ಹನೂರು ಎನ್ಕೌಂಟರ್ ಪ್ರಕರಣ: ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ ಸರ್ಕಾರ
- August 15, 2026
- 0 Likes
ಬೆಂಗಳೂರು:ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವಲಯದಲ್ಲಿ ನಡೆದ ಗುಂಡಿನ ಚಕಮಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆ...
ವಿಧಾನಸೌಧ ನಾಡಿನ ಯುವಕರ ಆಸ್ತಿ; ಜನಪ್ರವಾಹಕ್ಕೆ ತಲೆಬಾಗಿ ಬೆಂಗಳೂರಿಗರ ಕ್ಷಮೆ ಕೇಳಿದ ಸಿಎಂ ಡಿ.ಕೆ. ಶಿವಕುಮಾರ್
- August 15, 2026
- 0 Likes
ಬೆಂಗಳೂರು:”ತಂತ್ರಜ್ಞಾನದ ವಿಚಾರದಲ್ಲಿ ಭಾರತ ಹಾಗೂ ಕರ್ನಾಟಕದ ಹೃದಯ ಭಾಗವೇ ಬೆಂಗಳೂರು. ಇಂತಹ ಬೆಂಗಳೂರಿನ ನಿಜವಾದ ಹೃದಯವೇ ವಿಧಾನಸೌಧ. ಈ ಶಕ್ತಿಸೌಧವು ನಾಡಿನ ಯುವಕರ ಆಸ್ತಿಯಾಗ�...
ರೇಷನ್ ಕಾರ್ಡ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್; ಬಿಪಿಎಲ್ ಪರಿಷ್ಕರಣೆ ಸದ್ಯಕ್ಕೆ ಸ್ಥಗಿತ!
- August 14, 2026
- 0 Likes
ಬೆಂಗಳೂರು: ರಾಜ್ಯದ ಲಕ್ಷಾಂತರ ಪಡಿತರ ಚೀಟಿ ಹೊಂದಿರುವ ಸಾರ್ವಜನಿಕರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಅತ್ಯಂತ ಸಂತಸದ ಸುದ್ದಿ ನೀಡಿದೆ. ಬಿಪಿಎಲ್ (BPL) ಪಡಿತರ ಚೀಟಿಗಳ ತಪ�...
ಜೆ.ಹೆಚ್. ಪಟೇಲರ ಹೃದಯ ಶ್ರೀಮಂತಿಕೆ ನೆನೆದ ಡಿ.ಕೆ. ಶಿವಕುಮಾರ್: ರಾಜ್ಯದ ಸರ್ವ ಮುಖ್ಯಮಂತ್ರಿಗಳ ಸಾಧನೆ ಸ್ಮರಣೆ
- August 14, 2026
- 0 Likes
ಬೆಂಗಳೂರು: “ರಾಜ್ಯದ ಇತಿಹಾಸದಲ್ಲಿ ಕಂಠಿ ಅವರ ಕಾಲದಿಂದ ಹಿಡಿದು ಸಿದ್ದರಾಮಯ್ಯ ಅವರ ವರೆಗೆ ಆಡಳಿತ ನಡೆಸಿದ ಅನೇಕ ರಾಜಕೀಯ ಮುತ್ಸದ್ಧಿಗಳು ಕರ್ನಾಟಕದ ಪ್ರಗತಿಗೆ ತಮ್ಮದೇ ಆದ ವಿಶ�...
ಪರಿಷತ್ ನೂತನ ಸಭಾಪತಿಯಾಗಿ ಸಲೀಂ ಅಹ್ಮದ್ ಆಯ್ಕೆ: ಸದನದಲ್ಲಿ ಪ್ರತಿಪಕ್ಷಗಳ ವಾಗ್ದಾಳಿ, ಆಡಳಿತ ಪಕ್ಷದ ಸಮರ್ಥನೆ
- August 14, 2026
- 0 Likes
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ನೂತನ ಸಭಾಪತಿಯಾಗಿ ಕಾಂಗ್ರೆಸ್ನ ಸಲೀಂ ಅಹ್ಮದ್ ಆಗಸ್ಟ್ 14ರ ಶುಕ್ರವಾರದಂದು ನಡೆದ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಅಧಿಕೃತವಾಗಿ ಆಯ್ಕೆ...
ಕರ್ನಾಟಕ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ
- August 14, 2026
- 0 Likes
ಬೆಂಗಳೂರು: ರಾಜ್ಯ ರಾಜಕಾರಣದ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ಬೆಳವಣಿಗೆಯೊಂದರಲ್ಲಿ, ರೋಣ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕರಾದ ಗುರುಪಾದಗೌಡ ಸಂಗನಗೌಡ ಪಾಟೀಲ್ (ಜಿ.ಎಸ್. ಪಾಟೀಲ...
ಆರ್ಎಸ್ಎಸ್ಗೆ ಪರೋಕ್ಷ ಬ್ರೇಕ್? ಸಾರ್ವಜನಿಕ ಆಸ್ತಿ ನಿಯಂತ್ರಣ ವಿಧೇಯಕದ ಹಿಂದೆ ಅಡಗಿದೆಯಾ ‘ಕೈ’ ರಾಜಕೀಯ ತಂತ್ರ!
- August 13, 2026
- 0 Likes
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟವು ಒಪ್ಪಿಗೆ ನೀಡಿರುವ ‘ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿ ಬಳಕೆ ನಿಯಂತ್ರಣ ವಿಧೇಯಕ, 2026’...
ವಿಧಾನಸಭೆ ಸ್ಪೀಕರ್, ಸಭಾಪತಿ ಸ್ಥಾನಕ್ಕೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ..!
- August 13, 2026
- 0 Likes
ಬೆಂಗಳೂರು:ರಾಜ್ಯ ರಾಜಕೀಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಉಭಯ ಸದನಗಳ ನಿಯಂತ್ರಣವನ್ನು ಸಂಪೂರ್ಣವಾಗಿ ತನ್ನ ಕೈಗೆ ತೆಗೆದುಕೊಳ್ಳಲು ಮಹತ್ವದ ಹೆಜ್ಜೆ ಇಟ್ಟಿದೆ. ಖಾಲಿಯ�...
ನಮಸ್ಕರಿಸಿ ವಿಧಾನಸೌಧ ಪ್ರವೇಶಿಸಿದ ಸಿಎಂ: ಡಿಕೆಶಿ ವಿನಮ್ರತೆಯ ಹಿಂದಿದೆಯೇ ಭವಿಷ್ಯದ ರಾಜಕೀಯ ತಂತ್ರಗಾರಿಕೆ?
- August 13, 2026
- 0 Likes
ಬೆಂಗಳೂರು: ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಹಲವು ಅಧಿವೇಶನಗಳು ಭಾಷಣ, ಗದ್ದಲ ಮತ್ತು ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಿವೆ. ಆದರೆ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅ�...
Live- ಕಾವೇರಿದ ಚರ್ಚೆಗೆ ಸಾಕ್ಷಿಯಾಗಲಿರುವ ವಿಧಾನ ಪರಿಷತ್ ಕಲಾಪ
- August 13, 2026
- 0 Likes
ಬೆಂಗಳೂರು:ರಾಜ್ಯ ರಾಜಕಾರಣದ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಕರ್ನಾಟಕ ವಿಧಾನ ಮಂಡಲದ ಪ್ರಸಕ್ತ ಸಾಲಿನ ಮುಂಗಾರು ಅಧಿವೇಶನವು ಇಂದಿನಿಂದ ರಾಜಧಾನಿ ಬೆಂಗಳೂರಿನ ವಿಧಾನ ಸೌಧದಲ್�...

