ಕಮಲ ಪಾಳಯಕ್ಕೆ ‘ಸಿಂಗಂ’ ಶಾಕ್: ಬಿಜೆಪಿಗೆ ಅಧಿಕೃತವಾಗಿ ಗುಡ್ಬೈ ಹೇಳಿದ ಅಣ್ಣಾಮಲೈ; ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ!
- June 2, 2026
- 0 Likes
ನವದೆಹಲಿ/ಚೆನ್ನೈ: ದಕ್ಷಿಣ ಭಾರತದ ರಾಜಕಾರಣದಲ್ಲಿ ಭಾರಿ ತಲ್ಲಣ ಸೃಷ್ಟಿಸಬಲ್ಲ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ತಮಿಳುನಾಡು ರಾಜ್ಯದ ಪ್ರಭಾವಿ ನಾಯಕ ಹಾಗೂ ಕರ್ನಾಟಕ ಕೇಡರ್ನ �...
ಸಿದ್ದರಾಮಯ್ಯಗೆ ಹೈಕಮಾಂಡ್ನಿಂದ ಬಿಗ್ ಗಿಫ್ಟ್: ಎಐಸಿಸಿ ರಾಷ್ಟ್ರೀಯ ಸಮಿತಿಯಲ್ಲಿ ಉನ್ನತ ಸ್ಥಾನ; ಏನಿದು ಹುದ್ದೆ? ಇದರ ಮಹತ್ವವೇನು?
- June 2, 2026
- 0 Likes
ನವದೆಹಲಿ/ಬೆಂಗಳೂರು: ಕರ್ನಾಟಕದ ಆಡಳಿತ ಚುಕ್ಕಾಣಿ ಬದಲಾವಣೆಯ ಬೆನ್ನಲ್ಲೇ, ನಿರೀಕ್ಷೆಯಂತೆ ಹಿರಿಯ ಮುತ್ಸದ್ದಿ ನಾಯಕ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ರಾಷ್ಟ್ರ ರಾಜ�...
RCB Win-‘ಇದು ಕೇವಲ ಕಪ್ ಅಲ್ಲ, ಕೋಟಿ ಜನರ ಎಮೋಷನ್!’: ಅನನ್ಯ ಬಿರ್ಲಾ
- June 1, 2026
- 0 Likes
ವರದಿ:ರಮ್ಯ ಬಿ.ಟಿ ಅಹಮದಾಬಾದ್:ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಅಹಮದಾಬಾದ್ನ ಮೈದಾನದಲ್ಲಿ ಗುಜರಾತ್ ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಸತತ ಎರಡನೇ ಬಾರಿಗೆ ಐಪಿ...
‘ನಮ್ಮ ದೊಡ್ಡ ಸಿಂಹಗಳು ಘರ್ಜಿಸಿದವು’: ಬೆಂಗಳೂರು ಸತತ ಗೆಲುವಿಗೆ ಮಾಜಿ ಮಾಲೀಕ ವಿಜಯ್ ಮಲ್ಯ ಭಾವುಕ ಸಂದೇಶ!
- June 1, 2026
- 0 Likes
ಲಂಡನ್:ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ ಮಹಾಸಮರದಲ್ಲಿ ಗುಜರಾತ್ ವಿರುದ್ಧ ಐತಿಹಾಸಿಕ ಜಯ ಸಾಧಿಸಿ, ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದಕ್ಕೆ ಜಗತ್...
ಐಪಿಎಲ್ ಫೈನಲ್ಗಳಲ್ಲಿ ‘ಕಿಂಗ್’ ಕೊಹ್ಲಿ: ಸೋಲಿನ ಕಣ್ಣೀರಿನಿಂದ ಸತತ ಗೆಲುವಿನ ಸಂಭ್ರಮದವರೆಗೆ!
- June 1, 2026
- 0 Likes
ಬೆಂಗಳೂರು:ವಿರಾಟ್ ಕೊಹ್ಲಿ ಅವರು ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಈವರೆಗೆ ಒಟ್ಟು 5 ಫೈನಲ್ ಪಂದ್ಯಗಳನ್ನು ಆಡಿದ್ದಾರೆ. ಆರಂಭದ ಮೂರು ಫೈನಲ್ಗಳಲ್ಲಿ ತೀವ್ರ ನಿರಾಶೆ ಅನುಭವಿಸಿದ�...
ಭರವಸೆಯಿಂದ ಇತಿಹಾಸದವರೆಗೆ: ‘ಈ ಸಲ ಕಪ್ ನಮ್ದು’ ಘೋಷಣೆಯನ್ನು ನಿಜವಾಗಿಸಿದ ಆರ್ಸಿಬಿ ಸಾಮ್ರಾಜ್ಯ!
- May 31, 2026
- 0 Likes
ವಿಶೇಷ ವರದಿ:ಜಗನ್ ರಮೇಶ್ ಬೆಂಗಳೂರು:ಕ್ರಿಕೆಟ್ ಜಗತ್ತಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಇರುವ ಅಭಿಮಾನಿ ಬಳಗ ಮತ್ಯಾವ ತಂಡಕ್ಕೂ ಇಲ್ಲ. ಕಳೆದ 17 ವರ್ಷಗಳಿಂದ ಟ್ರೋ�...
ಐಪಿಎಲ್ 2026: ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ
- May 31, 2026
- 0 Likes
ಅಹಮದಾಬಾದ್:ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಗುಜರಾತ್ ಟೈಟಾನ್ಸ್ (GT) ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ, ಐಪಿಎಲ್ 2026ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಹಮದಾಬಾದ್�...
ಐಪಿಎಲ್ 2026: ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್ಸಿಬಿ; ಗುಜರಾತ್ಗೆ ಮುಖಭಂಗ!
- May 31, 2026
- 0 Likes
ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಐತಿಹಾಸಿಕ ಜಯಭೇರಿ ಮುಂದುವರಿದಿದೆ. ಭಾನುವಾರ ನಡೆದ ಐಪಿಎಲ್ 2026ರ ರೋಮಾಂಚಕ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ...
ಸಿಎಲ್ಪಿ ಸಭೆ ಬಳಿಕವೇ ಪ್ರಮಾಣವಚನ ದಿನಾಂಕ ಫಿಕ್ಸ್: ಸಸ್ಪೆನ್ಸ್ ಉಳಿಸಿದ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್!
- May 29, 2026
- 0 Likes
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನಾಂಕದ ಕುರಿತು ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಅವರು ಪ್�...
ಕರುನಾಡಿನಲ್ಲಿ ‘ಪೆದ್ದಿ’ ಕಮಾಲ್: ರಾಮ್ ಚರಣ್ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಗ್ಯಾರಂಟಿ ಎಂದ ಶಿವಣ್ಣ!
- May 27, 2026
- 0 Likes
ಬೆಂಗಳೂರು:ರಾಜಧಾನಿ ಬೆಂಗಳೂರು ಮತ್ತೊಂದು ಅದ್ಧೂರಿ ಸಿನಿಮಾ ಹಬ್ಬಕ್ಕೆ ಸಾಕ್ಷಿಯಾಗಿದೆ. ದೇಶಾದ್ಯಂತ ಭಾರಿ ಕುತೂಹಲ ಕೆರಳಿಸಿರುವ, ಬುಚ್ಚಿ ಬಾಬು ಸನಾ ನಿರ್ದೇಶನದ ಪ್ಯಾನ್-ಇಂಡಿಯಾ...

