ಕೋಲಾರ ಟು ಮೌಂಟ್ ಎವರೆಸ್ಟ್: ವಿಶ್ವದ ಅತಿ ಎತ್ತರದ ಶಿಖರ ಗೆಲ್ಲುವ ಹೆಲಿಕ್ಯಾಪ್ಟರ್ ಈಗ ‘ಮೇಡ್ ಇನ್ ವೇಮಗಲ್’!
- February 17, 2026
- 0 Likes
ಕೋಲಾರ: ಕೋಲಾರ ಎಂದರೆ ನೆನಪಾಗುತ್ತಿದ್ದುದು ಕೆ.ಜಿ.ಎಫ್ ಚಿನ್ನದ ಗಣಿ. ಆದರೆ ಇನ್ನು ಮುಂದೆ ಇಡೀ ವಿಶ್ವವೇ ಕೋಲಾರದತ್ತ ತಿರುಗಿ ನೋಡುವಂತೆ ಮಾಡಿದೆ ಪ್ರಧಾನಿ ಮೋದಿ ಚಾಲನೆ ನೀಡಿದ ಟಾಟ�...
ಟಾಟಾ-ಏರ್ ಬಸ್ ನಿಂದ ಕೋಲಾರದಲ್ಲಿ ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್ ಘಟಕ
- February 17, 2026
- 0 Likes
ಕೋಲಾರ: ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ. ಕೋಲಾರ ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್ಡ್ ...
ಅಸ್ಸಾಂ: ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ‘ಕುಮಾರ ಭಾಸ್ಕರ್ ವರ್ಮಾ ಸೇತು’ ಲೋಕಾರ್ಪಣೆ
- February 15, 2026
- 0 Likes
ಗುವಾಹಟಿ: ಈಶಾನ್ಯ ಭಾರತದ ಹೆಬ್ಬಾಗಿಲು ಎನಿಸಿಕೊಂಡಿರುವ ಅಸ್ಸಾಂನ ಮೂಲಸೌಕರ್ಯ ಇತಿಹಾಸದಲ್ಲಿ ಫೆಬ್ರವರಿ 14, 2026 ರಂದು ಹೊಸ ಅಧ್ಯಾಯವೊಂದು ಬರೆಯಲ್ಪಟ್ಟಿದೆ. ಪ್ರಧಾನ ಮಂತ್ರಿ ನರೇಂದ�...
ರಾಷ್ಟ್ರೀಯ ಹೆದ್ದಾರಿಯೇ ರನ್ವೇ: ಶತ್ರು ರಾಷ್ಟ್ರಗಳಿಗೆ ನಡುಕ ಹುಟ್ಟಿಸಿದ ಪ್ರಧಾನಿ ಮೋದಿಯ “ಮಾಸ್ಟರ್ ಪ್ಲಾನ್”!
- February 15, 2026
- 0 Likes
ದಿಬ್ರೂಗಢ: ಭಾರತದ ರಕ್ಷಣಾ ಇತಿಹಾಸದಲ್ಲಿ ಇಂದು ಮತ್ತೊಂದು ಐತಿಹಾಸಿಕ ಕ್ಷಣ ದಾಖಲಾಗಿದೆ. ಅಸ್ಸಾಂನ ದಿಬ್ರೂಗಢ ಜಿಲ್ಲೆಯ ಮೊರಾನ್ ಬೈಪಾಸ್ನಲ್ಲಿ ರಾಷ್ಟ್ರೀಯ ಹೆದ್ದಾರಿ-37ರ ಮೇಲೆ ನ...
ರಾಹುಲ್ ಗಾಂಧಿ ಸದಸ್ಯತ್ವ ರದ್ದತಿಗೆ ಬಿಜೆಪಿ ಪಟ್ಟು: ಲೋಕಸಭೆಯಲ್ಲಿ ನಿಶಿಕಾಂತ್ ದುಬೆ ಅವರಿಂದ ‘ಮಹತ್ವದ ನಿರ್ಣಯ’ ಮಂಡನೆ
- February 13, 2026
- 0 Likes
ನವದೆಹಲಿ: ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹರಿತವಾದ ವಾಗ್ದಾಳಿ ನಡೆಸಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ಈಗ ಕಾನೂನಾತ್�...
“ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ”: ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
- February 13, 2026
- 0 Likes
ನವದೆಹಲಿ: ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾರತ ಮತ್ತು ಅಮೆರಿಕ ನಡುವಿನ ನೂತನ ವ್ಯಾಪಾರ ಒಪ್ಪಂದದ ವಿಷಯವಾಗಿ...
ಬಿಹಾರ ವಿಧಾನಸಭೆಯಲ್ಲಿ ಸಂಚಲನ: ಸ್ವಪಕ್ಷದ ಸಚಿವರಿಗೆ ನೀರಿಳಿಸಿದ ಕಿರಿಯ ಶಾಸಕಿ ಮೈಥಿಲಿ ಠಾಕೂರ್
- February 11, 2026
- 0 Likes
ಪಾಟ್ನಾ: ಖ್ಯಾತ ಜಾನಪದ ಗಾಯಕಿ ಹಾಗೂ ಬಿಹಾರದ ಅಲಿನಗರ ಕ್ಷೇತ್ರದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಅವರು ಫೆಬ್ರವರಿ 10, 2026ರಂದು ನಡೆದ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ತಮ್ಮದೇ ಸರ್�...
Video-ಫೆ.6 ರಂದು ಪರೀಕ್ಷಾ ಪೆ ಚರ್ಚಾದಲ್ಲಿ ಪ್ರಧಾನಿ ಮೋದಿ ಭಾಗಿ
- February 4, 2026
- 0 Likes
ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ನಡೆಸುವ ಸಂವಾದದ 9ನೇ ಆವೃತ್ತಿಯಾದ ‘ಪರೀಕ್ಷಾ ಪೇ ಚರ್ಚಾ 2026’ ಫೆಬ್ರವರಿ 6 ರಂದು ನಡೆಯ...
17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಸಿಎಂ
- January 29, 2026
- 0 Likes
ಬೆಂಗಳೂರು: ಸಮಾಜದಲ್ಲಿನ ವಾಸ್ತವ ಸ್ಥಿತಿಯನ್ನು ಸಿನಿಮಾಗಳು ತೋರಿಸಬೇಕು. ಕನ್ನಡದ ಮಟ್ಟಿಗೆ ಡಾ. ರಾಜಕುಮಾರ್ ಸಿನಿಮಾಗಳಲ್ಲಿ ಇವೆಲ್ಲವನ್ನೂ ನೋಡುವುದಕ್ಕೆ ಸಾಧ್ಯವಿತ್ತು ಅದೇ ರೀ�...
ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ವಿಲೀನ ನಾಲ್ಕು ರಾಜ್ಯಗಳ ನಿರ್ಧಾರವನ್ನು ಅವಲಂಭಿಸಿದೆ..!
- December 17, 2025
- 0 Likes
ನವದೆಹಲಿ: ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಕೆ ಆರ್ ಸಿ ಎಲ್) ಅನ್ನು ವಿಲೀನಗೊಳಿಸುವುದು ಕೆ ಆರ್ ಸಿ ಎಲ್ ನಲ್ಲಿ ಪಾಲು ಹೊಂದಿರುವ ನಾಲ್ಕು ರಾಜ್�...

