ವರಿಷ್ಠರ ಅಂಗಳದಲ್ಲಿ ಕರ್ನಾಟಕ ಸಂಪುಟ ಕಸರತ್ತು; ಹೈಕಮಾಂಡ್ ‘ಬ್ರೇಕ್’ಗೆ ತಲ್ಲಣಗೊಂಡ ಆಕಾಂಕ್ಷಿಗಳು!
- July 17, 2026
- 0 Likes
ನವದೆಹಲಿ: ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿ ಖಾಲಿ ಇರುವ ಸಚಿವ ಸ್ಥಾನಗಳ ಭರ್ತಿ ಪ್ರಕ್ರಿಯೆ ಈಗ ರಾಷ್ಟ್ರ ರಾಜಧಾನಿಯ ಹೈವೋಲ್ಟೇಜ್ ರಾಜಕಾರಣದ ಕೇಂದ್ರಬಿಂದುವಾಗಿ�...
‘ಬಂಡೆ’ಯ ಕಥೆ ಈಗ ಪುಸ್ತಕ ರೂಪದಲ್ಲಿ; ಡಿ.ಕೆ. ಶಿವಕುಮಾರ್ ಬಯಾಗ್ರಫಿ ಬಿಡುಗಡೆ ಮಾಡಿದ ಲೇಖಕ ರಶೀದ್ ಕಿದ್ವಾಯಿ!
- July 16, 2026
- 0 Likes
ಬೆಂಗಳೂರು: ಕರ್ನಾಟಕ ರಾಜಕಾರಣದ ಅತ್ಯಂತ ಪ್ರಭಾವಶಾಲಿ ನಾಯಕ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನದ ರೋಚಕ ಪಯಣವನ್ನು ಅನಾವರಣಗೊಳಿಸುವ ಬಹುನಿರೀಕ್ಷಿತ ಜೀವನಚರಿತ�...
ಜಂತರ್ ಮಂತರ್ ಸತ್ಯಾಗ್ರಹ ಮತ್ತು ವಿಪಕ್ಷಗಳ ರಾಜತಾಂತ್ರಿಕ ದಾಳ!
- July 16, 2026
- 0 Likes
ನವದೆಹಲಿ:ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದವನ್ನು ಮುಂದಿಟ್ಟುಕೊಂಡು ಲಡಾಖ್ನ ಪ್ರಸಿದ್ಧ ಶಿಕ್ಷಣ ಸುಧಾರಕ ಸೋನಮ್ ವಾಂಗ್ಚುಕ್ ಜಂತರ್ �...
Bidadi Township: ಬಿಡದಿಯಲ್ಲಿ ಜಮೀನು ಸರ್ವೇಗೆ ಬಂದ ಅಧಿಕಾರಿಗಳಿಗೆ ‘ಪೊರಕೆ ಸೇವೆ’ ಮಾಡಿದ ರೈತ ಮಹಿಳೆಯರು! ಕಾರು ಜಖಂ
- July 14, 2026
- 0 Likes
ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಟೌನ್ಶಿಪ್ ಯೋಜನೆಗೆ ಜಮೀನು ಸರ್ವೆ ಮಾಡಲು ಬಂದಿದ್ದ ಅಧಿಕಾರಿಗಳ ತಂಡಕ್ಕೆ ರೈತರು ಮತ್ತು ಮಹಿಳೆಯರು ತೀವ್ರವಾಗಿ ...
ವಿಶೇಷ ವರದಿ: ‘ಸ್ಥಳೀಯ’ ಸಮರಕ್ಕೆ ಸಿಎಂ ಬಿಗ್ ಪ್ಲಾನ್! ಕಾರ್ಯಕರ್ತರಿಗೆ ಹೈಕಮಾಂಡ್ ಸಂದೇಶ ರವಾನೆ?
- July 9, 2026
- 0 Likes
ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಈಗ “ಸ್ಥಳೀಯ” ಸಮರದ ಸದ್ದು ಜೋರಾಗಿದೆ. ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಜಿಲ್ಲಾ, ತಾಲೂಕು ಪಂಚಾಯತ್ ಹಾಗೂ ಮಹಾನಗರ ಪಾಲಿಕೆಗಳ ಚುನ...
ಸಿಎಂ ಆಗಿ ಡಿ.ಕೆ. ಶಿವಕುಮಾರ್ ಆಡಳಿತಕ್ಕೆ ಒಂದು ತಿಂಗಳು: ಈ 30 ದಿನಗಳಲ್ಲಿ ಕೈಗೊಂಡ ಟಾಪ್ ಮಹತ್ವದ ತೀರ್ಮಾನಗಳು ಇಲ್ಲಿವೆ!
