“ಸಂಜು ಬ್ಯಾಟಿಂಗ್ ಅಬ್ಬರ, ಬುಮ್ರಾ ಬೌಲಿಂಗ್ ಜಾದೂ: ವಿಶ್ವಕಪ್ ಫೈನಲ್ನಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು”
- March 9, 2026
- 0 Likes
ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2026ರ ಟಿ-20 ವಿಶ್ವಕಪ್ನ ರೋಚಕ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್ಗಳ ಬೃಹತ್ ಅಂತರದಿಂದ ಮಣಿಸಿದ ಭಾ�...
ಬೆಂಗಳೂರಿನಲ್ಲಿ ಐಪಿಎಲ್ ಸುನಾಮಿ: ಚಿನ್ನಸ್ವಾಮಿ ಅಖಾಡದಲ್ಲಿ ಮತ್ತೆ ಆರ್ಸಿಬಿ ಅಬ್ಬರ!
- March 3, 2026
- 0 Likes
ಸ್ಪೋರ್ಟ್ಸ್ ಬ್ಯೂರೋ: ಬೆಂಗಳೂರು:ಕ್ರಿಕೆಟ್ ಪ್ರೇಮಿಗಳೇ ಸಜ್ಜಾಗಿ… ಸಿಲಿಕಾನ್ ಸಿಟಿಯ ರಸ್ತೆ ರಸ್ತೆಗಳಲ್ಲಿ ಮತ್ತೆ ‘ಆರ್-ಸಿ-ಬಿ… ಆರ್-ಸಿ-ಬಿ…’ ಘೋಷಣೆ ಮೊಳಗುವ ಕಾಲ ಹತ್ತ�...
ಚಿನ್ನಸ್ವಾಮಿ ಮೈದಾನದಲ್ಲಿ ಮತ್ತೆ ‘ಆರ್ಸಿಬಿ’ ಆರ್ಭಟ: ಕರಾಳ ನೆನಪು ಮರೆತು ಕ್ರಿಕೆಟ್ ಸಂಭ್ರಮಕ್ಕೆ ಸಜ್ಜಾದ ಬೆಂಗಳೂರು!
- February 13, 2026
- 0 Likes
ವರದಿ:ಜಗನ್ ರಮೇಶ್ ಸಿಲಿಕಾನ್ ಸಿಟಿಯ ಕ್ರೀಡಾಪ್ರೇಮಿಗಳ ಬಹುದಿನದ ಕಾಯುವಿಕೆಗೆ ಕೊನೆಗೂ ತೆರೆಬಿದ್ದಿದೆ. 2025ರ ಕರಾಳ ದುರಂತದ ನಂತರ ಸ್ಮಶಾನ ಮೌನಕ್ಕೆ ಶರಣಾಗಿದ್ದ ಎಂ. ಚಿನ್ನಸ್ವಾಮಿ ...
ವಿಶ್ವ ಕ್ರಿಕೆಟ್ನಲ್ಲಿ ಭಾರತದ ಕಿರಿಯರ ಅಧಿಪತ್ಯ: ಇಂಗ್ಲೆಂಡ್ ಸೋಲಿಸಿ 6ನೇ ಬಾರಿ ವಿಶ್ವಕಪ್ ಗೆದ್ದ ಭಾರತ!
- February 6, 2026
- 0 Likes
ಹರಾರೆ (ಜಿಂಬಾಬ್ವೆ): ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ಯುವ ಪಡೆ ಐತಿಹಾಸಿಕ ಜಯ ಸಾಧಿಸಿದೆ. ಬಲಿಷ್ಠ ಇಂಗ�...
ಕಪ್ ಗೆದ್ದ ಆರ್ಸಿಬಿ ಮಹಿಳಾ ತಂಡ: ರಾಜಕೀಯ ಗಣ್ಯರಿಂದ ಶುಭ ಹಾರೈಕೆ
- February 6, 2026
- 0 Likes
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ) ಮಹಿಳಾ ತಂಡವು ಗುರುವಾರ ರಾತ್ರಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ತನ್ನ ಎರಡನೇ WPL (ಮಹಿಳಾ ಪ್ರೀಮಿಯರ್ ಲೀಗ್) ಟ್ರೋಫ�...
ಮಹಿಳಾ ಪ್ರೀಮಿಯರ್ ಲೀಗ್: ಫೈನಲ್ ನಲ್ಲಿ ಆರ್ಸಿಬಿಗೆ ಭರ್ಜರಿ ಗೆಲುವು
- February 6, 2026
- 0 Likes
ಬೆಂಗಳೂರು:ಮಹಿಳಾ ಪ್ರೀಮಿಯರ್ ಲೀಗ್ (WPL) 2026 ರ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಎರಡನೇ ಬಾರಿ�...
ಮುಂದಿನ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ರಾಜ್ಯಕ್ಕೆ ಮೊದಲನೇ ಸ್ಥಾನ ದೊರಕಲಿ; ಸಿಎಂ ಸಿದ್ದರಾಮಯ್ಯ
- August 28, 2025
- 0 Likes
ಬೆಂಗಳೂರು: ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳು ರಾಜ್ಯಕ್ಕೆ ಐದನೇ ಸ್ಥಾನವನ್ನು ದೊರಕಿಸಿಕೊಟ್ಟಿದ್ದು,ಮುಂದಿನ ಕ್ರೀಡಾಕೂಟದಲ್ಲಿ...
ಕ್ವೀನ್ಸ್ ಪ್ರೀಮಿಯರ್ ಲೀಗ್ 2.0; ಲೋಗೋ ಲಾಂಚ್ ಮಾಡಿದ ಮೋಹಕತಾರೆ ರಮ್ಯಾ
- July 7, 2025
- 0 Likes
ಬೆಂಗಳೂರು: ಮೊದಲ ಆವೃತ್ತಿಯ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಬಹು ನಿರೀಕ್ಷಿತ ಕ್ವೀನ್ಸ್ ಪ್ರೀಮಿಯರ್ ಲೀಗ್ (QPL)2.0 ಲೋಗೋ ಅನಾವರಣಗೊಂಡಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಮಹಿಳಾ ಕ್ರೀಡಾ�...
ರಾಷ್ಟ್ರೀಯ ಕ್ರೀಡಾ ನೀತಿ 2025ಕ್ಕೆ ಕೇಂದ್ರ ಸಂಪುಟದ ಅನುಮೋದನೆ
- July 1, 2025
- 3 Likes
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಕ್ರೀಡಾ ನೀತಿ (ಎನ್ಎಸ್ಪಿ) 2025ಕ್ಕೆ ಅನುಮೋದನೆ ನೀಡಲಾಗಿ...
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಸ್ಥಳಾಂತರಕ್ಕೆ ಮುಂದಾಯ್ತಾ ಸರ್ಕಾರ?
- June 8, 2025
- 0 Likes
ಬೆಂಗಳೂರು:ಆರ್.ಸಿ.ಬಿ ವಿಜಯೋತ್ಸವ ಕಾರ್ಯಕ್ರಮದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಒ್ರಕರಣದ ಹಿನ್ನಲೆಯಲ್ಲಿ ತೀವ್ರ ಮುಜಿಗರಕ್ಕೆ ಸಿಲುಕಿರುವ ರಾಜ್ಯ ಸರ್ಕ�...

