ನಾವು ಯುಎಇಯನ್ನು ಕೇವಲ ಮಾರುಕಟ್ಟೆಯನ್ನಾಗಿ ನೋಡುವುದಿಲ್ಲ, ಕಾರ್ಯತಂತ್ರದ ಪಾಲುದಾರನಾಗಿ ನೋಡುತ್ತೇವೆ; ಎಚ್ಡಿಕೆ
- July 2, 2025
- 0 Likes
ದುಬೈ(ಯುಎಇ): “ಭಾರತ ಮತ್ತು ಯುಎಇ ಹಸಿರು ಉಕ್ಕು ಉತ್ಪಾದನೆ ಮತ್ತು ಸುಸ್ಥಿರ ಕೈಗಾರಿಕಾ ಬೆಳವಣಿಗೆಯಲ್ಲಿ ಬಲವಾದ ಪಾಲುದಾರರಾಗಬಹುದು, ನಾವು ಯುಎಇಯನ್ನು ಕೇವಲ ಮಾರುಕಟ್ಟೆಯನ್ನಾಗ�...
ದುಬೈ ಕೇವಲ ಒಂದು ಸ್ಥಳವಲ್ಲ, ಲಾಂಚ್ಪ್ಯಾಡ್; ಎಚ್.ಡಿ. ಕುಮಾರಸ್ವಾಮಿ
- July 1, 2025
- 0 Likes
ದುಬೈ (ಯುಎಇ): ದುಬೈ ಕೇವಲ ಒಂದು ಸ್ಥಳವಲ್ಲ. ಇದು ಒಂದು ಲಾಂಚ್ಪ್ಯಾಡ್ ಆಗಿದೆ, ಕೊಲ್ಲಿಯಲ್ಲಿ ಭಾರತವು ಕಚ್ಚಾವಸ್ತು ಸುರಕ್ಷತೆ, ಇಂಜಿನಿಯರಿಂಗ್ ವಿಸ್ತರಣೆ ಮತ್ತು ಅನಿವಾಸಿ ಭಾರತೀಯ�...
ಬೆಂಗಳೂರಿನಲ್ಲಿ ಭಾರತ- ಡೆನ್ಮಾರ್ಕ್ ವಾಣಿಜ್ಯೋದ್ಯಮ ಸಂಘದ ಕಚೇರಿ ತೆರೆಯಿರಿ: ಎಂಬಿ ಪಾಟೀಲ್ ಆಹ್ವಾನ
- June 21, 2025
- 0 Likes
ಡೆನ್ಮಾರ್ಕ್: ಭಾರತ- ಡೆನ್ಮಾರ್ಕ್ ವಾಣಿಜ್ಯೋದ್ಯಮ ಸಂಘದ (ಐಡಿಸಿಸಿ) ಕಚೇರಿಯನ್ನು ಬೆಂಗಳೂರಿನಲ್ಲಿ ಆರಂಭಿಸಲು ಕೈಗಾರಿಕಾ ಸಚಿವ ಪಾಟೀಲ ಅವರು ʼಐಡಿಸಿಸಿʼಗೆ ಆಹ್ವಾನ ನೀಡಿದರು. ರಾ�...
ಮೈಸೂರಿನಲ್ಲಿನ ಸೀಲ್ಸ್ ತಯಾರಿಕಾ ಘಟಕದ ಸಾಮರ್ಥ್ಯ ದುಪ್ಪಟ್ಟುಪಡಿಸಲು ಮುಂದೆ ಬಂತು ಸ್ವೀಡನ್ ಕಂಪನಿ
- June 17, 2025
- 2 Likes
ಸ್ವೀಡನ್: ʼಯಂತ್ರೋಪಕರಣ ಸೇರಿದಂತೆ ವಿವಿಧೆಡೆ ಸೋರಿಕೆ, ಒತ್ತಡ ತಡೆಯುವ ವಿವಿಧ ಬಗೆಯ ಮುದ್ರೆ (ಸೀಲ್ಸ್) ತಯಾರಿಸುವ ಮೈಸೂರಿನಲ್ಲಿರುವ ತನ್ನ ಘಟಕದ ಸಾಮರ್ಥ್ಯವನ್ನು ದುಪ್ಪಟ್ಟುಗ�...
