ಓಲಂಪಿಕ್ನಲ್ಲಿ ಮೊದಲ ದಿನವೇ ಭಾರತದ ಕುವರಿಯಿಂದ ಪದಕ ಬೇಟೆ
- July 24, 2021
- 0 Likes
ಬೆಂಗಳೂರು, ಜು. 24-ಟೋಕಿಯೋ ಓಲಂಪಿಕ್ನ ಮಹಿಳೆಯರ 49ಕೆಜಿ ವಿಭಾಗದ ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕ ಬೇಟೆ ಶುರುವಾಗಿದೆ.ಮೀರಾಬಾಯಿ ಐತಿಹಾಸಿಕ ಗೆಲು�...
ಕ್ರೀಡಾ ವಸತಿ ನಿಲಯಕ್ಕೆ ಸಚಿವರ ಭೇಟಿ, ಪರಿಶೀಲನೆ
- July 1, 2021
- 0 Likes
ಮಡಿಕೇರಿ ಜು. 01:ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿಗೆ ಭೇಟಿ ನೀಡಿದ ಸಚಿವರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯಗಳನ್ನು ವೀಕ್ಷಿಸಿದರು ವಿದ್ಯಾರ್ಥಿ...
ಕ್ರಿಕೆಟ್ ಆಡಿ ಗಮನ ಸೆಳೆದ ಮೈಸೂರು ಡಿಸಿ ರೋಹಿಣಿ ಸಿಂಧೂರಿ
- March 12, 2021
- 0 Likes
ಮೈಸೂರು: ಇತ್ತೀಚೆಗಷ್ಟೇ ಕಾರಿನ ಟೈಯರ್ ಬದಲಿಸಿ ಗಮನ ಸೆಳೆದಿದ್ದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇದೀಗ ಕ್ರಿಕೆಟ್ ಆಟವಾಡಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ ಗುರುವಾರ ಜ...
Sports activities channelize youth energy in positive direction: Feroz Khan
- October 19, 2020
- 0 Likes
KARGIL : Chairman and Chief Executive Councillor, LAHDC, Kargil Feroz Ahmad Khan stressed on holding of sports activities at regular intervals which he stated would prove helpful in channelizing the energy of the youth especially the teenagers in a positive direction thus saving them from falling prey to negative tendencies and social evils like the … Continued
ತೇಜಸ್ ಲಘು ಯುದ್ದ ವಿಮಾನದಲ್ಲಿ ಹಾರಾಟ ನಡೆಸಿದ ಪಿ.ವಿ ಸಿಂಧು!
- February 23, 2019
- 0 Likes
ಬೆಂಗಳೂರು: ದೇಸಿ ತಂತ್ರಜ್ಞಾನದ ಮೊದಲ ಲಘು ಯುದ್ದ ವಿಮಾನ ತೇಜಸ್ ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಹಾರಾಟ ನಡೆಸಿದ್ದು,ತೇಜಸ್ ನಲ್ಲಿ ಸಂಚರಿಸಿದ ಮೊದಲ ಮಹಿಳಾ ಕ್ರೀಡಾಪಟು...
ಮ್ಯೂಸಿಕ್ ಫಾರ್ ಎ ಬ್ರೈಟರ್ ಉಷಾ’’ ಸಂಗೀತ ಆಲ್ಬಂ ಬಿಡುಗಡೆ ಮಾಡಿದ ಪವರ್ಸ್ಟಾರ್ ಪುನೀತ್,ಅನಿಲ್ಕುಂಬ್ಳೆ
- November 17, 2018
- 0 Likes
ಬೆಂಗಳೂರು: ಉದಯೋನ್ಮುಖ ಗಾಯಕ ಮತ್ತು ಸಂಗೀತ ನಿರ್ದೇಶಕ ಆಶಿಶ್ ಲಕ್ಕಿ ದುಬೆ ಅವರ “ಆಶಿಶ್-ಮ್ಯೂಸಿಕ್ ಫಾರ್ ಎ ಬ್ರೈಟರ್ ಉಷಾ’’ ಎಂಬ ವಿನೂತನವಾದ ಆಲ್ಬಂ ನ್ನು ಕರ್ನಾಟಕ ಸರ್ಕಾರದ ಶಿ�...
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೆಚ್ಚಿನ ಉಡುಪು ಯಾವುದು ಗೊತ್ತಾ?
- October 25, 2018
- 0 Likes
ಬೆಂಗಳೂರು: ಇತ್ತೀಚೆಗೆ ಮಾನ್ಯವರ್ ನ ‘ಎಥ್ನಿಕ್ ವೀಕ್ ‘ಅಭಿಯಾನವನ್ನು ಬಿಡುಗಡೆ ಮಾಡಿದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ದೀಪಾವಳಿ ಹಬ್ಬ ಹಾಗೂ ಅದರ ಸಂಭ್ರಮ ಜತೆಗೆ ತನ್ನ ನೆಚ್ಚ...
ಕ್ರೀಡಾ ಹಬ್ ನಿರ್ಮಾಣ ಅನುದಾನಕ್ಕಾಗಿ ಕೇಂದ್ರಕ್ಕೆ ಡಿಸಿಎಂ ಮನವಿ!
- September 19, 2018
- 0 Likes
ನವದೆಹಲಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ವಿದ್ಯಾನಗರದಲ್ಲಿ ಸ್ಪೋಟ್ಸ್ ಹಬ್ ನಿರ್ಮಾಣಕ್ಕೆ 70 ಕೋಟಿ ರೂಪಾಯಿ ಹಾಗೂ ರಾಜ್ಯದಲ್ಲಿ ಇತರೆ ಕ್ರೀಡಾ ಅಭಿವೃದ್ಧಿಗಾ�...
ಟೀಂ ಇಂಡಿಯಾ ಮಾಜಿ ಕಫ್ತಾನ ಅಜಿತ್ ವಾಡೇಕರ್ ನಿಧನ
- August 16, 2018
- 0 Likes
ಮುಂಬೈ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಟೀಂ ಇಂಡಿಯಾ ಮಾಜಿ ನಾಯಕ ಅಜಿತ್ ವಾಡೇಕರ್ ನಿಧನರಾಗಿದ್ದಾರೆ.ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಬೈನ ಜಸ್ ಲೋಕ್ ಆಸ್ಪತ್ರೆಯಲ್ಲಿ ಕೊನೆಯು...
ಫ್ರಾನ್ಸ್ ಮುಡಿಗೆ ಫುಟ್ಬಾಲ್ ವಿಶ್ವಕಪ್ ಕಿರೀಟ
- July 15, 2018
- 0 Likes
ಮಾಸ್ಕೊ: ಪ್ರತಿಷ್ಠಿತ ಫಿಫಾ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾ ತಂಡವನ್ನು 4-2 ಗೋಲುಗಳ ಅಂತರದಿಂದ ಮಣಿಸಿದ ಫ್ರಾನ್ಸ್ ಫುಟ್ಬಾಲ್ ವಿಶ್ವಕಪ್ ಗರೀಟವನ್ನು ಮ�...