Blog
Latest Articles
ರಾಜಧಾನಿಯ ಸದ್ದಿಲ್ಲದ ಸಾಂಸ್ಕೃತಿಕ ಕ್ರಾಂತಿ: ಜಯನಗರದಲ್ಲಿ ‘ರಸಂ’ ಸವಿದ ಗಾನರಸಿಕರು!
ಬೆಂಗಳೂರು:ಐಟಿ ಹಬ್ನ ವೇಗದ ಬದುಕಿನಲ್ಲಿ ಸದಾ ಯಾಂತ್ರಿಕವಾಗಿ ಓಡುವ ಬೆಂಗಳೂರಿಗರಿಗೆ ಸಾಂಸ್ಕೃತಿಕ ರೀಚಾರ್ಜ್ ಸಿಗುವುದು ಅಪರೂಪ. ಆದರೆ, ಕಳೆದ ಸಜೆ...
Read More
ಅಯೋಧ್ಯೆ ರಾಮಮಂದಿರ ವಿವಾದದಿಂದ ಎಚ್ಚೆತ್ತ ರಾಜ್ಯ ಸರ್ಕಾರ; ಮುಜರಾಯಿ ದೇಗುಲಗಳ ಹುಂಡಿಗೆ ಹೈಟೆಕ್ ಕಾವಲು!
ಬೆಂಗಳೂರು: ದೇಶದ ಅತ್ಯಂತ ಪವಿತ್ರ ಧಾರ್ಮಿಕ ಕೇಂದ್ರವಾದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಕಾಣಿಕೆ ಪೆಟ್ಟಿಗೆಯಿಂದ ಲಕ್ಷಾಂತರ...
Read More
ವರಿಷ್ಠರ ಅಂಗಳದಲ್ಲಿ ಕರ್ನಾಟಕ ಸಂಪುಟ ಕಸರತ್ತು; ಹೈಕಮಾಂಡ್ ‘ಬ್ರೇಕ್’ಗೆ ತಲ್ಲಣಗೊಂಡ ಆಕಾಂಕ್ಷಿಗಳು!
ನವದೆಹಲಿ: ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿ ಖಾಲಿ ಇರುವ ಸಚಿವ ಸ್ಥಾನಗಳ ಭರ್ತಿ ಪ್ರಕ್ರಿಯೆ ಈಗ ರಾಷ್ಟ್ರ ರಾಜಧಾನಿಯ ಹೈವೋಲ್ಟೇಜ್...
Read More
ವಿಶೇಷ ಲೇಖನ: ಕಲ್ಲಿದ್ದಲಿನಿಂದ ಹೈಡ್ರೋಜನ್ ವರೆಗೆ; ಭಾರತೀಯ ರೈಲ್ವೆಯ ಇಂಧನ ಕ್ರಾಂತಿಯ ರೋಚಕ ಪಯಣ!
ನವದೆಹಲಿ: ನಾಳೆ (ಜುಲೈ 17) ಹರಿಯಾಣದ ಜಿಂದ್-ಸೋನಿಪತ್ ಮಾರ್ಗದಲ್ಲಿ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲು ಸಂಚಾರ ಆರಂಭಿಸುತ್ತಿರುವುದು ಕೇವಲ...
Read More
ಹಳಿಗಳ ಮೇಲೆ ಹಸಿರು ಕ್ರಾಂತಿ; ನಾಳೆಯಿಂದ ದೇಶದ ಮೊದಲ ‘ಹೈಡ್ರೋಜನ್ ರೈಲು’ ಸಂಚಾರ ಆರಂಭ!
ನವದೆಹಲಿ: ಭಾರತೀಯ ರೈಲ್ವೆ ಇತಿಹಾಸದಲ್ಲಿ ನಾಳೆ (ಜುಲೈ 17) ಮತ್ತೊಂದು ಸುವರ್ಣ ಅಧ್ಯಾಯ ಬರೆಯಲ್ಪಡುತ್ತಿದೆ. ಪರಿಸರ ಮಾಲಿನ್ಯಕ್ಕೆ ಸಂಪೂರ್ಣ ಬ್ರೇಕ್...
Read More
‘ಬಂಡೆ’ಯ ಕಥೆ ಈಗ ಪುಸ್ತಕ ರೂಪದಲ್ಲಿ; ಡಿ.ಕೆ. ಶಿವಕುಮಾರ್ ಬಯಾಗ್ರಫಿ ಬಿಡುಗಡೆ ಮಾಡಿದ ಲೇಖಕ ರಶೀದ್ ಕಿದ್ವಾಯಿ!
ಬೆಂಗಳೂರು: ಕರ್ನಾಟಕ ರಾಜಕಾರಣದ ಅತ್ಯಂತ ಪ್ರಭಾವಶಾಲಿ ನಾಯಕ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನದ ರೋಚಕ ಪಯಣವನ್ನು ಅನಾವರಣಗೊಳಿಸುವ...
