ದೇವರ ಪಾದ ಸೇರಿದ ಹೂವುಗಳು ಈಗ ಹೆಣ್ಣುಮಕ್ಕಳ ಬದುಕಿಗೆ ದೀಪ!
- August 15, 2026
- 0 Likes
ಉಡುಪಿ:ನಾವು ದೇವಸ್ಥಾನಗಳಿಗೆ ಹೋದಾಗ ಭಕ್ತಿಯಿಂದ ದೇವರ ಪಾದಕ್ಕೆ ಹೂವುಗಳನ್ನು ಅರ್ಪಿಸುತ್ತೇವೆ. ಆದರೆ ಮರುದಿನವೇ ಆ ಪೂಜಿತ ಹೂವುಗಳು ‘ತ್ಯಾಜ್ಯ’ ಅಥವಾ ‘ನಿರ್ಮಾಲ್ಯ’ ಎಂಬ...
ಅಯೋಧ್ಯೆ ರಾಮಮಂದಿರದ ಈ ಹೊಸ ರೂಪ ನೋಡಿದ್ದೀರಾ? ರಾತ್ರಿಯ ದೃಶ್ಯ ಕಂಡು ಭಕ್ತರು ಮಂತ್ರಮುಗ್ಧ!
- July 31, 2026
- 0 Likes
ಅಯೋಧ್ಯೆ:ಉತ್ತರ ಪ್ರದೇಶದ ಪವಿತ್ರ ನಗರಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದ ಭವ್ಯತೆಗೆ ಈಗ ಮತ್ತೊಂದು ಹೊಸ ಮೆರುಗು ಸಿಕ್ಕಿದೆ. ಮಂದಿರದ ಆವರಣದಲ್ಲಿ ಅತ್ಯಾಧುನಿಕ ಹಾಗೂ ಶಾಶ್�...
ಇಂದಿಗೂ ತಿರುಪತಿ ತಿಮ್ಮಪ್ಪನಿಗೆ ಮೈಸೂರು ಅರಸರ ಹೆಸರಲ್ಲೇ ನಡೆಯುತ್ತೆ ಪೂಜೆ! ತಿರುಮಲದಲ್ಲಿ ಯದುವೀರ್ ಒಡೆಯರ್ ಧಾರ್ಮಿಕ ಕೈಂಕರ್ಯ!
- July 23, 2026
- 0 Likes
ತಿರುಮಲ: ಆಂಧ್ರಪ್ರದೇಶದ ಜಗತ್ಪ್ರಸಿದ್ಧ ಪುಣ್ಯಕ್ಷೇತ್ರವಾದ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಗೂ ಹಾಗೂ ಮೈಸೂರು ಸಂಸ್ಥಾನದ ಯದುವಂಶಕ್ಕೂ ಶತಮಾನಗಳ ಅವಿನಾಭಾವ ಸಂಬಂಧ...
ಅಯೋಧ್ಯೆ ರಾಮಮಂದಿರ ವಿವಾದದಿಂದ ಎಚ್ಚೆತ್ತ ರಾಜ್ಯ ಸರ್ಕಾರ; ಮುಜರಾಯಿ ದೇಗುಲಗಳ ಹುಂಡಿಗೆ ಹೈಟೆಕ್ ಕಾವಲು!
- July 17, 2026
- 0 Likes
ಬೆಂಗಳೂರು: ದೇಶದ ಅತ್ಯಂತ ಪವಿತ್ರ ಧಾರ್ಮಿಕ ಕೇಂದ್ರವಾದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಕಾಣಿಕೆ ಪೆಟ್ಟಿಗೆಯಿಂದ ಲಕ್ಷಾಂತರ ರೂಪಾಯಿ ಹಣ ಕಳವು ಮಾಡಲಾ...
Special Report: ಭಕ್ತರ ಕಣ್ತುಂಬಲು ರಸ್ತೆಗಿಳಿದ ಜಗನ್ನಾಥ; ಪುರಿಯಲ್ಲಿ ಮೇಳೈಸಿದ ಭಕ್ತಿ-ಭಾವದ ಮಹಾಸಂಗಮ!
- July 16, 2026
- 0 Likes
ಪುರಿ: ಆತ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ. ಮಂದಿರದ ಗರ್ಭಗುಡಿಯೊಳಗೆ ಆಸೀನನಾಗಿ ಇಡೀ ಜಗತ್ತನ್ನೇ ನಿಯಂತ್ರಿಸುವ ಜಗನ್ನಾಥ. ಆದರೆ ವರ್ಷಕ್ಕೊಮ್ಮೆ ಆ ಭಗವಂತ ತನ್ನ ಭವ್ಯ ಸಿಂಹಾಸನವನ...
