ಸಿಗಂದೂರು ಸೇತುವೆ ಲೋಕಾರ್ಪಣೆ ಮುಂದೂಡಿಕೆಗೆ ಸಿಎಂ ಪತ್ರ..!
- July 13, 2025
- 0 Likes
ಬೆಂಗಳೂರು: ನಾಳೆ ಬೆಳಗ್ಗೆ ಲೊಕಾರ್ಪಣೆಗೆ ಸಿದ್ದವಾಗಿ ನಿಂತಿರುವ ಕಳಸವಳ್ಳಿ – ಅಂಬಾರಗೊಡ್ಲು ಮಾರ್ಗದ ನಡುವೆ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಕೇಬಲ್ ಆಧಾ...
ಬಹು ನಿರೀಕ್ಷಿತ ಕೇಬಲ್ ಆಧಾರಿತ ಸಿಗಂದೂರು ಸೇತುವೆ ನಾಳೆ ಲೋಕಾರ್ಪಣೆ; ಲಾಂಚ್ ಅವಲಂಬನೆಗೆ ಬೀಳಲಿದೆ ತೆರೆ
- July 13, 2025
- 4 Likes
ಶಿವಮೊಗ್ಗ: ದಶಕಗಳಿಂದ ಕಾಯುತ್ತಿದ್ದ ಸಾಗರ ತಾಲ್ಲೂಕು ಕಳಸವಳ್ಳಿ – ಅಂಬಾರಗೊಡ್ಲು ಮಾರ್ಗದ ನಡುವೆ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಕೇಬಲ್ ಆಧಾರಿತ ಸಿಗಂದ...
ಹುಬ್ಬಳ್ಳಿಯಲ್ಲಿ ಮಟೀರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್ ಸ್ಥಾಪನೆ ಹೆಮ್ಮೆಯ ವಿಷಯ; ಬೊಮ್ಮಾಯಿ
- July 12, 2025
- 0 Likes
ಹುಬ್ಬಳ್ಳಿ: ಉತ್ತರ ಕರ್ನಾಟಕದ ಕೈಗಾರಿಕಾಭಿವೃದ್ಧಿಯಲ್ಲಿ ಹುಬ್ಬಳ್ಳಿ ಧಾರವಾಡ ಕೈಗಾರಿಕೋದ್ಯಮಿಗಳ ಪಾತ್ರ ಬಹಳ ಇದೆ. ಹುಬ್ಬಳ್ಳಿಯಲ್ಲಿ ಮಟೀರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ �...
ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿಷೇಧ ಅಸಾಧ್ಯ; ಬಸವರಾಜ ಬೊಮ್ಮಾಯಿ
- July 11, 2025
- 2 Likes
ಗದಗ: ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್ಎಸ್ಎಸ್) ನಿಷೇಧ ಅಂದು ನೆಹರು, ಇಂದಿರಾ ಕೈಯಲ್ಲೇ ಆಗಲಿಲ್ಲ ಎನ್ನುವುದನ್ನು ಈಗ ಮತ್ತೆ ನಿಷೇಧ ಮಾಡುವ ಹೇಳಿಕೆ ನೀಡುವವರು ಅರ್ಥೈಸಿಕೊಳ್ಳಬ�...
ನಿಜಲಿಂಗಪ್ಪ ಅವರ ಮನೆ ನವೀಕರಣಕ್ಕೆ 82 ಲಕ್ಷ ವೆಚ್ಚ; ಅಗತ್ಯ ಬಿದ್ದರೆ ಹೆಚ್ಚಿನ ಅನುದಾನ ಬಿಡುಗಡೆ
- July 8, 2025
- 1 Likes
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ದಿ. ಎಸ್. ನಿಜಲಿಂಗಪ್ಪ ಅವರ ಮನೆಯನ್ನು 82 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳಿಸಿ, ವಸ್ತು ಸಂಗ್ರಹಾಲಯವನ್�...
ನೆಕ್ಸ್ಟ್ ಕ್ಯಾಬಿನೆಟ್ನಲ್ಲಿ ಅವಕಾಶ ಸಿಗುತ್ತೋ, ಇಲ್ವೋ ಎಂದು ಮಧು ಬಂಗಾರಪ್ಪಗೆ ಭಯ ಶುರುವಾಗಿದೆ; ವಿಜಯೇಂದ್ರ
- July 8, 2025
- 3 Likes
ಶಿವಮೊಗ್ಗ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ನಮ್ಮ ಜಿಲ್ಲೆಯ ಸಚಿವರಿಗೆ ಭಯ ಶುರುವಾಗಿದೆ. ಅವರಿಗೆ ಹೊಸ ಸಂಪುಟದಲ್ಲಿ ಸಚಿವರಾಗಿ �...
ಬಾಲ್ಯ ವಿವಾಹ ತಡೆಗೆ ವಿಶೇಷ ಕ್ರಮ ಕೈಗೊಳ್ಳಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ
- July 5, 2025
- 0 Likes
ಬೀದರ್: ಬಾಲ್ಯ ವಿವಾಹವನ್ನು ತಡೆಯಲು ಅಧಿಕಾರಿಗಳು ವಿಶೇಷ ಕ್ರಮಕೈಗೊಳ್ಳಬೇಕು, ಸ್ವತಃ ಕರೆ ಮಾಡಿ ತನ್ನ ವಿವಾಹವನ್ನು ತಪ್ಪಿಸುವಂತೆ ಅಧಿಕಾರಿಗಳನ್ನು ಕೋರಿದ್ದ ಜಿಲ್ಲೆಯ ಬಾಲಕಿಯನ�...
ಖರ್ಗೆ ಮಾತಿಗೆ ಬದ್ಧವಾಗಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ: ಡಿ.ಕೆ.ಶಿವಕುಮಾರ್
- July 4, 2025
- 0 Likes
ಮೈಸೂರು: ಪಕ್ಷದ ಹಿರಿಯ ನಾಯಕರಾಗಿರುವ“ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರು. ಅವರು ನಮಗೆ ಬುದ್ಧಿವಾದ ಹೇಳಿದ್ದಾರೆ, ಸಂದೇಶ ನೀಡಿದ್ದಾರೆ. ಅವರ ಮಾತಿಗೆ ನಾವೆಲ್ಲರೂ ಬದ�...
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಪೆಟ್ರೋಲ್, ಡೀಸೆಲ್ ತೆರಿಗೆಯಲ್ಲಿ ಪಾಲು ನೀಡಿ; ಸಂತೋಷ್ ಲಾಡ್ ಮನವಿ
- July 1, 2025
- 0 Likes
ಧಾರವಾಡ: ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ವಿಧಿಸುತ್ತಿರುವ ಕರದಲ್ಲಿ ಪಾಲು ಕೊಡುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದ�...
ನಾವು ಒಟ್ಟಾಗಿದ್ದೇವೆ; ಡಿಕೆ ಶಿವಕುಮಾರ್ ಕೈಹಿಡಿದು ಪೋಸ್ ಕೊಟ್ಟ ಸಿಎಂ
- June 30, 2025
- 4 Likes
ಮೈಸೂರು: ಕಾಂಗ್ರೆಸ್ನಲ್ಲಿ ಆಂತರಿಕ ಅಸಮಧಾನ ಭುಗಿಲೆದ್ದಿದ್ದು, ಹೈಕಮಾಂಡ್ ರಂಗಪ್ರವೇಶದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಡಿಸಿಎಂ ಡಿಕೆ...