ದೇಶೀಯ ಐಟಿ ಕಂಪನಿಗಳೇ ಈಗ ಸಮಯ ಬಂದಿದೆ,ಭಾರತದ ಸ್ವಂತ ಅಗತ್ಯಗಳಿಗೆ ಹೆಚ್ಚು ಒತ್ತು ನೀಡಿ; ಮೋದಿ
- August 10, 2025
- 0 Likes
ಬೆಂಗಳೂರು:ಭಾರತೀಯ ತಂತ್ರಜ್ಞಾನ ಕಂಪನಿಗಳು ವಿಶ್ವಾದ್ಯಂತ ಸಾಫ್ಟ್ವೇರ್ ಮತ್ತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ಜಾಗತಿಕವಾಗಿ ತಮ್ಮ ಛಾಪು ಮೂಡಿಸಿವೆ. ಈಗ ಭಾರತದ ಸ್ವಂತ ಅಗತ�...
“ಮತಗಳ್ಳತನ”ಆರೋಪ; ಚುನಾವಣಾ ಆಯೋಗಕ್ಕೆ ದೂರು ನೀಡದೆ ದೆಹಲಿಗೆ ವಾಪಸ್ಸಾದ ರಾಹುಲ್ ಗಾಂಧಿ
- August 8, 2025
- 0 Likes
ಬೆಂಗಳೂರು: ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ,ಬೃಹತ್ ಪ್ರತಿಭಟನೆ ಹೆಸರಿನಲ್ಲಿ ರಾಜ್ಯಕ್ಕ�...
ಗುರಿಗಿಂತ ಐದು ವರ್ಷಗಳ ಮೊದಲೇ ಶೇ.50 ಶುದ್ಧ ಇಂಧನ ಸಾಮರ್ಥ್ಯ ಸಾಧನೆ..!
- July 15, 2025
- 0 Likes
ನವದೆಹಲಿ: ಭಾರತವು ತನ್ನ ಇಂಧನ ಪರಿವರ್ತನೆಯ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಪ್ಯಾರಿಸ್ ಒಪ್ಪಂದಕ್ಕೆ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ (ಎನ್ಡಿಸಿ) ಅಡಿಯಲ್ಲ...
ಬುಲೆಟ್ ರೈಲು ಯೋಜನೆ, ಸಮುದ್ರದಾಳ ಸುರಂಗದ ಮೊದಲ ವಿಭಾಗ ಪೂರ್ಣ..!
- July 15, 2025
- 0 Likes
ಮುಂಬೈ: ದೇಶದ ಮಹತ್ವಾಕಾಂಕ್ಷೆಯ ಬುಲೆಟ್ ರೈಲು ಯೋಜನೆಯು ಬಿ.ಕೆ.ಸಿ ಮತ್ತು ಥಾಣೆ ನಡುವಿನ 21 ಕಿ.ಮೀ ಸಮುದ್ರದಾಳದ ಸುರಂಗದ ಮೊದಲ ವಿಭಾಗವನ್ನು ತೆರೆಯುವ ಪ್ರಮುಖ ಮೈಲಿಗಲ್ಲನ್ನು ಸಾಧಿಸ...
ಇನ್ಮುಂದೆ ರೈಲುಗಳಲ್ಲೂ ಕ್ಯಾಮರಾ ಕಣ್ಗಾವಲು; ಎಲ್ಲಾ ಬೋಗಿಗಳಲ್ಲೂ ಸಿಸಿಟಿವಿ ಅಳವಡಿಕೆಗೆ ನಿರ್ಧಾರ
- July 13, 2025
- 0 Likes
ನವದೆಹಲಿ: ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಎಲ್ಲ ರೈಲುಗಳಲ್ಲಿಯೂ ಸಿಸಿಟಿವಿ ಅಳವಡಿಕೆಗೆ ಭಾರತೀಯ ರೈಲ್ವೆ ನಿರ್ಧರಿಸಿದೆ. ರೈಲುಗಳ ಬಾಗಿಲುಗಳ ಬಳಿ ಹಾಗೂ ಒಳಭಾಗದಲ್ಲಿನ ಸಾಮಾನ�...
