ಕಗ್ಗತ್ತಲ ಕಾಡಲ್ಲಿ ಮುಂಜಾನೆ ಶೂಟೌಟ್: ಕಾವೇರಿ ವನ್ಯಜೀವಿ ಧಾಮದಲ್ಲಿ ಮೂವರ ಎನ್ಕೌಂಟರ್!
- August 15, 2026
- 0 Likes
ಚಾಮರಾಜನಗರ:ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದ ರಾಜ್ಯಕ್ಕೆ ಗಡಿ ಜಿಲ್ಲೆ ಚಾಮರಾಜನಗರದಿಂದ ಭೀಕರ ರಕ್ತಪಾತದ ಸುದ್ದಿಯೊಂದು ಬಂದಿದೆ. ಹನೂರು ವನ್ಯಜೀವಿ ವಲಯದ ಶಾಗ್ಯ ವ್�...
ವೈಟ್ಫೀಲ್ಡ್ ಪೊಲೀಸ್ ಹಂಟಿಂಗ್: 62 ಕಡೆ ಹಠಾತ್ ದಾಳಿ, 37 ಅಕ್ರಮ ವಲಸಿಗರು ಪೊಲೀಸರ ವಶಕ್ಕೆ!
- August 8, 2026
- 0 Likes
ಬೆಂಗಳೂರು: ಸಿಲಿಕಾನ್ ಸಿಟಿಯ ಐಟಿ ಹಬ್ ಎಂದೇ ಹೆಸರಾದ ವೈಟ್ಫೀಲ್ಡ್ ವಲಯದಲ್ಲಿ ಅಕ್ರಮ ವಲಸಿಗರನ್ನು ಬೇರುಸಹಿತ ಕಿತ್ತೊಗೆಯಲು ಬೃಹತ್ ಹಂಟಿಂಗ್ ಆಪರೇಷನ್ ನಡೆದಿದೆ. ವೈಟ್ಫೀಲ್ಡ್...
ಬೆಂಗಳೂರಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ನೆಟ್ವರ್ಕ್; ಆಧಾರ್ ಕಾರ್ಡ್ ದಂಧೆಯ ಅಸಲಿ ಕಿಂಗ್ಪಿನ್ ಯಾರು?
- August 8, 2026
- 0 Likes
ಬೆಂಗಳೂರು: ರಾಜಧಾನಿ ಬೆಂಗಳೂರಿನ ವೈಟ್ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಕಾಡುಗೋಡಿಯ ವಲಸಿಗರ ಶೆಡ್ಗಳ ಮೇಲೆ ಸದ್ದಿಲ್ಲದೆ ನಡೆದ ಪೊಲೀಸರ ‘ಆಪರೇಷನ್ ಮುಕ್ತ’ (Operation Muktha) ಬೃಹತ...
Bidadi Township: ಬಿಡದಿಯಲ್ಲಿ ಜಮೀನು ಸರ್ವೇಗೆ ಬಂದ ಅಧಿಕಾರಿಗಳಿಗೆ ‘ಪೊರಕೆ ಸೇವೆ’ ಮಾಡಿದ ರೈತ ಮಹಿಳೆಯರು! ಕಾರು ಜಖಂ
- July 14, 2026
- 0 Likes
ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಟೌನ್ಶಿಪ್ ಯೋಜನೆಗೆ ಜಮೀನು ಸರ್ವೆ ಮಾಡಲು ಬಂದಿದ್ದ ಅಧಿಕಾರಿಗಳ ತಂಡಕ್ಕೆ ರೈತರು ಮತ್ತು ಮಹಿಳೆಯರು ತೀವ್ರವಾಗಿ ...
ಕಾವೇರಿ ತೀರದಲ್ಲಿ ವಿಧಿಯ ಅಟ್ಟಹಾಸ: ಒಂದು ಕಡೆ ಹೆಂಡತಿಯನ್ನು ಕಳೆದುಕೊಂಡ ಪತಿಯ ಆಕ್ರಂದನ, ಮತ್ತೊಂದೆಡೆ ಮಾವುತನ ಮಡಿಲಲ್ಲಿ ಪ್ರಾಣಬಿಟ್ಟ ಆನೆ ಮಾರ್ತಾಂಡ!