ಸ್ವೀಡನ್ನಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ರೋಡ್ಷೋ
- June 16, 2025
- 0 Likes
ಗೋಥೆನ್ಬರ್ಗ್ (ಸ್ವೀಡನ್): ಕರ್ನಾಟಕವನ್ನು ಶುದ್ಧ ಇಂಧನ ಸಂಚಾರ (ಕ್ಲೀನ್ ಮೊಬಿಲಿಟಿ) ಮತ್ತು ವಿದ್ಯುತ್ಚಾಲಿತ ವಾಹನ (ಇವಿ) ತಯಾರಿಕೆಯ ನಾವೀನ್ಯತೆಯ ಜಾಗತಿಕ ಕೇಂದ್ರವಾಗಿ ಅಭಿವ...
ನಾವು ಸುರಕ್ಷಿತರಾಗಿದ್ದೇವೆ, ರಾಯಭಾರ ಕಚೇರಿಯ ಅಧಿಕಾರಿಗಳು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದ ಕನ್ನಡಿಗರು
- June 15, 2025
- 0 Likes
ನವದೆಹಲಿ: ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ಪ್ರಸ್ತುತ ಇಸ್ರೇಲ್ನಲ್ಲಿ ಸಿಲುಕ�...
ಪ್ಯಾರಿಸ್ನಲ್ಲಿ ನಡೆಯುತ್ತಿರುವ ವಿವಾಟೆಕ್ ನಲ್ಲಿ ಪ್ರಿಯಾಂಕ್ ಖರ್ಗೆ ಭಾಗಿ
- June 13, 2025
- 0 Likes
ಪ್ಯಾರಿಸ್: ಪ್ಯಾರಿಸ್ನಲ್ಲಿ ನಡೆಯುತ್ತಿರುವ ವಿವಾಟೆಕ್ 2025 GSER ಉದ್ಘಾಟನೆ ವೇಳೆ, ಸ್ಟಾರ್ಟ್ಅಪ್ ಇಕೋ ಸಿಸ್ಟಂ ಭವಿಷ್ಯ ಮತ್ತು AI-ಸ್ಥಳೀಯ ಆವಿಷ್ಕಾರ ಅವಕಾಶಗಳ ಏರಿಕೆಯ ಕುರಿತು ಉನ್...
ಪಾಕಿಸ್ತಾನದ ಭಯೋತ್ಪಾದನಾ ದಾಖಲೆಯನ್ನು ಎತ್ತಿಹಿಡಿದ ಸಂಸದ ತೇಜಸ್ವೀ ಸೂರ್ಯ
- June 7, 2025
- 0 Likes
ವಾಷಿಂಗ್ಟನ್ DC : ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು UN ಪ್ರಧಾನ ಕಚೇರಿಯಲ್ಲಿ ನೀಡಿರುವ ಹೇಳಿಕೆಗಳಿಗೆ ಸಂಸದ ತೇಜಸ್ವಿ ಸೂರ್ಯ ತೀಕ್ಷ್ಣವಾಗಿ ಪ್ರತಿಕ್ರ�...
ಆಸ್ಟ್ರಿಯಾ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಹರಿಪ್ರಿಯಾ ಅಭಿನಯದ ‘ಅಮೃತಮತಿ’ ಆಯ್ಕೆ
- June 25, 2020
- 0 Likes
ಬೆಂಗಳೂರು: ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್ನ ಪುಟ್ಟಣ್ಣನವರು ನಿರ್ಮಿಸಿ, ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ‘ಅಮೃತಮತಿ’ ಕನ್ನಡ ಚಿತ್ರ ಆಸ್ಟ್ರಿಯಾ ದೇಶದ ಅಂತರಾ�...
ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ನಿಧನ!
- February 22, 2019
- 0 Likes
ಹೈದರಾಬಾದ್: ತೆಲುಗಿನ ಅರುಂಧತಿ, ದೇವಿ ಪುತ್ರುಡು ಚಿತ್ರಗಳ ನಿರ್ದೇಶಕ ಕೋಡಿ ರಾಮಕೃಷ್ಣ ಹೈದ್ರಾಬಾದ್ ನ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಕನ್ನಡದ ನಾ�...