ಮೋದಿ ಅವರೇ ನಿಮ್ಮ ನಿಜವಾದ ಆಕ್ರೋಶ ಇರಬೇಕಾಗಿದ್ದು ಸಿಜೆಐ ಮೇಲಿನ ದಾಳಿಯ ಮೇಲಲ್ಲ, ನಿಮ್ಮದೇ ವಿಚಾರಧಾರೆಯ ವಿರುದ್ಧ; ರಾಮಲಿಂಗಾರೆಡ್ಡಿ
- October 8, 2025
- 0 Likes
ಬೆಂಗಳೂರು: ಪ್ರಧಾನಿಯವರೇ, ನಿಮ್ಮ ನಿಜವಾದ ಆಕ್ರೋಶ ಇರಬೇಕಾಗಿದ್ದು ಸಿಜೆಐ ಮೇಲಿನ ದಾಳಿಯ ಮೇಲಲ್ಲ; ಬದಲಾಗಿ, ಇಂತಹ ದಾಳಿಗಳನ್ನು ಮಾಡಲು ಪ್ರೇರೇಪಿಸುವ, ಸಂಭ್ರಮಿಸುವ ಮತ್ತು ಪೋಷಿಸು...
ಐದಲ್ಲ ಐವತ್ತು ಗ್ಯಾರಂಟಿ ನೀಡಿ ಆದರೆ ನೆರೆಹಾನಿ ಪರಿಹಾರ ನೀಡಿ; ಅಶೋಕ್
- October 4, 2025
- 0 Likes
ವಿಜಯಪುರ: ರಾಜ್ಯ ಸರ್ಕಾರ ಐದಲ್ಲ, ಐವತ್ತು ಗ್ಯಾರಂಟಿಗಳನ್ನು ನೀಡಲಿ. ಆದರೆ ಆ ಹೆಸರಲ್ಲಿ ಪರಿಹಾರ ನೀಡದೇ ಇರುವುದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ನೆರೆಹ�...
ಬಿಜೆಪಿ ಸಂಸದರಿಗೆ ಮೋದಿ ಹೊಗಳುವುದೇ ಕೆಲಸ, ರಾಜ್ಯದ ಹಿತಚಿಂತನೆ ಬೇಕಾಗಿಲ್ಲ; ಸಿಎಂ
- October 4, 2025
- 0 Likes
ಮೈಸೂರು:ಕರ್ನಾಟಕದ ಬಿಜೆಪಿ ಸಂಸದರಿಗೆ ಮೋದಿಯವರನ್ನು ಹೊಗಳುವುದೇ ಕೆಲಸವಾಗಿದ್ದು, ರಾಜ್ಯದ ಹಿತಚಿಂತನೆ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದ�...
ಸೋಲಿನ ಅನುಭವದಿಂದ ಪಾಠ ಕಲಿತು ನಿಖಿಲ್ ಕುಮಾರಸ್ವಾಮಿ ಕೆಲಸ; ಮೊಮ್ಮಗನ ಹಾಡಿ ಹೊಗಳಿದ ದೇವೇಗೌಡ
- October 4, 2025
- 0 Likes
ಬೆಂಗಳೂರು:ಸೋಲಿನ ಅನುಭವದಿಂದ ಪಾಠ ಕಲಿತು ರಾಜ್ಯ ಪ್ರವಾಸ ಮಾಡುತ್ತಿರುವ ನಿಖಿಲ್ ಕುಮಾರಸ್ವಾಮಿ, ಅನುಭವೀ ರಾಜಕಾರಣಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಮೊಮ್ಮಗನ ಪಕ್ಷ ಸಂಘಟನಾ ಕ...
ಜಿಬಿಎ ಸೇರಿ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಜೆಡಿಎಸ್ ಮೈತ್ರಿ ಮುಂದುವರಿಕೆ;ಹೆಚ್.ಡಿ ದೇವೇಗೌಡ
- October 3, 2025
- 0 Likes
ಬೆಂಗಳೂರು:ಜಿಬಿಎ ಸೇರಿದಂತೆ ಮುಂಬರಲಿರುವ ಎಲ್ಲ ಚುನಾವಣೆಗಳಲ್ಲಿಯೂ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಒಟ್ಟಾಗಿ ಸ್ಪರ್ಧಿಸಲಿದೆ,ಮೈತ್ರಿ ಅಬಾಧಿತ ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ...
