ಸಾಮಾನ್ಯ ಆರೋಗ್ಯ ಸಮಸ್ಯೆಗೆ ಬಾಳೆಹಣ್ಣಿನ ಔಷಧಿ: ಉಚಿತ ಔಷಧಿಗೆ ಹೆಸರು ನೋಂದಾಯಿಸಿಕೊಳ್ಳಿ
- December 1, 2025
- 0 Likes
ಧಾರವಾಡ : ಜನಸಾಮಾನ್ಯರಲ್ಲಿ ಹೆಚ್ಚು ಕಾಡುವ ಶೀತ, ನೆಗಡಿ, ಕೆಮ್ಮು, ಕಫ, ಅಸ್ತಮಾ ಅಲರ್ಜಿಯ ರೆಸ್ಪಿರೇಟರಿ ಸಮಸ್ಯೆ ನಿವಾರಣೆಗಾಗಿ ಬಾಳೆಹಣ್ಣಿನಲ್ಲಿ ಸೇರಿಸಿದ ಔಷಧಿಯನ್ನು ಡಿಸೆಂಬರ್...
ಕನ್ನಡ ವಿದ್ವಾಂಸ ಡಾ.ಸವದತ್ತಿಮಠರಿಗೆ ಸಾಹಿತ್ಯ ಕ್ಷೇತ್ರದ ವಿದ್ಯಾಶಂಕರ ಪ್ರಶಸ್ತಿ
- November 12, 2025
- 0 Likes
ಧಾರವಾಡ : ಬೆಂಗಳೂರಿನ ಡಾ.ಎಸ್.ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನವು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರಗಳ ವಿಶಿಷ್ಟ ಸ್ಮರಣೀಯ ಸೇವೆಗಳನ್ನು ಗುರುತಿಸಿ ಕೊಡಮಾಡುವ 202...
ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ;ರಾಜೀವ್ ಗಾಂಧಿ ವಿವಿ ಸ್ತಬ್ಧಚಿತ್ರಕ್ಕೆ ದ್ವಿತೀಯ ಬಹುಮಾನ
- October 4, 2025
- 0 Likes
ಬೆಂಗಳೂರು:ಮೈಸೂರಿನ ಐತಿಹಾಸಿಕ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ಸ್ತಬ್ಧಚಿತ್ರ ಎರಡನೇ ಬಹುಮಾನ ಪಡೆಯುವ ಮೂಲಕ ಮಹತ್�...
ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್ ; ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಿ ಆದೇಶ
- September 23, 2025
- 0 Likes
ಬೆಂಗಳೂರು: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ದಸರಾ ಗಿಫ್ಟ್ ರೂಪದಲ್ಲಿ ನಗದುರಹಿತ ಚಿಕಿತ್ಸೆ ನೀಡುವ ಆರೋಗ್ಯ ಸಂಜೀವಿನಿ ಜಾರಿಗೊಳಿಸಿದ್ದು,ಅಕ್ಟೋಬರ್ 1ರಿಂದಲೇ ಈ ಯೋಜನೆ ಜಾರಿಗ�...
ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಹಂತಹಂತವಾಗಿ ಸ್ಥಾಪನೆ: ಸಿಎಂ
- September 6, 2025
- 0 Likes
ವಿಜಯಪುರ: ರಾಜ್ಯದ ಪ್ರತಿ ಜಿಲ್ಲೆಯೂ ಸರ್ಕಾರಿ ವೈದ್ಯಕೀಯ ಕಾಲೇಜು ಹೊಂದಬೇಕು ಎನ್ನುವುದು ನಮ್ಮ ಸರ್ಕಾರದ ಆಶಯವಾಗಿದ್ದು,ಯಾವ ಜಿಲ್ಲೆಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ, ಹಂತ ಹ�...
ಸರ್ಕಾರಿ ಆಸ್ಪತ್ರೆಗಳಲ್ಲಿ ಏಕರೂಪ ಆಹಾರ ಪದ್ದತಿಗೆ ಕೋಕ್; ಪ್ರತಿ ರೋಗಿಗೂ ಚಿಕಿತ್ಸೆಗೆ ತಕ್ಕಂತೆ ಸಿಗುತ್ತೆ ಪೌಷ್ಠಿಕ ಆಹಾರ..!
