Blog
Latest Articles
ಕೆಎಸ್ಆರ್ಟಿಸಿಯ ‘ಧ್ವನಿ ಸ್ಪಂದನ’ಕ್ಕೆ ರಾಷ್ಟ್ರೀಯ ಪ್ರಶಸ್ತಿಯ ಗರಿ: ನವದೆಹಲಿಯಲ್ಲಿ ‘ಗವರ್ನೆನ್ಸ್ ನೌ’ ಗೌರವ
ನವದೆಹಲಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ನವೀನ ಉಪಕ್ರಮವಾದ ‘ಧ್ವನಿ ಸ್ಪಂದನ’ ಯೋಜನೆಗೆ ರಾಷ್ಟ್ರೀಯ ಮಟ್ಟದ ಮನ್ನಣೆ...
Read More
ಮಕ್ಕಳ ಆಟಕ್ಕೆ ಸೀಮಿತವಾಗಿದ್ದ ಉದ್ಯಾನವನವೀಗ ‘ಜ್ಞಾನದ ಗಣಿ’: ಜೆ.ಪಿ. ನಗರದ ಧನ್ವಂತರಿ ಪಾರ್ಕ್ನಲ್ಲಿ ‘ಪರಮ್ ಸೈನ್ಸ್ ಸಿಟಿ’ ಸಿದ್ಧ
ಬೆಂಗಳೂರು: ನಗರದ ಗಿಡ-ಮರಗಳ ನಡುವೆ ಮಕ್ಕಳಾಟಕ್ಕೆ ಮಾತ್ರ ಸೀಮಿತವಾಗಿದ್ದ ಉದ್ಯಾನವನಗಳು ಈಗ ಜ್ಞಾನದ ಭಂಡಾರವಾಗಿ ರೂಪಾಂತರಗೊಳ್ಳುತ್ತಿವೆ. ಜೆ.ಪಿ. ನಗರದ 2ನೇ...
Read More
ಕೆಎಸ್ಆರ್ಟಿಸಿ ನೌಕರಿ ಆಮಿಷಕ್ಕೆ ಬಲಿಯಾಗಬೇಡಿ: ನಿಗಮದ ಎಚ್ಚರಿಕೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (ಕೆಎಸ್ಆರ್ಟಿಸಿ) ಕೆಲಸ ಕೊಡಿಸುವುದಾಗಿ ನಂಬಿಸಿ ಉದ್ಯೋಗಾಕಾಂಕ್ಷಿಗಳಿಗೆ ವಂಚಿಸುತ್ತಿರುವ ಜಾಲದ ಬಗ್ಗೆ ಸಾರ್ವಜನಿಕರು...
Read Moreಪಕ್ಷದ ನಿಷ್ಠೆ, ಹೋರಾಟದ ಹಾದಿ: ಡಿಕೆಶಿ ಎಂಬ ರಾಜಕೀಯ ಧ್ರುವತಾರೆ
ಡಿ.ಕೆ. ಶಿವಕುಮಾರ್ ಅವರ ಪರಿಚಯ ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ ಹಾಗೂ ಶ್ರೀಮತಿ ಗೌರಮ್ಮದಂಪತಿಯ ಪ್ರಥಮ ಪುತ್ರನಾಗಿ...
Read More
“ಸಂಜು ಬ್ಯಾಟಿಂಗ್ ಅಬ್ಬರ, ಬುಮ್ರಾ ಬೌಲಿಂಗ್ ಜಾದೂ: ವಿಶ್ವಕಪ್ ಫೈನಲ್ನಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು”
ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2026ರ ಟಿ-20 ವಿಶ್ವಕಪ್ನ ರೋಚಕ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96...
Read More
ಅಮ್ಮಿನಬಾವಿ ಹಿರೇಮಠದ ಜಾತ್ರಾ ಮಹೋತ್ಸವ: ಮಾ. 23ಕ್ಕೆ ರಥೋತ್ಸವ, ಮಾ. 8ರಿಂದ ಪುರಾಣ ಪ್ರವಚನ
ಧಾರವಾಡ: ತಾಲ್ಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಶ್ರೀಗುರುಶಾಂತಲಿಂಗ ಶಿವಯೋಗಿಗಳ ವಾರ್ಷಿಕ ಜಾತ್ರಾ ಮಹೋತ್ಸವವು ಮಾರ್ಚ್ 23 ರಂದು...
