ಮೆಟ್ರೋ ಮೂಲಕ ಕೆಎಸ್ಆರ್ಟಿಸಿ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಗುಡ್ ನ್ಯೂಸ್;ಗೇಟ್ ‘ಡಿ’ ಓಪನ್ ಮಾಡಿದ ಬಿಎಂಆರ್ಸಿಎಲ್
- July 28, 2025
- 0 Likes
ಬೆಂಗಳೂರು: ಮೆಜೆಸ್ಟಿಕ್ ನಲ್ಲಿರುವ ನಮ್ಮ ಮೆಟ್ರೋ ನಿಲ್ದಾಣದಿಂದ ಕೆಎಸ್ಆರ್ಟಿಸಿ 2,2ಎ ಟರ್ಮಿನಲ್ ಗೆ ನೇರ ಪ್ರವೇಶ ಸಿಗದೆ ಸುತ್ತು ಬಳಸಿ ಬರಬೇಕಿದ್ದ ಪ್ರಯಾಣಿಕರಿಗೆ ಇನ್ಮುಂದೆ ಆ ಸ�...
ಕೆಎಸ್ಆರ್ಟಿಸಿಗೆ ಐದು ವೋಲ್ವೋ ಐರಾವತ ಕ್ಲಬ್ ಕ್ಲಾಸ್ 2.0 ಬಸ್ಗಳ ಸೇರ್ಪಡೆ..!
- July 25, 2025
- 0 Likes
ಬೆಂಗಳೂರು: ಪ್ರೀಮಿಯಂ ಸೇವೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) 5 ನೂತನ ವೋಲ್ವೋ ಐರಾವತ ಕ್ಲಬ್ ಕ್ಲಾಸ್ 2.0 ಬಸ್ಗಳಿಗೆ ಚಾಲನೆ ನೀಡಲಾಯಿತು. ಶಾಂತಿನಗರದ�...
ಸಾರಿಗೆ ಸಿಬ್ಬಂದಿಗೆ ಆರ್ಥಿಕ ಭದ್ರತಾ ಖಾತ್ರಿ ನೀಡಿದ್ದೇವೆ; ಸಚಿವ ರಾಮಲಿಂಗಾರೆಡ್ಡಿ
- July 25, 2025
- 0 Likes
ಬೆಂಗಳೂರು: ನಮ್ಮ ಸಾರಿಗೆ ಸಿಬ್ಬಂದಿ ಹಗಲಿರುಳೆನ್ನದೆ ಸಂಸ್ಥೆಗಾಗಿ ಶ್ರಮಿಸಿರುವುದರಿಂದ ಸಾರಿಗೆ ಸಂಸ್ಥೆಯ ಇಂದು ಉನ್ನತ ಸ್ಥಾನದಲ್ಲಿದ್ದು, ಮೃತ ಸಿಬ್ಬಂದಿಯ ಕುಟುಂಬವನ್ನು ನೋಡ�...
ಕೆಎಸ್ಆರ್ಟಿಸಿ ಸಿಬ್ಬಂದಿಗೆ ವಂಚನೆ ಆರೋಪ; ಕೇಂದ್ರ ಕಚೇರಿ ನೌಕರನ ಅಮಾನತು…!
- July 25, 2025
- 0 Likes
ಬೆಂಗಳೂರು: ವರ್ಗಾವಣೆ ಮಾಡಿಸಿಕೊಡುತ್ತೇನೆ, ಪುನರ್ ನೇಮಕ ಆದೇಶ ಮಾಡಿಸಿಕೊಡುತ್ತೇನೆ ಎಂದು ಸಿಬ್ಬಂದಿಯನ್ನು ವಂಚಿಸುತ್ತಿದ್ದ ಪ್ರಕರಣವನ್ನು ಸಾರಿಗೆ ನಿಗಮ ಪತ್ತೆ ಹಚ್ಚಿದ್ದು,ವ�...
ಕೆಎಸ್ಆರ್ಟಿಸಿಯಿಂದ ಒನ್ ಡೇ ಪ್ಯಾಕೇಜ್ ಟೂರ್; ಎಲ್ಲೆಲ್ಲಿಗೆ ಗೊತ್ತಾ?
- July 25, 2025
- 5 Likes
ಬೆಂಗಳೂರು: ವೀಕೆಂಡ್ನಲ್ಲಿ ಬೆಂಗಳೂರು ಹೊರಭಾಗದಲ್ಲಿ ಒನ್ ಡೇ ಟ್ರಿಪ್ ಹೋಗಬೇಕು ಎನ್ನುವವರಿಗೆ ಕೆಎಸ್ಆರ್ಟಿಸಿ ಒಳ್ಳೆಯ ಪ್ಯಾಕೇಜ್ ಟೂರ್ ಪರಿಚಯಿಸಿದೆ. ಧಾರ್ಮಿಕ ಕ್ಷೇತ್ರ ದರ�...