- May 19, 2026
- 0 Likes
ಮಡಿಕೇರಿ: ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಲು ಬಂದಿದ್ದ ಒಂದು ಸುಂದರ ಕುಟುಂಬದ ಕನಸುಗಳು ಕಾವೇರಿ ನದಿಯ ಒಡಲಿನಲ್ಲಿ ಎಂದಿಗೂ ಮರೆಯಾಗದ ಕಣ್ಣೀರಿನ ಕಥೆಯಾಗಿ ಮಾರ್ಪಟ್ಟಿವೆ. ಕೊಡಗಿನ �...
ಹೆಂಡತಿಯ ದೇಹ ನಜ್ಜುಗುಜ್ಜಾದರೂ ಕಣ್ಣುಗಳನ್ನು ಜೀವಂತವಾಗಿಟ್ಟ ಪತಿ! ದುಬಾರೆ ದುರಂತದ ನಡುವೆ ಮಾನವೀಯತೆ ಮೆರೆದ ಜೋಯೆಲ್
- May 18, 2026
- 0 Likes
ಮಡಿಕೇರಿ: ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಹಠಾತ್ ಜಗಳಕ್ಕೆ ಸಿಲುಕಿ ತಮಿಳುನಾಡು ಮೂಲದ ಪ್ರವಾಸಿ ಮಹಿಳೆ ಜಿನ್ಶು (33) ದಾರುಣವಾಗಿ ಸಾವನ್ನ�...
ಕಣ್ಣೆದುರೇ ಹೆಂಡತಿ ಮೃತ್ಯು: ಮಗುವನ್ನು ಎದೆಗೆ ಅಪ್ಪಿ ಪ್ರಾಣ ಉಳಿಸಿದ ಪತಿ, ದುಬಾರೆ ದುರಂತದ ಕಣ್ಣೀರಿನ ಕಥೆ!
- May 18, 2026
- 0 Likes
ಮಡಿಕೇರಿ: ಕೊಡಗಿನ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಸೋಮವಾರ ನಡೆದ ಭೀಕರ ದುರಂತದ ಬೆನ್ನಲ್ಲೇ, ತಮಿಳುನಾಡು ಮೂಲದ ಪ್ರವಾಸಿ ಕುಟುಂಬವೊಂದರ ಕರುಣಾಜನಕ ಹೋರಾಟದ ಕಥೆ ಹೊರಬಂದಿದೆ. ...
“ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಟ್ರ್ಯಾಪ್: ₹5 ಲಕ್ಷ ನಗದು ಸಮೇತ ರೆಡ್ಹ್ಯಾಂಡ್ ಅರೆಸ್ಟ್”
- February 21, 2026
- 0 Likes
ಲಕ್ಷ್ಮೇಶ್ವರ:ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಿಲ್ ಪಾಸ್ ಮಾಡಲು ಲಂಚದ ಬೇಡಿಕೆಯಿಟ್ಟಿದ್ದ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರು ಶನಿವಾರ ಲ�...
ರೋಣ: ಕ್ರೂಸರ್ ಕ್ಯಾಂಟರ್ ಡಿಕ್ಕಿ,ಮೂವರ ಸಾವು
- February 5, 2026
- 0 Likes
ಗದಗ: ರೋಣ ತಾಲೂಕಿನ ಜಿಗಳೂರು ಕ್ರಾಸ್ ಬಳಿ ಇಂದು (ಫೆಬ್ರವರಿ 5, 2026) ಮುಂಜಾನೆ ಕ್ರೂಸರ್ ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮಹಿಳಾ ರೈತರು ಸಾವನ್ನಪ್ಪಿದ ಘಟ...
ದೆಹಲಿಯಲ್ಲಿ ಕಾರು ಸ್ಪೋಟ: ರಾಜ್ಯದಲ್ಲಿ ಹೈ ಅಲರ್ಟ್
- November 11, 2025
- 0 Likes
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಸಮೀಪದಲ್ಲಿ ಕಾರು ಸ್ಪೋಟ ನಡೆದಿದ್ದು, 10 ಮಂದಿ ಮೃತಪಟ್ಟಿದ್ದು, 30 ಕ್ಕೂ ಹೆಚ್ಚಿನ ಜನರಿಗೆ ಗಾಯಗಳಾಗಿವೆ. ಘಟನೆ ಸಂಬಂಧ ಕಾರು ಮಾಲೀ...

