆಎಸ್ಆರ್ಟಿಸಿ) ಕೆಲಸ ಕೊಡಿಸುವುದಾಗಿ ನಂಬಿಸಿ ಉದ್ಯೋಗಾಕಾಂಕ್ಷಿಗಳಿಗೆ ವಂಚಿಸುತ್ತಿರುವ ಜಾಲದ ಬಗ್ಗೆ ಸಾರ್ವಜನಿಕರು...
Read Moreಪಕ್ಷದ ನಿಷ್ಠೆ, ಹೋರಾಟದ ಹಾದಿ: ಡಿಕೆಶಿ ಎಂಬ ರಾಜಕೀಯ ಧ್ರುವತಾರೆ
ಡಿ.ಕೆ. ಶಿವಕುಮಾರ್ ಅವರ ಪರಿಚಯ ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ ಹಾಗೂ ಶ್ರೀಮತಿ ಗೌರಮ್ಮದಂಪತಿಯ ಪ್ರಥಮ ಪುತ್ರನಾಗಿ...
Read More
“ಸಂಜು ಬ್ಯಾಟಿಂಗ್ ಅಬ್ಬರ, ಬುಮ್ರಾ ಬೌಲಿಂಗ್ ಜಾದೂ: ವಿಶ್ವಕಪ್ ಫೈನಲ್ನಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು”
ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2026ರ ಟಿ-20 ವಿಶ್ವಕಪ್ನ ರೋಚಕ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96...
Read More
ಅಮ್ಮಿನಬಾವಿ ಹಿರೇಮಠದ ಜಾತ್ರಾ ಮಹೋತ್ಸವ: ಮಾ. 23ಕ್ಕೆ ರಥೋತ್ಸವ, ಮಾ. 8ರಿಂದ ಪುರಾಣ ಪ್ರವಚನ
ಧಾರವಾಡ: ತಾಲ್ಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಶ್ರೀಗುರುಶಾಂತಲಿಂಗ ಶಿವಯೋಗಿಗಳ ವಾರ್ಷಿಕ ಜಾತ್ರಾ ಮಹೋತ್ಸವವು ಮಾರ್ಚ್ 23 ರಂದು...
Read More
ಶಾಸಕ ಜಯಚಂದ್ರ ರೈತ ವಿರೋಧಿ: ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಗಿರೀಶ್ ಬಿ.ಟಿ. ಆಕ್ರೋಶ
ಶಿರಾ: ತಾಲ್ಲೂಕಿನಲ್ಲಿ ದಶಕಗಳಿಂದ ಭೂಮಿ ನಂಬಿ ಬದುಕುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ಮೂಲಕ ಶಾಸಕ ಟಿ.ಬಿ. ಜಯಚಂದ್ರ ಅವರು ರೈತ ವಿರೋಧಿ...
Read More
ಕೆಎಸ್ಆರ್ಟಿಸಿ ಸಿಬ್ಬಂದಿ ಕುಟುಂಬಗಳಿಗೆ ₹8.22 ಕೋಟಿ ಪರಿಹಾರ ವಿತರಣೆ
ಬೆಂಗಳೂರು: ಕರ್ತವ್ಯ ನಿರತ ಅಥವಾ ವೈಯಕ್ತಿಕ ಕಾರಣಗಳಿಂದ ಮೃತಪಟ್ಟ ಕೆಎಸ್ಆರ್ಟಿಸಿ ನೌಕರರ ಅವಲಂಬಿತರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಮೃತಪಟ್ಟ...
Read More

