Shivarajkumar Health Card: ಅಭಿಮಾನಿಗಳಿಗೆ ಹೆಲ್ತ್ ಕಾರ್ಡ್ ಗಿಫ್ಟ್ ನೀಡಿದ ಶಿವಣ್ಣ! ಇದರ ಸೌಲಭ್ಯಗಳೇನು?
- July 14, 2026
- 0 Likes
ಬೆಂಗಳೂರು: ಸ್ಯಾಂಡಲ್ವುಡ್ನ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೊ ಡಾ. ಶಿವರಾಜ್ಕುಮಾರ್ (Dr Shivarajkumar) ಅವರು ತಮ್ಮ 64ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಎಂದೂ ಮರೆಯ�...
ಮೆಡಿಕವರ್ ಆಸ್ಪತ್ರೆಯಲ್ಲಿ ಬೃಹತ್ 40 ಸೆಂ.ಮೀ. ಗಾತ್ರ ಹಾಗೂ 4.5 ಕೆ.ಜಿ. ತೂಕದ ಎರಡೂ ಬೃಹತ್ ಮೂತ್ರಪಿಂಡಗಳ ಯಶಸ್ವಿ ಶಸ್ತ್ರಚಿಕಿತ್ಸೆ
- June 29, 2026
- 0 Likes
ಬೆಂಗಳೂರು: ಮೆಡಿಕವರ್ ಆಸ್ಪತ್ರೆಯ ಡಾ ಮಹದೇವ್ ದೇಸಾಯಿ ಮತ್ತು ಡಾ ದಿಲೀಪ್ ನೇತೃತ್ವದ ತಜ್ಞ ವೈದ್ಯರ ತಂಡವು ಅಪರೂಪದ ಹಾಗೂ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ...
ಮೆಡಿಕವರ್ ಆಸ್ಪತ್ರೆ ಹಾಗೂ ಕನ್ನಮಂಗಲ ಅಪಾರ್ಟ್ಮೆಂಟ್ಗಳ ನಡುವೆ ಆರೋಗ್ಯ ಒಪ್ಪಂದ; ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ
- June 21, 2026
- 0 Likes
ಬೆಂಗಳೂರು: ಜನಸಾಮಾನ್ಯರಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸುವ ಸಲುವಾಗಿ ಮೆಡಿಕವರ್ ಆಸ್ಪತ್ರೆ ವೈಟ್ಫೀಲ್ಡ್ ಹಾಗೂ ಮಹದೇವಪುರ ಕ್ಷೇತ್ರದ ಕನ್ನಮಂಗಲ ಮತ್ತು ಸೀಗ...
ಪೇಪರ್ನಲ್ಲಿ ತಿನಿಸು ಪಾರ್ಸಲ್ ತರುತ್ತಿದ್ದೀರಾ? ಎಚ್ಚರ!: ನಿಮ್ಮ ಕೈ ಸೇರುತ್ತಿರುವ ಬಿಸಿ ತಿಂಡಿಯಲ್ಲಿದೆ ‘ಸ್ಲೋ ಪಾಯ್ಸನ್’!
- June 12, 2026
- 0 Likes
ಬೆಂಗಳೂರು:ಹೋಟೆಲ್ ಅಥವಾ ರಸ್ತೆಬದಿಯ ಅಂಗಡಿಗಳಿಂದ ಬಿಸಿಬಿಸಿಯಾದ ಬೋಂಡಾ, ಬಜ್ಜಿ, ವಡೆ ಅಥವಾ ಪರೋಟಾಗಳನ್ನು ದಿನಪತ್ರಿಕೆಗಳಲ್ಲಿ (Newspapers) ಸವರಿ, ಇಲ್ಲವೇ ಮರುಬಳಕೆಯ ಪೇಪರ್ ಬ್ಯಾಗ್�...
ವೈಟ್ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಜನರೆ ನಿಮ್ಮ ಶ್ವಾಸಕೋಶದ ಮೇಲೆ ಬೀರುತ್ತಿರುವ ಪರಿಣಾಮ ನಿಮಗೆ ಗೊತ್ತಾ?
