ಚಿಣ್ಣರ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿದ ಅಮ್ಮಿನಬಾವಿಯ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ
- February 28, 2026
- 0 Likes
ಧಾರವಾಡ : ಎಲ್ಲಾ ಕ್ಷೇತ್ರಗಳಲ್ಲಿ ಮೇರು ಸಾಧನೆಯನ್ನು ಸಾಧಿಸಿ ವಿಶ್ವದ ಸಮಸ್ತ ರಾಷ್ಟ್ರಗಳಿಗೂ ಮೀರಿದ ಅಗ್ರಸ್ಥಾನ ಪಡೆಯುವಂತೆ ಶ್ರೇಷ್ಠ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಸಂ�...
ಸಮಸ್ಯೆಗಳು ಬದುಕಿನ ದಿಕ್ಕೂಚಿಗಳಾಗಲಿ: ಶ್ರೀ ರಂಭಾಪುರಿ ಜಗದ್ಗುರುಗಳು
- February 28, 2026
- 0 Likes
ಬಾಳೆಹೊನ್ನೂರು: “ಮಾನವನ ಜೀವನದಲ್ಲಿ ಸಮಸ್ಯೆಗಳು ಎಂಬುದು ಪ್ರಗತಿಗೆ ಅಡ್ಡಿಪಡಿಸುವ ತಡೆಗೋಡೆಗಳಲ್ಲ, ಅವು ನಾವು ಸಾಗಬೇಕಾದ ದಾರಿಯನ್ನು ತೋರಿಸುವ ದಿಕ್ಕೂಚಿಗಳಾಗಿವೆ,” ಎಂದು �...
ರವಿ ಹಂಜ ಅವರಿಗೆ 2026ರ ಪ್ರತಿಷ್ಠಿತ ‘ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ’ ಘೋಷಣೆ
- February 22, 2026
- 2 Likes
ಬಾಳೆಹೊನ್ನೂರು: ನವ್ಯ ಸಾಹಿತ್ಯ ಲೋಕದ ಖ್ಯಾತ ಬರಹಗಾರ ಮತ್ತು ಅನುಭಾವಿ ಚಿಂತಕರಾದ ಶ್ರೀ ರವಿ ಹಂಜ ಅವರು 2026ನೇ ಸಾಲಿನ ಅತ್ಯುನ್ನತ ‘ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ’ಗ�...
ಕಾಶಿ ಪೀಠದ ಹಿರಿಯ ಜಗದ್ಗುರುಗಳಿಂದ ಪಶ್ಚಿಮ ಬಂಗಾಲದ ತರುಣರಿಗೆ ಇಷ್ಟ ಲಿಂಗದೀಕ್ಷೆ
- February 21, 2026
- 0 Likes
ವಾರಾಣಸಿ(ಉ.ಪ್ರ) :ಜೀವನ ವಿಧಾನದ ನಡೆನುಡಿಯಲ್ಲಿ ಶುದ್ಧತೆಯನ್ನು ಸಾಧಿಸಿದವರೆಲ್ಲರೂ ಇಷ್ಟಲಿಂಗ ದೀಕ್ಷೆಯನ್ನು ಪಡೆಯಬಹುದಾಗಿದ್ದು, ಇಷ್ಟಲಿಂಗ ದೀಕ್ಷೆಯನ್ನು ಪಡೆಯಲು ವರ್ಣ-ವರ್ಗ�...
ರಾಯಚೋಟಿಯ ಶ್ರೀವೀರಭದ್ರದೇವರ ರಥೋತ್ಸವ
- February 21, 2026
- 0 Likes
ಧಾರವಾಡ : ಪಡುವಣದ ಅಂಚಿನಲ್ಲಿ ಸೂರ್ಯನ ದಿನಚರಿಯ ಮುಕ್ತಾಯದ ಕ್ಷಣಗಳಲ್ಲಿ ಶುಕ್ರವಾರ ಆಂಧಪದೇಶ ರಾಜ್ಯದ ರಾಯಚೋಟಿ ಕ್ಷೇತದ ಶ್ರೀಭದ್ರಕಾಳಿ ಸಮೇತ ವೀರಭದ್ರದೇವರ ವಾರ್ಷಿಕ ರಥೋತ್ಸವ ...