Read More
ಶಾಸಕ ಜಯಚಂದ್ರ ರೈತ ವಿರೋಧಿ: ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಗಿರೀಶ್ ಬಿ.ಟಿ. ಆಕ್ರೋಶ
ಶಿರಾ: ತಾಲ್ಲೂಕಿನಲ್ಲಿ ದಶಕಗಳಿಂದ ಭೂಮಿ ನಂಬಿ ಬದುಕುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ಮೂಲಕ ಶಾಸಕ ಟಿ.ಬಿ. ಜಯಚಂದ್ರ ಅವರು ರೈತ ವಿರೋಧಿ...
Read More
ಕೆಎಸ್ಆರ್ಟಿಸಿ ಸಿಬ್ಬಂದಿ ಕುಟುಂಬಗಳಿಗೆ ₹8.22 ಕೋಟಿ ಪರಿಹಾರ ವಿತರಣೆ
ಬೆಂಗಳೂರು: ಕರ್ತವ್ಯ ನಿರತ ಅಥವಾ ವೈಯಕ್ತಿಕ ಕಾರಣಗಳಿಂದ ಮೃತಪಟ್ಟ ಕೆಎಸ್ಆರ್ಟಿಸಿ ನೌಕರರ ಅವಲಂಬಿತರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಮೃತಪಟ್ಟ...
Read More
ಕರ್ನಾಟಕ ಬಜೆಟ್ 2026-27: ಸಿಎಂ ಸಿದ್ದರಾಮಯ್ಯ ಮಂಡಿಸಿದ ಆಯವ್ಯಯದ ‘ಟಾಪ್ 10’ ಹೈಲೈಟ್ಸ್!
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆಯ 17ನೇ ಬಜೆಟ್ ಮಂಡಿಸಿದ್ದು, ಯುವಜನತೆ, ರೈತರು ಮತ್ತು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಹಲವು...
Read More
ಸಂಗೀತ ಜೀವನದ ಅವಿಭಾಜ್ಯ ಅಂಗ: ರಂಭಾಪುರಿ ಜಗದ್ಗುರು
ಬಾಳೆಹೊನ್ನೂರು: ನೊಂದ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ನೀಡುವ ಅದ್ಭುತ ಶಕ್ತಿ ಸಂಗೀತಕ್ಕಿದೆ. ಸಂಗೀತವು ಕೇವಲ ಮನರಂಜನೆಯಲ್ಲ, ಅದು ಮಾನವ...
Read More
ಹೈದರಾಬಾದ್ನಲ್ಲಿ ವಿಜಯ್-ರಶ್ಮಿಕಾ ಅದ್ಧೂರಿ ರಿಸೆಪ್ಷನ್; ಮೈಸೂರು ರೇಷ್ಮೆ ಸೀರೆಯಲ್ಲಿ ಮಿಂಚಿದ ಶ್ರೀವಲ್ಲಿ!
ಹೈದರಾಬಾದ್: ಬಹುಕಾಲದ ಕುತೂಹಲಕ್ಕೆ ತೆರೆ ಎಳೆದು ಹಸೆಮಣೆ ಏರಿದ್ದ ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ನ ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು...
Read More
ಬೆಂಗಳೂರಿನಲ್ಲಿ ಐಪಿಎಲ್ ಸುನಾಮಿ: ಚಿನ್ನಸ್ವಾಮಿ ಅಖಾಡದಲ್ಲಿ ಮತ್ತೆ ಆರ್ಸಿಬಿ ಅಬ್ಬರ!
ಸ್ಪೋರ್ಟ್ಸ್ ಬ್ಯೂರೋ: ಬೆಂಗಳೂರು:ಕ್ರಿಕೆಟ್ ಪ್ರೇಮಿಗಳೇ ಸಜ್ಜಾಗಿ… ಸಿಲಿಕಾನ್ ಸಿಟಿಯ ರಸ್ತೆ ರಸ್ತೆಗಳಲ್ಲಿ ಮತ್ತೆ ‘ಆರ್-ಸಿ-ಬಿ… ಆರ್-ಸಿ-ಬಿ…’ ಘೋಷಣೆ ಮೊಳಗುವ ಕಾಲ...
Read More