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಕೆ; ವೇಣುಗೋಪಾಲ್ ಹೇಳಿದ್ದೇನು?
- October 3, 2025
- 0 Likes
ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದು,ನಾಯಕತ್ವ ಬದಲಾವಣೆ ವಿಷಯ ಅಪ್ರಸ್ತುತ,ಅಗತ್ಯ ಬಿದ್ದಾಗ ಪಕ್ಷ ಈ ಕುರಿತು ತೀರ್ಮಾನ ಮಾಡಲಿದೆ ಎ�...
ಕನಕಪುರ ಆಯ್ತು ಈಗ ಕುಣಿಗಲ್, ಬಿಟ್ಟರೆ ಮಂಗಳೂರನ್ನೂ ಬೆಂಗಳೂರಿಗೆ ಸೇರಿಸ್ತಾರೆ: ಹೆಚ್ಡಿಕೆ ವ್ಯಂಗ್ಯ
- October 1, 2025
- 0 Likes
ನವದೆಹಲಿ:ಕನಕಪುರವನ್ನ ಬೆಂಗಳೂರಿಗೆ ಸೇರಿಸಿದ್ದು ಆಯಿತು,ಈಗ ಕುಣಿಗಲ್ ಅನ್ನು ಸೇರಿಸಲು ಹೊರಟಿದ್ದಾರೆ,ಮುಂದೆ ಮಂಗಳೂರನ್ನೂ ಬೆಂಗಳೂರಿಗೆ ಸೇರಿಸಿಬಿಡುತ್ತಾರೆ ಎಂದು ಡಿಸಿಎಂ ಡಿಕ...
ನನ್ನ ವಿರುದ್ಧ ಇರುವ ದಾಖಲೆಗಳನ್ನು ಜನರ ಮುಂದಿಡಲಿ, ನಾನೂ ಅವರ ದಾಖಲೆಗಳನ್ನು ತೆರೆದಿಡುವೆ; ಕುಮಾರಸ್ವಾಮಿಗೆ ಡಿಕೆ ಶಿವಕುಮಾರ್ ಸವಾಲ್
- October 1, 2025
- 0 Likes
ಬೆಂಗಳೂರು:ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಜೊತೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ, ಮಾಧ್ಯಮಗಳೇ ವೇದಿಕೆ ಕಲ್ಪಿಸಲಿ,ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಕುಮಾರಸ್ವ�...
ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ಬಿಜೆಪಿ ಅಪಪ್ರಚಾರದ ಮುಖವಾಡ ಕಳಚಿದೆ, ನಾಟಕ ಕಂಪನಿ ಮುಚ್ಚಿದೆ:ರಾಮಲಿಂಗಾರೆಡ್ಡಿ
- September 27, 2025
- 0 Likes
ಬೆಂಗಳೂರು: ನಾವು ಸತ್ಯದ ಮಾರ್ಗ ತಲುಪಿದ್ದೇವೆ. ಸಂಚಿನ ಹಿಂದಿರುವ ಅಸಲಿ ರೂವಾರಿಗಳು ಮತ್ತು ಅವರ ‘ರಾಜಕೀಯ ಪೋಷಕರು’ ಶೀಘ್ರದಲ್ಲೇ ಜನರ ಮುಂದೆ ಬೆತ್ತಲಾಗಲಿದ್ದಾರೆ. ಬಿಜೆಪಿಯವರೇ, ಧ...
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ಶಿಫಾರಸ್ಸು ತಿರಸ್ಕಾರಿಸಿದ ಸಚಿವ ಸಂಪುಟ
- September 25, 2025
- 0 Likes
ಬೆಂಗಳೂರು:ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ರಚಿಸಲಾಗಿದ್ದ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಕೆ.ಎನ್. ಕೇಶವನಾರಾಯಣರವರ ವಿಚಾರಣಾ ವರದಿಯನ್ನು ಸಚಿ�...