ಮೈಸೂರಿನಲ್ಲಿ ತಲೆ ಎತ್ತಲಿದೆ ಕೆಎಸ್ಆರ್ಟಿಸಿ ಹೈಟೆಕ್ ಬಸ್ ನಿಲ್ದಾಣ
- July 19, 2025
- 7 Likes
ಮೈಸೂರು: ಸ್ವಚ್ಛ ನಗರಗಳ ಪಟ್ಟಿಯಲ್ಲಿ ದೇಶದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿರುವ ಮೈಸೂರು ನಗರದಲ್ಲಿ ಸ್ವಚ್ಛ ಹಾಗೂ ಆಧುನಿಕ ವ್ಯವಸ್ಥೆ ಹೊಂದಿರುವ ಹೈಟೆಕ್ ಬಸ್ ನಿಲ್ದಾಣವನ್ನು ₹120...
ಬುಲೆಟ್ ರೈಲು ಯೋಜನೆ, ಸಮುದ್ರದಾಳ ಸುರಂಗದ ಮೊದಲ ವಿಭಾಗ ಪೂರ್ಣ..!
- July 15, 2025
- 0 Likes
ಮುಂಬೈ: ದೇಶದ ಮಹತ್ವಾಕಾಂಕ್ಷೆಯ ಬುಲೆಟ್ ರೈಲು ಯೋಜನೆಯು ಬಿ.ಕೆ.ಸಿ ಮತ್ತು ಥಾಣೆ ನಡುವಿನ 21 ಕಿ.ಮೀ ಸಮುದ್ರದಾಳದ ಸುರಂಗದ ಮೊದಲ ವಿಭಾಗವನ್ನು ತೆರೆಯುವ ಪ್ರಮುಖ ಮೈಲಿಗಲ್ಲನ್ನು ಸಾಧಿಸ...
ಕಂಡಕ್ಟರ್ ಆದ ಸಿದ್ದರಾಮಯ್ಯ; ಉಚಿತ ಪ್ರಯಾಣದ 500ನೇ ಕೋಟಿ ಮಹಿಳೆಗೆ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಸಿಎಂ
- July 15, 2025
- 0 Likes
ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ 500ನೇ ಕೋಟಿ ಮಹಿಳಾ ಪ್ರಯಾಣಿಕರ ಪ್ರಯಾಣ ಸಂಭ್ರಮದ ಅಂಗವಾಗಿ ಸಾಂಕೇತಿಕವಾಗಿ 500ನೇ ಕೋಟಿಯ ಟಿಕೆಟ್ ಅನ್ನು ಮುಖ್ಯಮಂತ್ರಿ ಸಿದ...
ದೇಶದ ಎರಡನೇ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆ ಲೋಕಾರ್ಪಣೆ; ಸಿಗಂದೂರು ಚೌಡೇಶ್ವರಿ ದೇವಿ ಹೆಸರು ಪ್ರಕಟಿಸಿದ ಗಡ್ಕರಿ
- July 14, 2025
- 0 Likes
ಶಿವಮೊಗ್ಗ: ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಿರುವ ಅಂಬಲಗೋಡು- ಕಳಸವಳ್ಳಿ- ಸಿಗಂದೂರು ಸೇತುವೆಯನ್ನು ಲೋಕಾರ್ಪಣೆಗೊಳಿಸಿದ್ದು, ಈ ಸೇತುವೆ ಮತ್ತು ರಸ್ತೆಯನ್ನು ಸಿ...
ಅವಿರತ ಹೋರಾಟಕ್ಕೆ ಶಾಶ್ವತ ವಿಮುಕ್ತಿ: ಸಿಗಂದೂರು ಸೇತುವೆ ಸಂಚಾರಕ್ಕೆ ಮುಕ್ತ
- July 14, 2025
- 0 Likes
ಶಿವಮೊಗ್ಗ: ಶರಾವತಿ ಮುಕುಟದ ಮಲೆನಾಡ ಸೊಬಗಿನ ಐತಿಹಾಸಿಕ ಸಿಗಂದೂರ ಸಿಂಧೂರವನ್ನು ಇಂದು ರಾಷ್ಟ್ರಕ್ಕೆ ಅರ್ಪಣೆ ಮಾಡಲಾಯಿತು. ಈ ಮೂಲಕ ಮುಳುಗಡೆ ಸಂತ್ರಸ್ತರ ಆರು ದಶಕಗಳ ಅವಿರತ ಹೋರಾ�...