ತಮ್ಮ ದುರಾಡಳಿತದ ವರದಿಯನ್ನೇ ಜಗಜಾಹ್ಹೀರು ಮಾಡಿಕೊಳ್ಳುತ್ತಿರುವ ಮಹಾನ್ ದಡ್ಡರೇ..: ಬಿಜೆಪಿಗೆ ರಾಮಲಿಂಗಾರೆಡ್ಡಿ ಟಕ್ಕರ್
- January 17, 2026
- 3 Likes
ಬೆಂಗಳೂರು: ದಿನಪತ್ರಿಕೆಯ ಹೆಡ್ ಲೈನ್ ನೋಡಿ, ಅದನ್ನೇ ವರದಿಯ ಸಾರಾಂಶವೆಂದು ತಿಳಿದು ಟ್ಟೀಟ್ ಮಾಡುವ ಅಜ್ಞಾನಿಗಳಿಗೆ ಏನೆಂದು ಹೇಳಬೇಕೋ ತಿಳಿಯದಾಗಿದೆ ಎಂದು ರಾಜ್ಯ ಬಿಜೆಪಿಯ ಸಾಮಾ...
Cabinet approves 10 acres of land for Azim Premji Foundation in Rajiv Gandhi Chest Hospital premises
- January 3, 2026
- 0 Likes
ಬೆಂಗಳೂರು: ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ 10 ಎಕರೆ ಜಮೀನನ್ನು ಸೂಪರ್ ಸ್ಪೆಷಾಲಿಟಿ ಟರ್ಷಿಯರಿ ಆರೈಕೆ ಆಸ್ಪತ್ರೆಯನ್ನು ನಿರ್ಮಾಣ ಮಾಡುವುದಕ್ಕಾಗಿ ಅಜೀಮ್ ಪ್ರೇ�...
ಹು.ಧಾ.ಮ.ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ ಗುಡಿ ನೇಮಕ
- January 1, 2026
- 0 Likes
ಧಾರವಾಡ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಮತ್ತು ಶಾಲಾ ಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪ ಅವರ ಅನುಮೋದನೆಯ ಮೇರೆಗೆ ಹುಬ...
ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರ ಭೇಟಿಯಾದ ವಿಜಯೇಂದ್ರ
- December 17, 2025
- 0 Likes
ನವದೆಹಲಿ:ನಿತಿನ್ ನಬಿನ್ರವರು ಪ್ರಸ್ತುತ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸ್ಥಾನದ ಮೂಲಕ ನಮ್ಮಂತವರಿಗೆ ಪ್ರೇರಣೆಯ ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಅವರಿ...
ಅರ್ಹತಾ ಪರೀಕ್ಷೆ ನಡೆಸಿ ಶಿಕ್ಷಕರಿಗೆ ಬಡ್ತಿ ನೀಡಲು ನಿಯಮಾನುಸಾರ ಕ್ರಮ: ಮಧು ಬಂಗಾರಪ್ಪ
- December 16, 2025
- 0 Likes
ಬೆಳಗಾವಿ ಸುವರ್ಣ ವಿಧಾನಸೌಧ:ಕೇಂದ್ರಿಯ ದಾಖಲಾತಿ ಘಟಕ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಅರ್ಹತಾ ಪರೀಕ್ಷೆ ನಡೆಸಿ, ಅರ್ಹ ಸಹ ಶಿಕ್ಷಕರ ಪಟ್ಟಿಯನ್ನು ಸಲ್ಲಿಸಿದ ನಂತರ ಬಡ್ತಿ ನ�...
ಲೋಕಸಭೆ ಮಾಜಿ ಸ್ಪೀಕರ್ ಶಿವರಾಜ ಪಾಟೀಲ ಅಗಲಿಕೆಗೆ ಕಾಶಿ ಪೀಠದ ಜಗದ್ಗುರುಗಳ ಸಂತಾಪ
- December 12, 2025
- 0 Likes
ಲಾತೂರ(ಮಹಾರಾಷ್ಟ್ರ):ಸಾರ್ಥಕ 90 ವಸಂತಗಳನ್ನು ಕಂಡಿದ್ದ ಲೋಕಸಭೆಯ ಮಾಜಿ ಸ್ಪೀಕರ್ ಶಿವರಾಜ ಪಾಟೀಲ ನಿಧನಕ್ಕೆ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್�...
ನಾಟಿಕೋಳಿ ಸಾರು ಸವಿದು ಹೈಕಮಾಂಡ್ ಕಡೆ ಬೆರಳು ತೋರಿದ ಸಿಎಂ,ಡಿಸಿಎಂ
- December 2, 2025
- 0 Likes
ಬೆಂಗಳೂರು:ರಾಜ್ಯ ಸರ್ಕಾರದ ಅಧಿಕಾರ ಹಸ್ತಾಂತರ ಪ್ರಹಸನದ ಎರಡನೇ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದಿದೆ. ನಾಟಿಕೋಳಿ ಸಾರು ಸವಿದಿದ್ದು ಬಿಟ್ಟರೆ ಹೊಸ ರಾಜಕೀಯ ನಿರ್ಧಾರದ ಬಗ್ಗೆ ಉಭಯ ನ�...
ಯಾರು ಯಾವಾಗ ಮಠವನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ: ಡಿಕೆ ಸುರೇಶ್
- December 1, 2025
- 0 Likes
ದೇವನಹಳ್ಳಿ:ಮುಖ್ಯಮಂತ್ರಿ ಬದಲಾವಣೆ ವಿಚಾರದ ಗೊಂದಲ ಕುರಿತು“ಎಲ್ಲವೂ ಸುಸೂತ್ರವಾಗಿ ಆಗುತ್ತಿದ್ದು,ಸಧ್ಯದಲ್ಲೇ ಎಲ್ಲಾ ಒಂದು ಹಂತಕ್ಕೆ ಬರಲಿದೆ” ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸು...
ಕೆಂಪುಕೋಟೆಯಿಂದ ಕರುಣೆಯ ಸಂದೇಶವೂ ಬರುತ್ತದೆ, ಮಿಷನ್ ಸುದರ್ಶನ ಚಕ್ರವೂ ಬರುತ್ತದೆ: ಮೋದಿ
- November 28, 2025
- 0 Likes
ಉಡುಪಿ: ಕೆಂಪು ಕೋಟೆಯಿಂದ ಶ್ರೀ ಕೃಷ್ಣನ ಕರುಣೆಯ ಸಂದೇಶವನ್ನು ತಿಳಿಸಲಾಗುತ್ತದೆ ಮತ್ತು ಅದೇ ಕೋಟೆಯಿಂದ ಮಿಷನ್ ಸುದರ್ಶನ ಚಕ್ರದ ಘೋಷಣೆಯನ್ನು ಸಹ ಮಾಡಲಾಗುತ್ತದೆ. ಶತ್ರುಗಳು ರಕ್...
ಮೋದಿ ತಲುಪಿದ ಪತ್ರ,ರೈತರ ಸಮಸ್ಯೆಗೆ ಪರಿಹಾರದ ವಿಶ್ವಾಸ: ಸಿಎಂ
- November 28, 2025
- 0 Likes
ಮಂಗಳೂರು/ಬೆಂಗಳೂರು:ಇಂದು ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಭೇಟಿ ನೀಡಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮ�...

