SSLC Result 2026: ನಾಳೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ; ಮೊಬೈಲ್ನಲ್ಲೇ ರಿಸಲ್ಟ್ ನೋಡುವುದು ಹೇಗೆ?
- April 22, 2026
- 0 Likes
ಬೆಂಗಳೂರು: 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಕಾಯುವಿಕೆ ಅಂತ್ಯಗೊಂಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಏಪ್ರಿಲ್ 23, 2026 (ನಾ�...
ಎಸ್ಎಸ್ಎಲ್ಸಿ ತೃತೀಯ ಭಾಷೆ: ಗ್ರೇಡ್ ಬದಲಿಗೆ ಅಂಕ ನೀಡಲು ಹೈಕೋರ್ಟ್ ಆದೇಶ
- April 16, 2026
- 0 Likes
ವರದಿ:ಜಗನ್ ರಮೇಶ್ ಬೆಂಗಳೂರು: ಪ್ರಸಕ್ತ ಸಾಲಿನ (2025-26) ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರಕ್ಕೆ ಹೈಕೋರ...
ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ 2026 ನಾಳೆ ಪ್ರಕಟ: ರಿಸಲ್ಟ್ ನೋಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
- April 8, 2026
- 0 Likes
ಬೆಂಗಳೂರು: ಶ್ರಮದ ಫಲ ಸಿಗುವ ಕಾಲ ಬಂದಿದೆ! ತಿಂಗಳುಗಟ್ಟಲೆ ರಾತ್ರಿ-ಹಗಲು ಎನ್ನದೆ ಪುಸ್ತಕಗಳೊಂದಿಗೆ ಕುಳಿತು ಓದಿದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೊದಲ ಮೆಟ್ಟಿಲು ಎನಿಸಿರ�...
“ನಿಮ್ಮ ಮಗು ಅನಿಮೇಷನ್ ಕಲಿಯಬೇಕೆ? ಬೆಂಗಳೂರಿನಲ್ಲಿ ಸಿನೆಮಾ ತಾರೆಯರಿಂದಲೇ ಸಿಗಲಿದೆ ತರಬೇತಿ!”
- April 7, 2026
- 0 Likes
ಬೆಂಗಳೂರು: ನಿಮ್ಮ ಮಗುವಿನ ಕಲ್ಪನಾ ಲೋಕಕ್ಕೆ ಸಿನೆಮಾ ರಂಗದ ಖ್ಯಾತನಾಮರು ಮಾರ್ಗದರ್ಶನ ನೀಡಿದರೆ ಹೇಗಿರಬಹುದು? ಇಂತಹದೊಂದು ಅಪರೂಪದ ಅವಕಾಶವನ್ನು ‘ಪರಮ್ ಫೌಂಡೇಶನ್’ ಇದೀಗ ಹದಿಹ...
Editorial: ತೃತೀಯ ಭಾಷೆ ‘ಪಾಸ್-ಫೇಲ್’ ಮುಕ್ತ: ಶಿಕ್ಷಣ ಸುಧಾರಣೆಯತ್ತ ಒಂದು ಹೆಜ್ಜೆ
- March 28, 2026
- 0 Likes
ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳು ನಿರಂತರ. ಕರ್ನಾಟಕದ ನೂತನ ನಿರ್ಧಾರವು ವಿದ್ಯಾರ್ಥಿಗಳ ಮೇಲಿನ ಒತ್ತಡ ತಗ್ಗಿಸುವ ಉದ್ದೇಶ ಹೊಂದಿದ್ದರೂ, ಇದನ್ನು ಇತರ ರಾಜ್ಯಗಳ ವ್ಯವಸ್ಥೆಯೊ�...
ಎಸ್ಎಸ್ಎಲ್ಸಿ ರಿಸಲ್ಟ್ನಲ್ಲಿ ಇನ್ಮುಂದೆ ಹಿಂದಿ ಅಂಕಗಳ ‘ಲೆಕ್ಕಾಚಾರ’ ಇಲ್ಲ! ಏನಿದು ಹೊಸ ಗ್ರೇಡಿಂಗ್ ಪ್ಲಾನ್?
- March 27, 2026
- 0 Likes
ಬೆಂಗಳೂರು: ರಾಜ್ಯದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡ ತಗ್ಗಿಸಲು ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ತೃತೀಯ ಭಾಷೆಯಾದ ಹಿಂದಿ (ಸಂ�...
ಚಿಣ್ಣರ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿದ ಅಮ್ಮಿನಬಾವಿಯ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ
- February 28, 2026
- 0 Likes
ಧಾರವಾಡ : ಎಲ್ಲಾ ಕ್ಷೇತ್ರಗಳಲ್ಲಿ ಮೇರು ಸಾಧನೆಯನ್ನು ಸಾಧಿಸಿ ವಿಶ್ವದ ಸಮಸ್ತ ರಾಷ್ಟ್ರಗಳಿಗೂ ಮೀರಿದ ಅಗ್ರಸ್ಥಾನ ಪಡೆಯುವಂತೆ ಶ್ರೇಷ್ಠ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಸಂ�...
ಅಮ್ಮಿನಬಾವಿ ಸರಕಾರಿ ಶಾಲೆಯ ಸ್ನೇಹ ಸಮ್ಮೇಳನ
- February 26, 2026
- 0 Likes
ಧಾರವಾಡ: ಇಲ್ಲಿಗೆ ಹತ್ತಿರದ ತಾಲೂಕಿನ ಅಮ್ಮಿನಬಾವಿ ಗ್ರಾಮದ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಕನ್ನಡ ಸರಕಾರಿ ಶಾಲೆಯಲ್ಲಿ ಇತ್ತೀಚೆಗೆ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಿತು. ಶಾಲೆ�...
ಓದಿನೊಂದಿಗೆ ಉನ್ನತ ವ್ಯಕ್ತಿತ್ವ ಸಂಪಾದಿಸಿ : ಅಶ್ವಿನಿಕುಮಾರ
- February 23, 2026
- 0 Likes
ಹುಬ್ಬಳ್ಳಿ : ವಿದ್ಯಾರ್ಥಿಗಳು ಮೌಲ್ಯಗಳೊಂದಿಗೆ ಬದುಕಲು ಸಂಕಲ್ಪಿಸಿ, ತಮ್ಮ ಪಠ್ಯಕ್ರಮದ ಓದಿನೊಂದಿಗೆ ಉನ್ನತ ವ್ಯಕ್ತಿತ್ವ ಸಂಪಾದಿಸಬೇಕೆಂದು ನಗರದ ಗ್ಲೋಬಲ್ ಕಾಲೇಜಿನ ಪ್ರಾಚಾರ�...
2026ರ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಪೂರ್ಣ ವಿವರ
- February 17, 2026
- 0 Likes
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026ನೇ ಸಾಲಿನ ಎಸ್ಎಸ್ಎಲ್ಸಿ (SSLC) ಮತ್ತು ದ್ವಿತೀಯ ಪಿಯುಸಿ (2nd PUC) ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು ಅಧ�...

