ಕಾರ್ಯಕ್ಷಮತೆಯಲ್ಲಿ ವಿಫಲ: ಬಿಎಂಟಿಸಿ ಇ ಬಸ್ ಆಪರೇಟರ್ಸ್ ವಿರುದ್ಧ ರಾಮಲಿಂಗಾರೆಡ್ಡಿ ಅಸಮಧಾನ
- October 27, 2025
- 0 Likes
ಬೆಂಗಳೂರು: ಎಲೆಕ್ಟ್ರಿಕ್ ಬಸ್ ಆಪರೇಟರ್ ಗಳ ಕಾರ್ಯಕ್ಷಮತೆಯಲ್ಲಿ ಲೋಪವಾಗುತ್ತಿದ್ದು, ಪ್ರಯಾಣಿಕರ ಹಿತಾಸಕ್ತಿ ಮತ್ತು ಎಲೆಕ್ನಿಕ್ ಮೊಬಿಲಿಟಿ ಯೋಜನೆಗಳ ವಿಶ್ವಾಸಾರ್ಹತೆಯನ್ನು �...
ತಪ್ಪು ಗ್ರಹಿಕೆ ಬೇಡವೆಂದು ಸಿಎಂ ಪೋಸ್ಟ್ ಡಿಲೀಟ್; ರಾಮಲಿಂಗಾರೆಡ್ಡಿ ಸ್ಪಷ್ಟನೆ
- October 18, 2025
- 0 Likes
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್ಟಿಸಿ)ಕ್ಕೆ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ�...
ಮತ್ತೊಮ್ಮೆ ವಿಶ್ವದಾಖಲೆ ಪಡೆದ ಶಕ್ತಿ ಯೋಜನೆ:ರಾಜ್ಯ ಸಾರಿಗೆ ನಿಗಮಗಳಿಗೂ ಸಿಕ್ತು ಅಂತಾರಾಷ್ಟ್ರೀಯ ಪ್ರಶಸ್ತಿ
- October 17, 2025
- 0 Likes
ಬೆಂಗಳೂರು: ಇಡೀ ದೇಶದ ಗಮನ ಸೆಳೆದಿರುವ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ (Golden Book of World Records) ಮತ್ತು ಅಂತಾರಾಷ್ಡ್ರೀಯ ಬುಕ್ ಆಫ್ ರೆ...
ನೋ ಮೋರ್ ಬಿಎಂಟಿಸಿ ಎಂದ ತೇಜಸ್ವಿ ಸೂರ್ಯ,ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ತಿರುಗೇಟು
- October 14, 2025
- 0 Likes
ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ,ಉದ್ಯಮಿ ಮೋಹನ್ ದಾಸ್ ಪೈ, ನೋ ಮೋರ್ ಬಿಎಂಟಿಸಿ ಹಾಗೂ ನೋ ಮೋರ್ ಮೊನೋಪೊಲಿ ಎಂದು ಹೇಳಿಕೊಂಡಿರುವುದಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತೀವ್ರ ಆ�...
ದೀಪಾವಳಿ ಹಬ್ಬ; ಕೆಎಸ್ಆರ್ಟಿಸಿಯಿಂದ 2500 ಸ್ಪೆಷಲ್ ಬಸ್
- October 13, 2025
- 0 Likes
ಬೆಂಗಳೂರು: ದೀಪಾವಳಿ ಹಬ್ಬಕ್ಕೆ ತಮ್ಮ ತಮ್ಮ ಊರುಗಳಿಗೆ ತೆರಳಲು ಸಿದ್ದತೆ ಮಾಡಿಕೊಂಡಿರುವ ಸಿಲಿಕಾನ್ ಸಿಟಿ ಜನತೆಗೆ ಕೆಎಸ್ಆರ್ಟಿಸಿ ಗುಡ್ ನ್ಯೂಸ್ ನೀಡಿದ್ದು, ಪ್ರಯಾಣಿಕರ ಅನುಕೂಲ...
ಬೆಂಗಳೂರು-ಗದಗ ನಡುವೆ ನಾನ್ ಏ.ಸಿ ಸ್ವೀಪರ್ ಪಲ್ಲಕ್ಕಿ ಬಸ್ ಸೇವೆಗೆ ಕೆಎಸ್ಆರ್ಟಿಸಿ ಸಿದ್ದತೆ
- October 13, 2025
- 0 Likes
