ಕರ್ನಾಟಕ ಬಜೆಟ್ 2026-27: ಸಿಎಂ ಸಿದ್ದರಾಮಯ್ಯ ಮಂಡಿಸಿದ ಆಯವ್ಯಯದ ‘ಟಾಪ್ 10’ ಹೈಲೈಟ್ಸ್!
- March 6, 2026
- 0 Likes
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆಯ 17ನೇ ಬಜೆಟ್ ಮಂಡಿಸಿದ್ದು, ಯುವಜನತೆ, ರೈತರು ಮತ್ತು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಹಲವು ಮಹತ್ವದ ಘೋಷಣೆಗಳನ್ನ�...
ಬಾಳೆಹೊನ್ನೂರು ಅಜ್ಜಯ್ಯ ನೀಡಿದ ಸಾಕ್ಷಾತ್ಕಾರ ಶೀಘ್ರದಲ್ಲೇ ಪುಸ್ತಕ ರೂಪಕ್ಕೆ: ಡಿಕೆ ಶಿವಕುಮಾರ್ ಘೋಷಣೆ
- March 2, 2026
- 0 Likes
ಬಾಳೆಹೊನ್ನೂರು: “ರಂಭಾಪುರಿ ಪೀಠವು ಕೇವಲ ಒಂದು ಧರ್ಮಕ್ಕೆ ಸೀಮಿತವಾದ ಆಸ್ತಿಯಲ್ಲ, ಅದು ಇಡೀ ಮಾನವ ಧರ್ಮದ ಆಸ್ತಿ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದ್�...
“ಸಮಾಜ ಒಡೆಯುವ ಶಕ್ತಿಗಳ ವಿರುದ್ಧ ವೀರಶೈವ ಲಿಂಗಾಯತರು ಒಂದಾಗಲಿ: ಬಿ.ವೈ. ವಿಜಯೇಂದ್ರ ಕರೆ”
- March 1, 2026
- 0 Likes
ಬಾಳೆಹೊನ್ನೂರು: ವೀರಶೈವ ಲಿಂಗಾಯತ ಸಮಾಜವು ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ, ಎಲ್ಲಾ ಸಮುದಾಯಗಳಿಗೂ ಆಶ್ರಯ ನೀಡುವ ಶಕ್ತಿ ಹೊಂದಿದೆ. ಸಮಾಜವನ್ನು ಒಡೆದು ಆಳುವ ಕುತಂತ್ರಗಳ ವಿರು�...
ರಾಜಕೀಯ ಧ್ರುವತಾರೆ ಬಿಎಸ್ವೈಗೆ 84ರ ಸಂಭ್ರಮ; ಶಿಕಾರಿಪುರದಲ್ಲಿ ಜನಸಾಗರ
- February 27, 2026
- 0 Likes
ಶಿಕಾರಿಪುರ: ಕರ್ನಾಟಕ ರಾಜಕಾರಣದ ‘ಅಪ್ರತಿಮ ಹೋರಾಟಗಾರ’ ಎಂದೇ ಕರೆಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು (ಶುಕ್ರವಾರ) ತಮ್ಮ 84ನೇ ಹುಟ್ಟುಹಬ್ಬವನ್ನು...
ಬೊಕ್ಕಸದ ಭಾರ ಮತ್ತು ಬಡವರ ಹಸಿವು: ಗ್ಯಾರಂಟಿ ಯೋಜನೆಗಳ ‘ತ್ಯಾಗ’ಕ್ಕೆ ಕರೆ
- February 27, 2026
- 0 Likes
ವಿಶೇಷ ವರದಿ: ಪ್ರಶಾಂತ್ ಬಸವಾಪಟ್ಟಣ ಬೆಂಗಳೂರು: ಒಂದು ಕೈನಲ್ಲಿ ಜನಸಾಮಾನ್ಯರ ಹಿತ ಕಾಯುವ ಹಂಬಲ, ಮತ್ತೊಂದು ಕೈನಲ್ಲಿ ರಾಜ್ಯದ ಆರ್ಥಿಕ ಭವಿಷ್ಯದ ಚಿಂತೆ—ಇದು ಇಂದು ಕರ್ನಾಟಕ ಸರ್ಕಾ...