- July 2, 2026
- 0 Likes
ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿ ನಾಳೆಗೆ (ಜುಲೈ 3) ಯಶಸ್ವಿಯಾಗಿ ಒಂದು ತಿಂಗಳು ಪೂರೈಸಲಿದ್ದಾರೆ. ಮುಖ್ಯಮಂತ್ರಿಯಾಗಿ ಜವಾಬ�...
BJP Internal War: ವಿಶ್ವನಾಥ್-ಸುಧಾಕರ್ ಬಹಿರಂಗ ವಾಕ್ಸಮರ; ರಾಜ್ಯ ನಾಯಕತ್ವ ನಿಭಾಯಿಸುವಲ್ಲಿ ವಿಜಯೇಂದ್ರ ಕಂಪ್ಲೀಟ್ ಫೇಲ್ ಆದ್ರಾ?
- June 27, 2026
- 0 Likes
ಬೆಂಗಳೂರು:ಕರ್ನಾಟಕ ಬಿಜೆಪಿಯಲ್ಲಿ ಸದ್ಯ ಆಂತರಿಕ ಭಿನ್ನಮತದ ಜ್ವಾಲಾಮುಖಿ ಸ್ಪೋಟಗೊಂಡಿದೆ. ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ (S.R. Vishwanath) ಹಾಗೂ ಸಂಸದ ಡಾ. ಕೆ. ಸುಧಾಕರ್ (Dr. K. Sudhakar) ನಡುವಿ...
ಸಿಎಂ ಆದ್ರೂ ಮುಗಿದಿಲ್ಲ ‘ದಳಪತಿ’ ಕ್ರೇಜ್: ಸರ್ಕಾರಿ ಬಸ್ ಹತ್ತಿ, ದುಡ್ಡು ಕೊಟ್ಟು ಟಿಕೆಟ್ ತಗೊಂಡ್ರು ಸಿಎಂ ವಿಜಯ್!
- June 25, 2026
- 0 Likes
ಬೆಂಗಳೂರು/ಚೆನ್ನೈ:ರಾಜಕಾರಣಿಗಳು ಅಂದ ತಕ್ಷಣ ಕಣ್ಣೆದುರು ಬರುವುದು ವಿಐಪಿ ಸಂಸ್ಕೃತಿ, ಐಷಾರಾಮಿ ಕಾರುಗಳ ಸಾಲು ಮತ್ತು ಕಾವಲು ಕಾಯುವ ಭದ್ರತಾ ಸಿಬ್ಬಂದಿ. ಆದರೆ, ತಮಿಳುನಾಡಿನ ನೂತನ...
ವಿಶೇಷ ವರದಿ: ಮಹಾರಾಷ್ಟ್ರ ಮಾದರಿಯಲ್ಲಿ ಬದಲಾಗುತ್ತಾ ನಮ್ಮ ಹೆಮ್ಮೆಯ ಬೆಂಗಳೂರು? ಸ್ಲಂ ನಿವಾಸಿಗಳಿಗೆ ಡಿಕೆಶಿ ನೀಡಿದ ಬಂಪರ್ ಗಿಫ್ಟ್ ಇದು!
- June 24, 2026
- 0 Likes
ಬೆಂಗಳೂರು:ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಇರುವ ಬಡವರು ಮತ್ತು ಮಧ್ಯಮ ವರ್ಗದ ಜನರ ‘ಸ್ವಂತ ಮನೆ’ ಕನಸಿಗೆ ಕೊನೆಗೂ ಬಿಗ್ ಬೂಸ್ಟರ್ ಸಿಕ್ಕಿದೆ. ವಿಧಾನಸೌಧದಲ್ಲಿ ನಡ�...
ಬೆಂಗಳೂರಿನಲ್ಲಿ ಮತ್ತೊಂದು ಗಾಲ್ಫ್ ಮೈದಾನ ಫಿಕ್ಸ್? ಬಿಜಿಸಿ ಗಣ್ಯರಿಗೆ ಸಿಎಂ ಡಿಕೆಶಿ ನೀಡಿದ ಆ ‘ಡೆಡ್ಲೈನ್’ ಬಿಗ್ ಸ್ಟೋರಿ!
- June 24, 2026
- 0 Likes
ಬೆಂಗಳೂರು: ರಾಜಧಾನಿಯ ಅತ್ಯಂತ ಪ್ರತಿಷ್ಠಿತ ಮತ್ತು ಐತಿಹಾಸಿಕ ಕ್ರೀಡಾ ಸಂಸ್ಥೆಯಾದ ಬೆಂಗಳೂರು ಗಾಲ್ಫ್ ಕ್ಲಬ್ (Bangalore Golf Club – BGC) ತನ್ನ 150ನೇ ವರ್ಷದ ಸಂಭ್ರಮದಲ್ಲಿದೆ. ಆದರೆ ಸ್ಯಾಂಕಿ �...