ಬೆಂಗಳೂರು: ಪ್ರಯಾಣಿಕರಿಂದ ಸಾಕಷ್ಟು ಬೇಡಿಕೆ ಪಡೆದುಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಾನ್ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್ ಇದೀಗ ಬೆಂಗಳೂರು ಮತ್ತು ಗದಗ ನಡುವೆಯೂ �...
12 ಹೆಣ್ಣುಮಕ್ಕಳನ್ನು ಒಳಗೊಂಡಂತೆ 51 ಮಕ್ಕಳನ್ನು ರಕ್ಷಿಸಿದ ನೈಋತ್ಯ ರೈಲ್ವೆ ರಕ್ಷಣಾ ಪಡೆ
- October 8, 2025
- 0 Likes
ಬೆಂಗಳೂರು: ಸೆಪ್ಟೆಂಬರ್ 2025ರಲ್ಲಿ “ನನ್ಹೆ ಫರಿಷ್ಠೆ” ಕಾರ್ಯಾಚರಣೆಯಡಿ ರೈಲ್ವೆ ರಕ್ಷಣಾ ಪಡೆ 12 ಹೆಣ್ಣುಮಕ್ಕಳನ್ನು ಒಳಗೊಂಡಂತೆ ಒಟ್ಟು 51 ಮಕ್ಕಳನ್ನು ರಕ್ಷಿಸಿದೆ ಜತೆಗೆ “ಉಪ�...
ವಿಶೇಷ ಸಾರಿಗೆ ಕಾರ್ಯಾಚರಣೆ ವೆಚ್ಚ ಹೆಚ್ಚಾಗಿರುವ ಕಾರಣ ಪ್ರಯಾಣ ದರಗಳನ್ನು ಹೆಚ್ಚಿಸಲಾಗುತ್ತದೆ: ದಸರಾ ವಿಶೇಷ ಬಸ್ ದರ ಹೆಚ್ಚಳಕ್ಕೆ ಕೆಎಸ್ಆರ್ಟಿಸಿ ವಿವರಣೆ
- September 29, 2025
- 0 Likes
ಬೆಂಗಳೂರು:ಕರ್ನಾಟಕ ಸರ್ಕಾರದ ಅಧಿಸೂಚನೆಯಂತೆ ವಿಶೇಷ ದಿನ/ಜಾತ್ರಾ/ಹಬ್ಬ ಹರಿದಿನಗಳ ರಜೆ ದಿನಗಳಂದು ಆಚರಣೆ ಮಾಡುವ ಕರಾರಸಾ ನಿಗಮದ ವಿಶೇಷ ಸಾರಿಗೆಗಳಿಗೆ ಪ್ರಯಾಣದರಗಳನ್ನು ಹೆಚ್ಚ�...
Special story-ಪರಿವಾಹನ್ ವೆಬ್ಸೈಟ್ ನಲ್ಲಿ ನಿಮ್ಮ ವಾಹನದ ಸಂಖ್ಯೆ, ಲೈಸೆನ್ಸ್ಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಹೇಗೆ ಗೊತ್ತಾ?
- September 26, 2025
- 0 Likes
ಸುದ್ದಿಲೋಕ ವಿಶೇಷ: ಬೆಂಗಳೂರು: ನಿಮ್ಮ ವಾಹನ ಅಥವಾ ಲೈಸೆನ್ಸ್ಗೆ ಮೊಬೈಲ್ ನಂಬರನ್ನು ಲಿಂಕ್ ಮಾಡಿಕೊಳ್ಳದಿದ್ದರೆ ಅಥವಾ ಲಿಂಕ್ ಮಾಡಿಯೂ ಒಂದು ವೇಳೆ ನಿಮ್ಮ ಮೊಬೈಲ್ ನಂಬರ್ ಬದಲಾಯಿ�...
ಬೆಂಗಳೂರು ಮೈಸೂರು ನಡುವೆ ದಸರಾ ವಿಶೇಷ ಬಸ್ ಸೌಲಭ್ಯ; ಸ್ಯಾಟಲೈಟ್ ನಿಲ್ದಾಣದಲ್ಲಿ ಪೂಜೆ ಸಲ್ಲಿಸಿ ಬಸ್ ಸಂಚಾರಕ್ಕೆ ಚಾಲನೆ
- September 25, 2025
- 0 Likes
ಬೆಂಗಳೂರು: ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್�...
 
                            
                                            
 
             
             
             
             
             
             
             
            