ನಾಟಿಕೋಳಿ ಸಾರು ಸವಿದು ಹೈಕಮಾಂಡ್ ಕಡೆ ಬೆರಳು ತೋರಿದ ಸಿಎಂ,ಡಿಸಿಎಂ
- December 2, 2025
- 0 Likes
ಬೆಂಗಳೂರು:ರಾಜ್ಯ ಸರ್ಕಾರದ ಅಧಿಕಾರ ಹಸ್ತಾಂತರ ಪ್ರಹಸನದ ಎರಡನೇ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದಿದೆ. ನಾಟಿಕೋಳಿ ಸಾರು ಸವಿದಿದ್ದು ಬಿಟ್ಟರೆ ಹೊಸ ರಾಜಕೀಯ ನಿರ್ಧಾರದ ಬಗ್ಗೆ ಉಭಯ ನ�...
ಕೆಂಪುಕೋಟೆಯಿಂದ ಕರುಣೆಯ ಸಂದೇಶವೂ ಬರುತ್ತದೆ, ಮಿಷನ್ ಸುದರ್ಶನ ಚಕ್ರವೂ ಬರುತ್ತದೆ: ಮೋದಿ
- November 28, 2025
- 0 Likes
ಉಡುಪಿ: ಕೆಂಪು ಕೋಟೆಯಿಂದ ಶ್ರೀ ಕೃಷ್ಣನ ಕರುಣೆಯ ಸಂದೇಶವನ್ನು ತಿಳಿಸಲಾಗುತ್ತದೆ ಮತ್ತು ಅದೇ ಕೋಟೆಯಿಂದ ಮಿಷನ್ ಸುದರ್ಶನ ಚಕ್ರದ ಘೋಷಣೆಯನ್ನು ಸಹ ಮಾಡಲಾಗುತ್ತದೆ. ಶತ್ರುಗಳು ರಕ್...
ಗೋವಾದಲ್ಲಿ ʻವೇವ್ಸ್ ಫಿಲ್ಮ್ ಬಜಾರ್ʼಗೆ ಚಾಲನೆ
- November 20, 2025
- 0 Likes
ಗೋವಾ:ʻವೇವ್ಸ್ ಫಿಲ್ಮ್ ಬಜಾರ್ʼ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಚರಣೆಗೆ ನೈಸರ್ಗಿಕ ಮತ್ತು ಸೂಕ್ತವಾದ ಆರಂಭ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜ...
Special Story-ಬೇಲೂರಿನಲ್ಲಿ ಮ್ಯೂಸಿಯಂ: ಸಾಲುಮರದ ತಿಮ್ಮಕ್ಕರ ಕಡೆಯ ಆಸೆ ಈಡೇರಿಕೆಗೆ ಒಪ್ಪಿದ ಸರ್ಕಾರ
- November 14, 2025
- 0 Likes
ಬೆಂಗಳೂರು: ತಮಗೆ ಸಂದ ಪ್ರಶಸ್ತಿಗಳು ಮತ್ತು ಸಾಧನೆಗಳನ್ನು ದಾಖಲಿಸಿ ಸಂರಕ್ಷಿಸುವ ಸಲುವಾಗಿ ಬಳ್ಳೂರಿನಲ್ಲಿ ವಸ್ತುಸಂಗ್ರಹಾಲಯ ಮಾಡಬೇಕು ಎನ್ನುವ ಸಾಲಮುರದ ತಿಮ್ಮಕ್ಕ ಅವರ ಕಡೆಯ �...
ಶತಾಯುಷಿ ಸಾಲುಮರದ ತಿಮ್ಮಕ್ಕ ಇನ್ನಿಲ್ಲ
- November 14, 2025
- 0 Likes
ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಶತಾಯುಷಿ,ವೃಕ್ಷಮಾತೆ ಸಾಲುಮರದ ತಿಮ್ಮಕ್ಕ(114) ನಿಧನರಾಗಿದ್ದಾರೆ.ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯ ಸಂಸ್ಕಾರಕ್ಕೆ ಸರ್ಕಾರ ಸುತ್�...
2026ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ
- November 14, 2025
- 0 Likes
ಬೆಂಗಳೂರು: ರಾಜ್ಯ ಸರ್ಕಾರವು 2026ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರ�...
ಸಂಘ ಕಾನೂನು ಬದ್ಧ ಸಂಘಟನೆ: ಡಾ.ಮೋಹನ್ ಭಾಗವತ್
- November 9, 2025
- 0 Likes
ಬೆಂಗಳೂರು: ಭಾರತವು ಹಿಂದೂರಾಷ್ಟ್ರ ಎನ್ನುವುದನ್ನು ಹೊರತುಪಡಿಸಿ ಸಂಘದಲ್ಲಿ ಯಾವುದೇ ಬದಲಾವಣೆಗಳು ಸಾಧ್ಯವಿದೆ. ಸಂಘ ಕಾನೂನು ಬದ್ದ ಸಂಘಟನೆಯಾಗಿದ್ದು,ಭಾರತ ಮಾತೆಯ ಪುತ್ರರಾಗಿ, ಭ...
ಜಿಬಿಎ ಸೇರಿ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಜೆಡಿಎಸ್ ಮೈತ್ರಿ ಮುಂದುವರಿಕೆ;ಹೆಚ್.ಡಿ ದೇವೇಗೌಡ
- October 3, 2025
- 0 Likes
ಬೆಂಗಳೂರು:ಜಿಬಿಎ ಸೇರಿದಂತೆ ಮುಂಬರಲಿರುವ ಎಲ್ಲ ಚುನಾವಣೆಗಳಲ್ಲಿಯೂ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಒಟ್ಟಾಗಿ ಸ್ಪರ್ಧಿಸಲಿದೆ,ಮೈತ್ರಿ ಅಬಾಧಿತ ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ...
ಜಾತಿಗಣತಿ ಸಮೀಕ್ಷಾ ಕರ್ತವ್ಯದಲ್ಲಿ ಪಾಲ್ಗೊಳ್ಳದ ನೌಕರರ ಮೇಲೆ ಶಿಸ್ತು ಕ್ರಮ; ಸಚಿವ ಸಂಪುಟ ನಿರ್ಧಾರ
- September 25, 2025
- 0 Likes
ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಳ್ಳಲಾಗಿರುವ ಈ ಸಮೀಕ್ಷಾ ಕಾರ್ಯದಲ್ಲಿ ನಿಯೋಜಿಸ...
ಮಾಲೂರು ಶಾಸಕ ಕೆ.ವೈ. ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿ ಹೈಕೋರ್ಟ್ ಆದೇಶ…!
- September 16, 2025
- 0 Likes
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ವೈ. ನಂಜೇಗೌಡ ಅವರು ಶಾಸಕರಾಗಿ ಆಯ್ಕೆಯಾಗಿರುವುದನ್ನು ರದ್...

