ಕೆಂಪುಕೋಟೆಯಿಂದ ಕರುಣೆಯ ಸಂದೇಶವೂ ಬರುತ್ತದೆ, ಮಿಷನ್ ಸುದರ್ಶನ ಚಕ್ರವೂ ಬರುತ್ತದೆ: ಮೋದಿ
- November 28, 2025
- 0 Likes
ಉಡುಪಿ: ಕೆಂಪು ಕೋಟೆಯಿಂದ ಶ್ರೀ ಕೃಷ್ಣನ ಕರುಣೆಯ ಸಂದೇಶವನ್ನು ತಿಳಿಸಲಾಗುತ್ತದೆ ಮತ್ತು ಅದೇ ಕೋಟೆಯಿಂದ ಮಿಷನ್ ಸುದರ್ಶನ ಚಕ್ರದ ಘೋಷಣೆಯನ್ನು ಸಹ ಮಾಡಲಾಗುತ್ತದೆ. ಶತ್ರುಗಳು ರಕ್...
ಗೋವಾದಲ್ಲಿ ʻವೇವ್ಸ್ ಫಿಲ್ಮ್ ಬಜಾರ್ʼಗೆ ಚಾಲನೆ
- November 20, 2025
- 0 Likes
ಗೋವಾ:ʻವೇವ್ಸ್ ಫಿಲ್ಮ್ ಬಜಾರ್ʼ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಚರಣೆಗೆ ನೈಸರ್ಗಿಕ ಮತ್ತು ಸೂಕ್ತವಾದ ಆರಂಭ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜ...
ದೆಹಲಿಯಲ್ಲಿ ಕಾರು ಸ್ಪೋಟ: ರಾಜ್ಯದಲ್ಲಿ ಹೈ ಅಲರ್ಟ್
- November 11, 2025
- 0 Likes
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಸಮೀಪದಲ್ಲಿ ಕಾರು ಸ್ಪೋಟ ನಡೆದಿದ್ದು, 10 ಮಂದಿ ಮೃತಪಟ್ಟಿದ್ದು, 30 ಕ್ಕೂ ಹೆಚ್ಚಿನ ಜನರಿಗೆ ಗಾಯಗಳಾಗಿವೆ. ಘಟನೆ ಸಂಬಂಧ ಕಾರು ಮಾಲೀ...
ಸಂಘ ಕಾನೂನು ಬದ್ಧ ಸಂಘಟನೆ: ಡಾ.ಮೋಹನ್ ಭಾಗವತ್
- November 9, 2025
- 0 Likes
ಬೆಂಗಳೂರು: ಭಾರತವು ಹಿಂದೂರಾಷ್ಟ್ರ ಎನ್ನುವುದನ್ನು ಹೊರತುಪಡಿಸಿ ಸಂಘದಲ್ಲಿ ಯಾವುದೇ ಬದಲಾವಣೆಗಳು ಸಾಧ್ಯವಿದೆ. ಸಂಘ ಕಾನೂನು ಬದ್ದ ಸಂಘಟನೆಯಾಗಿದ್ದು,ಭಾರತ ಮಾತೆಯ ಪುತ್ರರಾಗಿ, ಭ...
ಬೆಂಗಳೂರಿನಲ್ಲಿ ತಲೆ ಎತ್ತಿದ ಸೆಮಿಕಂಡಕ್ಟರ್ ಚಿಪ್ ಉತ್ಪಾದಿಸುವ ಆರ್ಮ್ (ಎ.ಆರ್.ಎಂ.) ಕಂಪನಿಯ ನೂತನ ಕಚೇರಿ
- September 17, 2025
- 0 Likes
ಬೆಂಗಳೂರು:ಸೆಮಿಕಂಡಕ್ಟರ್ ಕ್ಷೇತ್ರದ ಮೊದಲ ಆವೃತ್ತಿಯನ್ನು ನಾವು ಪ್ರಾಯೋಗಿಕವಾಗಿ ಪೂರ್ಣಗೊಳಿಸಿದ್ದು, ಈಗ ಎರಡನೇ ಆವೃತ್ತಿಯತ್ತ ಸಾಗುತ್ತಿದ್ದೇವೆ ಎಂದು ಕೇಂದ್ರ ರೈಲ್ವೆ, ವಾರ�...
ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (ಸಿಪಿಎ): ಕುರಿತು ಕಿರುನೋಟ
- September 14, 2025
- 0 Likes
ಬೆಂಗಳೂರು:”ಶಾಸನ ಸಭೆಗಳಲ್ಲಿ ಚರ್ಚೆ ಮತ್ತು ಸಂವಾದ: ಜನರ ವಿಶ್ವಾಸವನ್ನು ಬೆಳೆಸುವುದು, ಜನರ ಆಕಾಂಕ್ಷೆಗಳನ್ನು ಈಡೇರಿಸುವುದು” ವಿಷಯದ ಮೇಲೆ ಇದೇ ಮೊದಲ ಬಾರಿಗೆ ಕರ್ನಾಟಕದ ಬೆಂ...
ಗದ್ದಲದಿಂದಲೇ ಸದನದಲ್ಲಿ ಹೆಚ್ಚು ಸದ್ದು ಪ್ರವೃತ್ತಿಗೆ ಕೊನೆ ಹಾಡಿ;ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕರೆ
- September 13, 2025
- 0 Likes
ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ಸದನ ಗದ್ದಲದಲ್ಲೇ ಹೆಚ್ಚು ಸದ್ದು ಮಾಡುತ್ತಿರುವುದಕ್ಕೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕಳವಳ ವ್ಯಕ್ತಪಡಿಸಿದ್ದು, ಎಲ್ಲ ರಾಜಕೀಯ ಪಕ್ಷಗಳೂ ಒಟ್ಟ�...
ಭೀಕರ ಪ್ರವಾಹದಿಂದ ತತ್ತರಿಸಿರುವ ಹಿಮಾಚಲ ಪ್ರದೇಶಕ್ಕೆ ಕರ್ನಾಟಕದ ನೆರವು..!
- September 13, 2025
- 0 Likes
ಬೆಂಗಳೂರು: ಇತ್ತೀಚೆಗೆ ಸಂಭವಿಸಿದ ಪ್ರವಾಹದ ವಿನಾಶಕಾರಿ ಪರಿಣಾಮದಿಂದ ಕಂಗೆಟ್ಟಿರುವ ಹಿಮಾಚಲ ಪ್ರದೇಶದಲ್ಲಿ ವಿಪತ್ತು ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳಿಗೆ ₹5 ಕೋಟಿ ರೂ.ಗಳ...
ದೇಶೀಯ ಐಟಿ ಕಂಪನಿಗಳೇ ಈಗ ಸಮಯ ಬಂದಿದೆ,ಭಾರತದ ಸ್ವಂತ ಅಗತ್ಯಗಳಿಗೆ ಹೆಚ್ಚು ಒತ್ತು ನೀಡಿ; ಮೋದಿ
- August 10, 2025
- 0 Likes
ಬೆಂಗಳೂರು:ಭಾರತೀಯ ತಂತ್ರಜ್ಞಾನ ಕಂಪನಿಗಳು ವಿಶ್ವಾದ್ಯಂತ ಸಾಫ್ಟ್ವೇರ್ ಮತ್ತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ಜಾಗತಿಕವಾಗಿ ತಮ್ಮ ಛಾಪು ಮೂಡಿಸಿವೆ. ಈಗ ಭಾರತದ ಸ್ವಂತ ಅಗತ�...
“ಮತಗಳ್ಳತನ”ಆರೋಪ; ಚುನಾವಣಾ ಆಯೋಗಕ್ಕೆ ದೂರು ನೀಡದೆ ದೆಹಲಿಗೆ ವಾಪಸ್ಸಾದ ರಾಹುಲ್ ಗಾಂಧಿ
- August 8, 2025
- 0 Likes
ಬೆಂಗಳೂರು: ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ,ಬೃಹತ್ ಪ್ರತಿಭಟನೆ ಹೆಸರಿನಲ್ಲಿ ರಾಜ್ಯಕ್ಕ�...