- June 5, 2026
- 0 Likes
ಬೆಂಗಳೂರು:ಒಂದು ಕಾಲದಲ್ಲಿ ‘ಉದ್ಯಾನ ನಗರಿ’ ಎಂದು ಕರೆಯಲ್ಪಡುತ್ತಿದ್ದ ಬೆಂಗಳೂರು, ತನ್ನ ಹಸಿರು ಮತ್ತು ಆಹ್ಲಾದಕರ ವಾತಾವರಣದ ಖ್ಯಾತಿಯನ್ನು ಕಳೆದುಕೊಳ್ಳುತ್ತಿದೆ. ಪ್ರತಿದಿ...
ಮೆಡಿಕವರ್ ಆಸ್ಪತ್ರೆಯಲ್ಲಿ 61 ವಯಸ್ಸಿನ ವ್ಯಕ್ತಿಗೆ ಯಶಸ್ವಿ ಎಪೆಂಡಿಮೊಮಾ ಸ್ಪೈನಲ್ ಕಾರ್ಡ್ ಟ್ಯೂಮರ್ ಶಸ್ತ್ರಚಿಕಿತ್ಸೆ
- June 2, 2026
- 0 Likes
ಬೆಂಗಳೂರು: ಹಲವು ತಿಂಗಳುಗಳಿಂದ ಎಡಗೈ ನೋವು ಹಾಗೂ ಜಂಜಳಿಕೆಯ ಸಮಸ್ಯೆಯಿಂದ ಬಳಲುತ್ತಿದ್ದ 61 ವರ್ಷದ ಗೋಪಾಲ್ ರೆಡ್ಡಿ ಅವರಿಗೆ ಮೆಡಿಕವರ್ ಆಸ್ಪತ್ರೆಯ ನ್ಯೂರೋಸರ್ಜರಿ ತಜ್ಞರು ಯಶಸ್�...
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ: ರೋಗಿಗಳ ಪರದಾಟ
- February 13, 2026
- 0 Likes
ಬೆಂಗಳೂರು:ರಾಜ್ಯದಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ಕೊರತೆಯಿದೆ ಎಂಬ ದೂರುಗಳು ಕೇಳಿಬರುತ್ತಿವೆ. ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ರೋಗಿಗಳು ಉಚಿತ ಚಿಕ...
ಮೈಸೂರು ಸ್ಯಾಂಡಲ್ ಸೋಪ್ಗೆ ನಟಿ ತಮನ್ನಾ ಭಾಟಿಯಾ ಹೊಸ ರಾಯಭಾರಿ
- February 10, 2026
- 0 Likes
ಬೆಂಗಳೂರು: ಶತಮಾನದ ಇತಿಹಾಸವಿರುವ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ನ (ಕೆಎಸ್ಡಿಎಲ್) ಹೆಮ್ಮೆಯ ಉತ್ಪನ್ನ ‘ಮೈಸೂರು ಸ್ಯಾಂಡಲ್ ಸೋಪ್’ನ ನೂತನ ಬ್ರಾಂಡ್ ಅಂಬ�...
ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆಗೆ ಐದು ವರ್ಷಗಳಲ್ಲಿ 4000 ಕೋಟಿ ವೆಚ್ಚ ಮಾಡುವ ಗುರಿ:ಮುಖ್ಯಮಂತ್ರಿ ಸಿದ್ದರಾಮಯ್ಯ
- January 17, 2026
- 0 Likes
ಬೆಂಗಳೂರು:ಸಾವಿರ ಹಾಸಿಗೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆಗೆ ಅಜೀಂ ಪ್ರೇಮ್ ಜಿ ಪ್ರತಿಷ್ಠಾನವು ಐದು ವರ್ಷಗಳಲ್ಲಿ 4000 ಕೋಟಿ ವೆಚ್ಚ ಮಾಡುವ...
Live: ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್ಜಿ ಫೌಂಡೇಶನ್ ನಡುವೆ ಮಹತ್ವದ ಒಪ್ಪಂದ ವಿನಿಮಯ
- January 17, 2026
- 0 Likes
ಬೆಂಗಳೂರು:ರಾಜ್ಯ ಸರ್ಕಾರವು ರೋಗಿಗಳಿಗೆ ಉನ್ನತ ಮಟ್ಟದ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದೆ. ಇನ್ನೂ ಹೆಚ್ಚಿನ ಹಾಗೂ ವೈವಿಧ್ಯಮಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್�...