ಉದ್ಯೋಗಾಕಾಂಕ್ಷಿಗಳಿಗೆ ‘ಸಂಪುಟ’ ಸಿಹಿ: 56 ಸಾವಿರ ಹುದ್ದೆಗಳ ಭರ್ತಿಗೆ ಚಾಲನೆ, 5 ವರ್ಷ ವಯೋಮಿತಿ ಸಡಿಲಿಕೆ!
- February 26, 2026
- 0 Likes
ಬೆಂಗಳೂರು: ರಾಜ್ಯದ ಲಕ್ಷಾಂತರ ನಿರುದ್ಯೋಗಿ ಯುವಕ-ಯುವತಿಯರ ದೀರ್ಘಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ...
ಕೇಂದ್ರದ ವೈಫಲ್ಯಕ್ಕೆ ರಾಜ್ಯದ ಮೇಲೆ ಗೂಬೆ ಕೂರಿಸುವುದು ಸಲ್ಲ: ಸಚಿವ ರಾಮಲಿಂಗಾರೆಡ್ಡಿ ಕಿಡಿ
- February 26, 2026
- 0 Likes
ಬೆಂಗಳೂರು: ನಿರುದ್ಯೋಗದಂತಹ ಗಂಭೀರ ವಿಷಯದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ತೀವ್ರ ವಾಗ್ದಾಳಿ ನಡೆಸ�...
‘ಕರಿಟೋಪಿ’ ಸಂಘರ್ಷದಿಂದ ‘ಕೈ’ ಕುಲುಕುವವರೆಗೆ; ಡಿ.ಕೆ. ಶಿವಕುಮಾರ್ – ಮುನಿರತ್ನ ಭೇಟಿಯ ರಾಜಕೀಯ ಲೆಕ್ಕಾಚಾರವೇನು?
- February 24, 2026
- 0 Likes
ವರದಿ:ಜಗನ್ ರಮೇಶ್ ಬೆಂಗಳೂರು: ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಶಾಶ್ವತ ಮಿತ್ರರೂ ಅಲ್ಲ ಎಂಬ ಮಾತಿಗೆ ಮಂಗಳವಾರದ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ. ಬದ್ಧ ವೈರಿಗಳಂತೆ ಕ�...
ಕಾಂಗ್ರೆಸ್ ಭವನಕ್ಕೆ ಅಕ್ರಮವಾಗಿ ಸಿಎ ನಿವೇಶನ ಹಂಚಿಕೆ: ಬಿಜೆಪಿಗೆ ಡಿಕೆ ಶಿವಕುಮಾರ್ ತಿರುಗೇಟು
- February 18, 2026
- 0 Likes
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ಕಾಂಗ್ರೆಸ್ ಭವನ’ ನಿರ್ಮಾಣಕ್ಕಾಗಿ ಸರ್ಕಾರಿ ನಾಗರಿಕ ಸೌಲಭ್ಯ (CA) ನಿವೇಶನಗಳನ್ನು ಅತ್ಯಂತ ಕಡಿಮೆ ದರದಲ್ಲಿ ಮಂಜೂರು ಮಾಡುವ ಮೂಲಕ ಕ...
ಮೈತ್ರಿಕೂಟದಲ್ಲಿ ಸಿಎಂ ಗದ್ದುಗೆಗಾಗಿ ಶುರುವಾಯಿತೇ ಗುದ್ದಾಟ?
- February 17, 2026
- 0 Likes
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಹೋರಾಡಲು ಕೈಜೋಡಿಸಿರುವ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಈಗ ‘ಮುಖ್ಯಮಂತ್ರಿ’ ಪಟ್ಟದ ವಿಚಾರ ಕ...