Read More
ಭಾರತದ ಹೆಮ್ಮೆಯ ವಿಜ್ಞಾನಿ ಇಂದು ದೆಹಲಿಯ ಜಂತರ್ ಮಂತರ್ನಲ್ಲಿ ಧರಣಿ; ಯೋಧರ ರಕ್ಷಕ ಸೋನಂ ವಾಂಗ್ ಚುಕ್ ಕಣ್ಣೀರಿನ ಹೋರಾಟ!
ನವದೆಹಲಿ:ಬಾಲಿವುಡ್ನ ಬ್ಲಾಕ್ಬಸ್ಟರ್ ಸಿನಿಮಾ ‘3 Idiots’ ಚಿತ್ರದ ವಿಜ್ಞಾನಿ ಪಾತ್ರ ‘ಫುನ್ಸುಕ್ ವಾಂಗ್ಡು’ ನೆನಪಿದ್ದಾರಲ್ಲವೇ? ಆ ಕಲ್ಪಿತ ಪಾತ್ರದ ಹಿಂದಿರುವ...
Read More
Special Report: ಭಕ್ತರ ಕಣ್ತುಂಬಲು ರಸ್ತೆಗಿಳಿದ ಜಗನ್ನಾಥ; ಪುರಿಯಲ್ಲಿ ಮೇಳೈಸಿದ ಭಕ್ತಿ-ಭಾವದ ಮಹಾಸಂಗಮ!
ಪುರಿ: ಆತ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ. ಮಂದಿರದ ಗರ್ಭಗುಡಿಯೊಳಗೆ ಆಸೀನನಾಗಿ ಇಡೀ ಜಗತ್ತನ್ನೇ ನಿಯಂತ್ರಿಸುವ ಜಗನ್ನಾಥ. ಆದರೆ ವರ್ಷಕ್ಕೊಮ್ಮೆ...
Read More
ಜಂತರ್ ಮಂತರ್ ಸತ್ಯಾಗ್ರಹ ಮತ್ತು ವಿಪಕ್ಷಗಳ ರಾಜತಾಂತ್ರಿಕ ದಾಳ!
ನವದೆಹಲಿ:ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದವನ್ನು ಮುಂದಿಟ್ಟುಕೊಂಡು ಲಡಾಖ್ನ ಪ್ರಸಿದ್ಧ ಶಿಕ್ಷಣ ಸುಧಾರಕ ಸೋನಮ್ ವಾಂಗ್ಚುಕ್...
Read More
ವಿಶೇಷ ವರದಿ: ಜನಸಂಘದ ಮೊದಲ ಕಾರ್ಪೊರೇಟರ್ನಿಂದ ಸಚಿವರಾಗುವವರೆಗೆ; ಮಾಜಿ ಸಚಿವ ರಾಮಚಂದ್ರೇಗೌಡರ ಸುದೀರ್ಘ ರಾಜಕೀಯ ಪಯಣದ ಹಾದಿ!
ಬೆಂಗಳೂರು:ಕರ್ನಾಟಕದ ರಾಜಕಾರಣದಲ್ಲಿ ತತ್ವ ಸಿದ್ಧಾಂತ ಹಾಗೂ ಸರಳತೆಗೆ ಹೆಸರಾಗಿದ್ದ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರೇಗೌಡ ಅವರು ಇಹಲೋಕ ತ್ಯಜಿಸಿದ್ದಾರೆ....
Read More
Ed Sheeran Concert: ಅಮೆರಿಕದಲ್ಲಿ ಜಗತ್ಪ್ರಸಿದ್ಧ ಗಾಯಕನ ಮ್ಯೂಸಿಕ್ ಕಾನ್ಸರ್ಟ್ಗೆ ಸಾಕ್ಷಿಯಾದ ರಾಧಿಕಾ ಪಂಡಿತ್! ವಿಡಿಯೋ ವೈರಲ್
ಬೆಂಗಳೂರು: ಸ್ಯಾಂಡಲ್ವುಡ್ನ ಪ್ರೀತಿಯ ‘ಸಿಂಡ್ರೆಲಾ’ ರಾಧಿಕಾ ಪಂಡಿತ್ (Radhika Pandit) ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋ ಪೋಸ್ಟ್ ಒಂದು...
Read More
Bidadi Township: ಬಿಡದಿಯಲ್ಲಿ ಜಮೀನು ಸರ್ವೇಗೆ ಬಂದ ಅಧಿಕಾರಿಗಳಿಗೆ ‘ಪೊರಕೆ ಸೇವೆ’ ಮಾಡಿದ ರೈತ ಮಹಿಳೆಯರು! ಕಾರು ಜಖಂ
ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಟೌನ್ಶಿಪ್ ಯೋಜನೆಗೆ ಜಮೀನು ಸರ್ವೆ ಮಾಡಲು ಬಂದಿದ್ದ ಅಧಿಕಾರಿಗಳ ತಂಡಕ್ಕೆ ರೈತರು...
Read More