- September 2, 2025
- 0 Likes
ಬೆಂಗಳೂರು: ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಒಂದೇ ರೀತಿಯ ಸಾಮಾನ್ಯ ಆಹಾರ ನೀಡುವ ವ್ಯವಸ್ಥೆಗೆ ಬ್ರೇಕ್ ಬೀಳಲಿದ್ದು, ಪ್ರತಿ ರೋಗಿಗೂ ಅವರ ಚಿಕಿತ್ಸೆಗೆ ಪೂರಕವಾಗಿ ಬೇ�...
ಹಾಸನದಲ್ಲಿ ಹಠಾತ್ ಸಾವುಗಳಿಗೆ ಕಾರಣವೇನು ಗೊತ್ತಾ?
- July 10, 2025
- 0 Likes
ಬೆಂಗಳೂರು: ಸರಿಯಾದ ಸಮಯದಲ್ಲಿ ಊಟ ಮಾಡದೆ ಇರುವುದು, ಸರಿಯಾಗಿ ನಿದ್ರೆ ಮಾಡದೇ ಇರುವದು, ಒತ್ತಡದಲ್ಲಿ ಕೆಲಸ ಮಾಡುವುದು ಯುವ ಸಮೂಹದ ಹಠಾತ್ ಸಾವಿಗೆ ಕಾರಣವಾಗಿದೆ ಎಂಬ ಮಾಹಿತಿಯನ್ನು �...
ಹೃದಯಾಘಾತ ಅಧಿಸೂಚಿತ ಕಾಯಿಲೆ?; ಹಾಸನ ವರದಿ ಬಳಿಕವಷ್ಟೇ ನಿರ್ಧಾರವೆಂದ ದಿನೇಶ್ ಗುಂಡೂರಾವ್
- July 1, 2025
- 0 Likes
ಬೆಂಗಳೂರು: ಇತ್ತಿಚೆಗೆ ಹೃದಯಾಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೃದಯಾಘಾತಗಳನ್ನು ಅಧಿಸೂಚಿತ ಕಾಯಿಲೆ ಎಂದು ಪರಿಗಣಿಸುವ ಕುರಿತಂತೆ ಹಾಸನ ಸರಣಿ ಹೃದಯಾಘಾತ ಪ್ರಕರಣಗ�...
ಸರಣಿ ಹೃದಯಾಘಾತ ಕಾರಣ ಪತ್ತೆಗೆ ತಜ್ಞರ ಸಮಿತಿ ರಚಿಸಿದ ಸರ್ಕಾರ
- July 1, 2025
- 4 Likes
ಬೆಂಗಳೂರು: ಹಾಸನ ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಸಂಭವಿಸುತ್ತಿರುವ ಹಠಾತ್ ಸರಣಿ ಸಾವುಗಳಿಗೆ ನೈಜ ಕಾರಣ ಪತ್ತೆಮಾಡಿ, ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಜ್ಞರ ಸಮಿತಿ ರಚ�...
ಯುವ ಸಮೂಹದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ; ಕಾರಣ ಪತ್ತೆಗೆ ಮುಂದಾದ ಸರ್ಕಾರ
- June 30, 2025
- 4 Likes
ಬೆಂಗಳೂರು: ಹಾಸನ ಸೇರಿ ರಾಜ್ಯದ ಹಲವು ಕಡೆ ಯುವ ಜನತೆಯಲ್ಲಿ ಹೆಚ್ಚಿನ ಪ್ರಮಾಣದ ಹೃದಯಾಘಾತ ಸಂಭವಿಸಿರುವುದು ಆತಂಕಕಾರಿಯಾಗಿದ್ದು, ಇದಕ್ಕೆ ಕಾರಣ ಪತ್ತೆ ಹೆಚ್ಚಿ ಕ್ರಮ ಕೈಗೊಳ್ಳಲಾ�...

