ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಸಿಎಂ ಕೈ ತಪ್ಪಿದ ರಾಮನಗರ
- by Suddi Team
- July 31, 2018
- 326 Views
ಬೆಂಗಳೂರು: ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಕಡೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿದೆ.ಮೂವರು ಸಚಿವರಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ಸಿಕ್ಕಿದ್ದು,ಡಿಸಿಎಂ ಪರಮೇಶ್ವರ್, ಡಿ.ಕೆ.ಶಿವಕುಮಾರ್, ಕೃಷ್ಣ ಬೈರೇಗೌಡ ಪಾಲಿಗೆ ಹೆಚ್ಚುವರಿ ಉಸ್ತುವಾರಿ ಸಿಕ್ಕಿದೆ.
ಡಿಸಿಎಂ ಪರಮೇಶ್ವರ್- ಬೆಂಗಳೂರು ನಗರ, ತುಮಕೂರು
ಆರ್,ವಿ ದೇಶಪಾಂಡೆ-ಉತ್ತರ ಕನ್ನಡ ಮತ್ತು ಧಾರವಾಡ
ಡಿ.ಕೆ ಶಿವಕುಮಾರ್ ರಾಮನಗರ,ಬಳ್ಳಾರಿ
ಕೃಷ್ಣಬೈರೇಗೌಡ- ಬೆಂಗಳೂರು ಗ್ರಾಮಾಂತರ, ಕೋಲಾರ
ಕೆ.ಜೆ ಜಾರ್ಜ್-ಚಿಕ್ಕಮಗಳೂರು
ಶಿವಾನಂದಪಾಟೀಲ್ -ಬಾಗಲಕೋಟೆ
ರಮೇಶ್ ಜಾರಕಿಹೋಳಿ – ಬೆಳಗಾವಿ
ಪ್ರಿಯಾಂಕ್ ಖರ್ಗೆ-ಕಲಬುರಗಿ
ವೆಂಕಟರಾವ್ ನಾಡಗೌಡ- ರಾಯಚೂರು
ಸಿ ಎಸ್ ಪುಟ್ಟರಾಜು – ಮಂಡ್ಯ
ಹೆಚ್ ಡಿ ರೇವಣ್ಣ- ಹಾಸನ
ಎಸ್ ಆರ್ ಶ್ರೀನಿವಾಸ್(ವಾಸು)-ದಾವಣಗೆರೆ
ಬಂಡೆಪ್ಪ ಕಾಶೆಂಪೂರ್-ಬೀದರ್
ವೆಂಕಟರಮಣಪ್ಪ-ಚಿತ್ರದುರ್ಗ
ರಾಜಶೇಖರ ಪಾಟೀಲ್-ಯಾದಗಿರಿ
ಎನ್ ಹೆಚ್ ಶಿವಶಂಕರ ರೆಡ್ಡಿ- ಚಿಕ್ಕಬಳ್ಳಾಫುರ
ಸಾ ರಾ ಮಹೇಶ್-ಕೊಡಗು
ಎಮ್ ಸಿ ಮನಗೂಳಿ- ವಿಜಯಪುರ
ಡಿ ಸಿ ತಮ್ಮಣ್ಣ – ಶಿವಮೊಗ್ಗ
ಜಿ ಟಿ ದೇವೇಗೌಡ -ಮೈಸೂರು
ಯು ಟಿ ಖಾದರ್- ದಕ್ಷಿಣಕನ್ನಡ
ಎನ್ ಮಹೇಶ್-ಗದಗ
ಆರ್ ಶಂಕರ್ – ಕೊಪ್ಪಳ
ಜಯಮಾಲ-ಉಡುಪಿ
ಸಿ ಪುಟ್ಟರಂಗಶೆಟ್ಟಿ-ಹಾವೇರಿ
Related Articles
Thank you for your comment. It is awaiting moderation.
Comments (0)