Kaliyuga Vaikuntha: ತಿರುಮಲ ಗರ್ಭಗುಡಿಯ ‘ಬ್ರಹ್ಮದೀಪ’ಕ್ಕೂ ಕನ್ನಡ ನಾಡಿನ ಭಕ್ತಿಗೂ ಇದೆ 400 ವರ್ಷಗಳ ದೈವಿಕ ನಂಟು!
- July 14, 2026
- 0 Likes
ಬೆಂಗಳೂರು: ಆಂಧ್ರಪ್ರದೇಶದ ಏಳುಬೆಟ್ಟಗಳ ಒಡೆಯ, ಕಲಿಯುಗದ ಪ್ರತ್ಯಕ್ಷ ದೈವ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಯನ್ನು “ಕಲಿಯುಗ ವೈಕುಂಠ” ಎಂದೇ ಆರಾಧಿಸಲಾಗುತ್ತದೆ. ಈ ಪರಮ ಪ...
ಮೈಸೂರು ದಸರಾ 2026: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ದಿನಾಂಕ ಪ್ರಕಟ; ಜಂಬೂಸವಾರಿ, ಆಯುಧ ಪೂಜೆ ಶುಭ ಮುಹೂರ್ತದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!
- July 10, 2026
- 0 Likes
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜರುಗುವ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ (Mysuru Dasara 2026) ದಿನಗಣನೆ ಆರಂಭವಾಗಿದೆ. 2026ನೇ ಸಾಲಿನ ನವರಾತ್ರಿ ಉತ್ಸವ, ಆಯುಧ �...
ಕಾಶಿಯಲ್ಲಿ ಸಂಚಾರ ಕ್ರಾಂತಿ: ಇನ್ನು ಕೇವಲ 16 ನಿಮಿಷದಲ್ಲಿ ವಿಶ್ವನಾಥನ ಸನ್ನಿಧಿಗೆ! ದೇಶದ ಮೊದಲ ಅರ್ಬನ್ ರೋಪ್ವೇ ಆರಂಭಕ್ಕೆ ದಿನಾಂಕ ಫಿಕ್ಸ್!
- July 3, 2026
- 0 Likes
ವಾರಾಣಸಿ:ವಿಶ್ವದ ಅತ್ಯಂತ ಪ್ರಾಚೀನ ಜೀವಂತ ನಗರಿ ಕಾಶಿ (ವಾರಾಣಸಿ), ಈಗ ಜಾಗತಿಕ ಮಟ್ಟದ ಅತ್ಯಾಧುನಿಕ ಸಾರಿಗೆ ವ್ಯವಸ್ಥೆಗೆ ಸಾಕ್ಷಿಯಾಗುತ್ತಿದೆ. ಕಾಶಿಯ ಅತ್ಯಂತ ಜನದಟ್ಟಣೆಯ ರಸ್ತೆ...
ಬಿಕ್ಕಟ್ಟಿನ ಹಿಮಪಥದಲ್ಲಿ ಭಕ್ತಸಾಗರ: ಬಿಗಿ ಭದ್ರತೆಯಲ್ಲಿ ಪವಿತ್ರ ಅಮರನಾಥ ಯಾತ್ರೆಗೆ ಅದ್ಧೂರಿ ಚಾಲನೆ!
- July 3, 2026
- 0 Likes
ಶ್ರೀನಗರ:ಕಡು ಚಳಿ, ಕಠಿಣ ಹವಾಮಾನ ಮತ್ತು ಉಗ್ರರ ಭೀತಿಯ ನಡುವೆಯೂ ಶಿವಭಕ್ತರ ಆರಾಧ್ಯ ದೈವ ‘ಬಾಬಾ ಬರ್ಫಾನಿ’ ದರ್ಶನಕ್ಕೆ ಕ್ಷಣಗಣನೆ ಮುಕ್ತಾಯವಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ...
ತ್ರಯಂಬಕೇಶ್ವರದಲ್ಲಿ ಪವಾಡ ಸದೃಶ ದೃಶ್ಯ: 65 ಅಡಿ ಆಳದ ‘ಅಮೃತ ಕುಂಡ’ದ ಹೂಳಿನ ಒಡಲಲ್ಲಿ ಸಿಕ್ಕಿತು ಪ್ರಾಚೀನ ಶಿವಲಿಂಗ!
- July 2, 2026
- 0 Likes
ವಿಶೇಷ ವರದಿ:ಜಗನ್ ರಮೇಶ್ ನಾಸಿಕ್:ಭಾರತದ ಪವಿತ್ರ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲೇ ಅತ್ಯಂತ ವಿಶಿಷ್ಟವಾದ ಮಹಾರಾಷ್ಟ್ರದ ನಾಸಿಕ್ನ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಇತಿಹಾಸ ಮ...

