ಗುರಿಗಿಂತ ಐದು ವರ್ಷಗಳ ಮೊದಲೇ ಶೇ.50 ಶುದ್ಧ ಇಂಧನ ಸಾಮರ್ಥ್ಯ ಸಾಧನೆ..!
- July 15, 2025
- 0 Likes
ನವದೆಹಲಿ: ಭಾರತವು ತನ್ನ ಇಂಧನ ಪರಿವರ್ತನೆಯ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಪ್ಯಾರಿಸ್ ಒಪ್ಪಂದಕ್ಕೆ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ (ಎನ್ಡಿಸಿ) ಅಡಿಯಲ್ಲ...
ಬುಲೆಟ್ ರೈಲು ಯೋಜನೆ, ಸಮುದ್ರದಾಳ ಸುರಂಗದ ಮೊದಲ ವಿಭಾಗ ಪೂರ್ಣ..!
- July 15, 2025
- 0 Likes
ಮುಂಬೈ: ದೇಶದ ಮಹತ್ವಾಕಾಂಕ್ಷೆಯ ಬುಲೆಟ್ ರೈಲು ಯೋಜನೆಯು ಬಿ.ಕೆ.ಸಿ ಮತ್ತು ಥಾಣೆ ನಡುವಿನ 21 ಕಿ.ಮೀ ಸಮುದ್ರದಾಳದ ಸುರಂಗದ ಮೊದಲ ವಿಭಾಗವನ್ನು ತೆರೆಯುವ ಪ್ರಮುಖ ಮೈಲಿಗಲ್ಲನ್ನು ಸಾಧಿಸ...
ಇನ್ಮುಂದೆ ರೈಲುಗಳಲ್ಲೂ ಕ್ಯಾಮರಾ ಕಣ್ಗಾವಲು; ಎಲ್ಲಾ ಬೋಗಿಗಳಲ್ಲೂ ಸಿಸಿಟಿವಿ ಅಳವಡಿಕೆಗೆ ನಿರ್ಧಾರ
- July 13, 2025
- 0 Likes
ನವದೆಹಲಿ: ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಎಲ್ಲ ರೈಲುಗಳಲ್ಲಿಯೂ ಸಿಸಿಟಿವಿ ಅಳವಡಿಕೆಗೆ ಭಾರತೀಯ ರೈಲ್ವೆ ನಿರ್ಧರಿಸಿದೆ. ರೈಲುಗಳ ಬಾಗಿಲುಗಳ ಬಳಿ ಹಾಗೂ ಒಳಭಾಗದಲ್ಲಿನ ಸಾಮಾನ�...
ಕಾಂಬೋಡಿಯಾದಲ್ಲಿ 16ನೇ ಏಷ್ಯನ್ ಅಂತರ-ಸಂಸದೀಯ ಸಭೆ; ಭಾರತದ ಪ್ರತಿನಿಧಿಯಾಗಿ ಸಂಸದ ಕಾಗೇರಿ ಆಯ್ಕೆ
- July 13, 2025
- 0 Likes
ನವದೆಹಲಿ: ಕಾಂಬೋಡಿಯಾದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ 16ನೇ ಏಷ್ಯನ್ ಅಂತರ-ಸಂಸದೀಯ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲ್ಗೊಳ�...
ಪೋಷಣ್ 2.0; ಫಲಾನುಭವಿಗಳ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಜಾರಿ
- July 13, 2025
- 0 Likes
ಗುಜರಾತ್: ಪೋಷಣ್ 2.0 ಅಡಿಯಲ್ಲಿ ಮಹತ್ವದ ನವೀಕರಣವಾಗಿ, ಆಗಸ್ಟ್ 1ರಿಂದ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ಫಲಾನುಭವಿಗಳ ನೋಂದಣಿ ಮಾಡಲಾಗುವುದು ಎಂದು ಕೇಂದ್ರ ಮಹಿಳಾ ಮ�...
ವಿಶಾಲ ಯುವ ಶಕ್ತಿಯೇ ಭಾರತದ ಅತಿದೊಡ್ಡ ಆಸ್ತಿ; ಪ್ರಧಾನಮಂತ್ರಿ ಮೋದಿ
- July 13, 2025
- 0 Likes
ನವದೆಹಲಿ: ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತವು ದೇಶೀಯವಾಗಿ ಮತ್ತು ಜಾಗತಿಕ ವೇದಿಕೆಯಲ್ಲಿ ಭವಿಷ್ಯವನ್ನು ರೂಪಿಸುವ ವ�...
ಪಿಎಂ ಇ-ಡ್ರೈವ್ ಯೋಜನೆಯಡಿ ಇವಿ ಟ್ರಕ್ಗಳಿಗೆ ಪ್ರೋತ್ಸಾಹ ಧನ; ಕುಮಾರಸ್ವಾಮಿ ಘೋಷಣೆ
- July 12, 2025
- 0 Likes
ನವದೆಹಲಿ: ಸರಕು ಸಾಗಣೆ ವಲಯದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಮಟ್ಟಕ್ಕೆ ಇಳಿಸುವ ಗುರಿ ತಲುಪಲು ಪೂರಕವಾಗಿ ಮೊದಲ ಬಾರಿಗೆ ವಿದ್ಯುತ್ ಚಾಲಿತ ಟ್ರಕ್ಗಳಿಗೆ (ಇ-ಟ್ರಕ್ಗಳ...
ಅಮೃತ ಕಾಲದಲ್ಲಿ ತಾಯ್ನಾಡಿಗೆ ಸೇವೆ ಸಲ್ಲಿಸೋಣ,ಭಾರತವನ್ನು ಜಾಗತಿಕ ಶಕ್ತಿಯಾಗಿ ರೂಪಿಸೋಣ ;ಪಿಯೂಷ್
- July 5, 2025
- 0 Likes
ಬೆಂಗಳೂರು: ನಾವು ಪ್ರತಿಯೊಂದು ವಿಷಮ ಪರಿಸ್ಥಿತಿಯನ್ನು ಅವಕಾಶವಾಗಿ ಕಾಣುತ್ತೇವೆ, ಇದಕ್ಕೆ ನಮ್ಮ ಕೋವಿಡ್ ನಿಋವಹಣೆ ನಿದರ್ಶನ, ಈಗ 2047ರೊಳಗೆ ಅಭಿವೃದ್ಧಿ ಹೊಂದಿದ ರಾಷ್ಟ್ರದ ಗುರಿ ನಮ...
ರಾಷ್ಟ್ರೀಯ ಕ್ರೀಡಾ ನೀತಿ 2025ಕ್ಕೆ ಕೇಂದ್ರ ಸಂಪುಟದ ಅನುಮೋದನೆ
- July 1, 2025
- 3 Likes
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಕ್ರೀಡಾ ನೀತಿ (ಎನ್ಎಸ್ಪಿ) 2025ಕ್ಕೆ ಅನುಮೋದನೆ ನೀಡಲಾಗಿ...
ಬೆಂಗಳೂರು-ಗ್ವಾಲಿಯರ್ ನಡುವೆ ಹೊಸ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು
- June 27, 2025
- 0 Likes
ಬೆಂಗಳೂರು: ಕರ್ನಾಟಕ ಮತ್ತು ಮಧ್ಯಪ್ರದೇಶದ ನಡುವೆ ನೇರ ರೈಲು ಸಂಪರ್ಕವನ್ನು ಹೆಚ್ಚಿಸುವ ಉದ್ದೇಶದಿಂದ, ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಮಧ್ಯಪ್ರದೇಶದ ಗ್�...