ಮುಂಗಡ ಟಿಕೆಟ್ ಕಾಯ್ದಿರಿಸಿ ಪ್ರಯಾಣಿಸಿ: ಕೆಎಸ್ಆರ್ಟಿಸಿ ಮನವಿ
- by Suddi Team
- May 19, 2020
- 16 Views

ಬೆಂಗಳೂರು: ಮುಂಗಡ ಟಿಕೇಟು ಕಾಯ್ದಿರಿಸುವ ( online ticketing ) ಮೂಲಕ ಪ್ರಯಾಣಿಸಿ ಇದರಿಂದ ವೃಥಾ ಬಸ್ ನಿಲ್ದಾಣದಲ್ಲಿ ಜನ ಸಂದಣಿ ಮತ್ತು ಸರತಿ ಸಾಲುಗಳಲ್ಲಿ ಕಾಯುವುದನ್ನು ತಪ್ಪಿಸಬಹುದಾಗಿರುತ್ತದೆ ಎಂದಿ ಕೆ ಎಸ್ ಆರ್ ಟಿ ಪ್ರಯಾಣಿಕರಲ್ಲಿ ಮನವಿ ಮಾಡಿದೆ.
ಬಸ್ಸುಗಳು 50% ಆಸನಗಳ ಪ್ರಮಾಣದಲ್ಲಿ ಕಾರ್ಯಚರಣೆಯಾಗುತ್ತಿರುವುದರಿಂದ ,ಅತ್ಯಧಿಕ ಬಸ್ಸುಗಳು ಕಾರ್ಯಚರಣೆಗೆ ಅವಶ್ಯಕವಿದ್ದು, ಈ ಸಂಬಂಧ ಪ್ರಯಾಣಿಕರು ಮುಂಗಡ ಟಿಕೇಟು ಕಾಯ್ದಿರಿಸಿದ್ದಲ್ಲಿ ಅವರ ಪ್ರಯಾಣವು ಸುಗಮವಾಗಿರಲಿದೆ ಎಂದಿದೆ.
ದಯವಿಟ್ಟು ಮುಂಗಡ ಟಿಕೇಟು ಬುಕ್ ಮಾಡಲು
www.ksrtc.in ಹಾಗು ಹೆಚ್ಚಿನ ಮಾಹಿತಿಗಾಗಿ ನಿಗಮದ ಕಾಲ್ಸೆಂಟರ್ 9449596666 ಅನ್ನು ಸಂಪರ್ಕಿಸಲು ಸಂಸ್ಥೆ ಕೋರಿದೆ.
Related Articles
Thank you for your comment. It is awaiting moderation.
Comments (0)