ಕಾಂಬೋಡಿಯಾದಲ್ಲಿ 16ನೇ ಏಷ್ಯನ್ ಅಂತರ-ಸಂಸದೀಯ ಸಭೆ; ಭಾರತದ ಪ್ರತಿನಿಧಿಯಾಗಿ ಸಂಸದ ಕಾಗೇರಿ ಆಯ್ಕೆ
- July 13, 2025
- 0 Likes
ನವದೆಹಲಿ: ಕಾಂಬೋಡಿಯಾದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ 16ನೇ ಏಷ್ಯನ್ ಅಂತರ-ಸಂಸದೀಯ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲ್ಗೊಳ�...
ಪೋಷಣ್ 2.0; ಫಲಾನುಭವಿಗಳ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಜಾರಿ
- July 13, 2025
- 0 Likes
ಗುಜರಾತ್: ಪೋಷಣ್ 2.0 ಅಡಿಯಲ್ಲಿ ಮಹತ್ವದ ನವೀಕರಣವಾಗಿ, ಆಗಸ್ಟ್ 1ರಿಂದ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ಫಲಾನುಭವಿಗಳ ನೋಂದಣಿ ಮಾಡಲಾಗುವುದು ಎಂದು ಕೇಂದ್ರ ಮಹಿಳಾ ಮ�...
ವಿಶಾಲ ಯುವ ಶಕ್ತಿಯೇ ಭಾರತದ ಅತಿದೊಡ್ಡ ಆಸ್ತಿ; ಪ್ರಧಾನಮಂತ್ರಿ ಮೋದಿ
- July 13, 2025
- 0 Likes
ನವದೆಹಲಿ: ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತವು ದೇಶೀಯವಾಗಿ ಮತ್ತು ಜಾಗತಿಕ ವೇದಿಕೆಯಲ್ಲಿ ಭವಿಷ್ಯವನ್ನು ರೂಪಿಸುವ ವ�...
ಪಿಎಂ ಇ-ಡ್ರೈವ್ ಯೋಜನೆಯಡಿ ಇವಿ ಟ್ರಕ್ಗಳಿಗೆ ಪ್ರೋತ್ಸಾಹ ಧನ; ಕುಮಾರಸ್ವಾಮಿ ಘೋಷಣೆ
- July 12, 2025
- 0 Likes
ನವದೆಹಲಿ: ಸರಕು ಸಾಗಣೆ ವಲಯದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಮಟ್ಟಕ್ಕೆ ಇಳಿಸುವ ಗುರಿ ತಲುಪಲು ಪೂರಕವಾಗಿ ಮೊದಲ ಬಾರಿಗೆ ವಿದ್ಯುತ್ ಚಾಲಿತ ಟ್ರಕ್ಗಳಿಗೆ (ಇ-ಟ್ರಕ್ಗಳ...
ಅಮೃತ ಕಾಲದಲ್ಲಿ ತಾಯ್ನಾಡಿಗೆ ಸೇವೆ ಸಲ್ಲಿಸೋಣ,ಭಾರತವನ್ನು ಜಾಗತಿಕ ಶಕ್ತಿಯಾಗಿ ರೂಪಿಸೋಣ ;ಪಿಯೂಷ್
- July 5, 2025
- 0 Likes
ಬೆಂಗಳೂರು: ನಾವು ಪ್ರತಿಯೊಂದು ವಿಷಮ ಪರಿಸ್ಥಿತಿಯನ್ನು ಅವಕಾಶವಾಗಿ ಕಾಣುತ್ತೇವೆ, ಇದಕ್ಕೆ ನಮ್ಮ ಕೋವಿಡ್ ನಿಋವಹಣೆ ನಿದರ್ಶನ, ಈಗ 2047ರೊಳಗೆ ಅಭಿವೃದ್ಧಿ ಹೊಂದಿದ ರಾಷ್ಟ್ರದ ಗುರಿ ನಮ...