ಕಾಶಿ ಪೀಠದಿಂದ ಶಿವಲೀಲಾ ಪಾಟೀಲರಿಗೆ ‘ಸೌಭಾಗ್ಯವತಿ ಸಿಂಧು ಸುಭಾಷ ಮ್ಹಮಾಣೆ ಮಾತೃಶಕ್ತಿ ಪ್ರಶಸ್ತಿ’ ಪ್ರದಾನ
- February 17, 2026
- 0 Likes
ವಾರಾಣಸಿ (ಉ.ಪ್ರ.):ಸಮಾಜದಲ್ಲಿ ನಡೆಯುವ ವಿವಿಧ ಕ್ಷೇತ್ರಗಳ ಜನಪರ ಸೇವೆಗಳನ್ನು ಮುಕ್ತವಾಗಿ ಗುರುತಿಸಿ ಪ್ರೋತ್ಸಾಹಿಸಬೇಕೆಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ�...
ಧರ್ಮಪಥದಲ್ಲಿ ಶಿವನಾಮ ಸ್ಮರಣೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಿವರಾತ್ರಿ ಸಂಭ್ರಮ
- February 15, 2026
- 0 Likes
ವಿಶೇಷ ವರದಿ: ಪ್ರವೀಣ್ ಕುಮಾರ್ ಮರಿಕಟ್ಟಿ ದಕ್ಷಿಣ ಕನ್ನಡ: ಜಿಲ್ಲೆಯ ನೇತ್ರಾವತಿ ನದಿಯ ತಟದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳವು ಕೇವಲ ಯಾತ್ರಾಸ್ಥಳವಲ್ಲ, ಅದು ಭಕ್ತಿ, ಧರ್ಮ ಮತ್�...
ಶಿವಮಯ ಜಗತ್ತು: ಅಧ್ಯಾತ್ಮ, ಜಾಗೃತಿಯ ಸಂಕೇತ ‘ಮಹಾಶಿವರಾತ್ರಿ’
- February 15, 2026
- 0 Likes
ವಿಶೇಷ ವರದಿ:ಜಗನ್ ರಮೇಶ್ ಬೆಂಗಳೂರು: “ಶಿವ ಎಂದರೆ ಮಂಗಲ, ಶಿವ ಎಂದರೆ ಕಲ್ಯಾಣ.” ಮನುಷ್ಯನ ಅಂತರಂಗದ ಕತ್ತಲೆಯನ್ನು ಸರಿಸಿ ಜ್ಞಾನದ ಬೆಳಕನ್ನು ನೀಡುವ ‘ಮಹಾಶಿವರಾತ್ರಿ’ ಕೇವ�...
‘ನಿಸ್ವಾರ್ಥ ಪ್ರೀತಿಯ ದೈವೀರೂಪವೇ ತಾಯಿ’:ಶ್ರೀಗುರುಸಿದ್ಧೇಶ್ವರ ಶ್ರೀಗಳ ನುಡಿ
- February 14, 2026
- 0 Likes
ಧಾರವಾಡ : ತನ್ನೆದೆಯ ಅಮೃತವನುಣಿಸಿ ಬೆಳೆಸಿ ಮಾರ್ಗದರ್ಶನ ಮಾಡಿದ ಮೊದಲ ಗುರು ನಿಸ್ವಾರ್ಥ ಪ್ರೀತಿಯ ದೈವೀರೂಪವಾದ ತಾಯಿಯ ಸ್ಮರಣೆ ನಿತ್ಯವೂ ಅಂತರಂಗದಲ್ಲಿರಬೇಕೆಂದು ಅಖಿಲ ಭಾರತ ವೀ...
ಧರ್ಮಸ್ಥಳದ ಅತಿಥಿ ಗೃಹ ಬುಕ್ಕಿಂಗ್ ಹೆಸರಲ್ಲಿ ಭಕ್ತರಿಗೆ ವಂಚನೆ – ನಕಲಿ ವೆಬ್ಸೈಟ್ಗಳ ಬಗ್ಗೆ ಜಾಗರೂಕರಾಗಿರಿ
- February 11, 2026
- 0 Likes
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಭಕ್ತಾದಿಗಳನ್ನು ಗುರಿಯಾಗಿಸಿಕೊಂಡು ಇತ್ತೀಚಿನ ದಿನಗಳಲ್ಲಿ ಅತಿಥಿ ಗೃಹಗಳ ಬುಕ್ಕಿಂಗ್ ಹೆಸರಿನಲ್ಲಿ ಭಾರೀ ವಂಚನೆ ಜಾಲ ಸಕ್�...

