ಆಲಮಟ್ಟಿ ಎತ್ತರ ವಿರೋಧಿಸಿ ಮಹಾರಾಷ್ಟ್ರ ಕೋರ್ಟ್ ಗೆ ಹೋದಲ್ಲಿ ನಾವೂ ಪ್ರತ್ಯೇಕ ಹೋರಾಟ ಮಾಡುತ್ತೇವೆ; ಡಿಸಿಎಂ
- September 17, 2025
- 0 Likes
ಬೆಂಗಳೂರು:ಮಹಾರಾಷ್ಟ್ರ ಮುಖ್ಯಮಂತ್ರಿಗಳು ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳವನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. ಈ ವಿಚಾರವಾಗಿ ನಾವು ಪ್ರ...
ಬೆಂಗಳೂರಿನಲ್ಲಿ ತಲೆ ಎತ್ತಿದ ಸೆಮಿಕಂಡಕ್ಟರ್ ಚಿಪ್ ಉತ್ಪಾದಿಸುವ ಆರ್ಮ್ (ಎ.ಆರ್.ಎಂ.) ಕಂಪನಿಯ ನೂತನ ಕಚೇರಿ
- September 17, 2025
- 0 Likes
ಬೆಂಗಳೂರು:ಸೆಮಿಕಂಡಕ್ಟರ್ ಕ್ಷೇತ್ರದ ಮೊದಲ ಆವೃತ್ತಿಯನ್ನು ನಾವು ಪ್ರಾಯೋಗಿಕವಾಗಿ ಪೂರ್ಣಗೊಳಿಸಿದ್ದು, ಈಗ ಎರಡನೇ ಆವೃತ್ತಿಯತ್ತ ಸಾಗುತ್ತಿದ್ದೇವೆ ಎಂದು ಕೇಂದ್ರ ರೈಲ್ವೆ, ವಾರ�...
ಯುಕೆಪಿ 3; ಪರಿಹಾರ ಕುರಿತು ಸಚಿವ ಸಂಪುಟದಿಂದ ಮಹತ್ವದ ತೀರ್ಮಾನ
- September 17, 2025
- 0 Likes
ಬೆಂಗಳೂರು: ಕೃಷ್ಣಾ ಮೇಲ್ದಂಡೆ 3 ನೇ ಯೋಜನೆಯ ಭೂಸ್ವಾಧೀನ ಪರಿಹಾರ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು,ಭೂ ಪರಿಹಾರ ಪ್ರಕಟಿಸಿದೆ.ನೀರಾವರಿ ಮತ್ತ�...
ಮರು ಮತ ಎಣಿಕೆಯಲ್ಲೂ ನಂಜೇಗೌಡರೇ ಗೆಲ್ತಾರೆ; ಡಿಕೆ ಶಿವಕುಮಾರ್ ವಿಶ್ವಾಸ
- September 16, 2025
- 0 Likes
ಬೆಂಗಳೂರು:ಮಾಲೂರು ಶಾಸಕ ನಂಜೇಗೌಡರ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿರಬಹುದು ಆದರೆ ಕೋರ್ಟ್ ನಿರ್ದೇಶನದಂತೆ ಮರು ಮತ ಎಣಿಕೆಯಾದರೂ ನಂಜೇಗೌಡರೇ ಗೆಲ್ಲುತ್ತಾರೆ ಎಂದು ಡಿಸಿ...
ಗಣೇಶ ಮೆರವಣಿಗೆ ದುರ್ಘಟನೆ;ಪರಿಹಾರ ಹೆಚ್ಚಳದ ಬಿಜೆಪಿ ಬೇಡಿಕೆ ತಿರಸ್ಕರಿಸಿದ ಸಿಎಂ ಸಿದ್ದರಾಮಯ್ಯ
- September 14, 2025
- 0 Likes
ಹಾಸನ/ಮೈಸೂರು:ಗಣೇಶ ವಿಸರ್ಜನೆಯ ಮೆರವಣಿಗೆ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು ಎನ್ನುವ ಪ್ರತಿಪಕ್ಷ ನಾಯಕ ಆರ್.ಅಶೋಕ ಬೇಡಿಕೆಯನ್ನು ಮುಖ್ಯಮಂತ...
ಗದ್ದಲದಿಂದಲೇ ಸದನದಲ್ಲಿ ಹೆಚ್ಚು ಸದ್ದು ಪ್ರವೃತ್ತಿಗೆ ಕೊನೆ ಹಾಡಿ;ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕರೆ
- September 13, 2025
- 0 Likes
ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ಸದನ ಗದ್ದಲದಲ್ಲೇ ಹೆಚ್ಚು ಸದ್ದು ಮಾಡುತ್ತಿರುವುದಕ್ಕೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕಳವಳ ವ್ಯಕ್ತಪಡಿಸಿದ್ದು, ಎಲ್ಲ ರಾಜಕೀಯ ಪಕ್ಷಗಳೂ ಒಟ್ಟ�...
ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ಮೈಸೂರು: ಮೇಕೆದಾಟು ಯೋಜನೆ ಜಾರಿಗೆ ತರಲು ತಮಿಳುನಾಡು ಹಾಗೂ ಕೇಂದ್ರ ಸರ್ಕಾರ ತಕರಾರು ಮಾಡಬಾರದು.ನೀರಿನ ಕೊರತೆಯಾದಾಗ ಉಭಯ ರಾಜ್ಯಗಳಿಗೂ ಉಪಯುಕ್ತವಾಗುವ ಯೋಜನೆಯನ್ನು ರಾಜಕೀಯ ಕಾ�...
ಗಗನಚುಕ್ಕಿ ಜಲಪಾತೋತ್ಸವಕ್ಕೆ ಚಾಲನೆ;ಲೇಸರ್ ಶೋಗೆ ಮನಸೋತ ಸಿಎಂ ಸಿದ್ದರಾಮಯ್ಯ..!
- September 13, 2025
- 0 Likes
ಮೈಸೂರು: ಹಗಲಿನಲ್ಲಿ ಹಾಲ್ನೊರೆಯಂತೆ ಧುಮ್ಮಿಕ್ಕುವ ಗಗನಚುಕ್ಕಿ ಜಲಪಾತಕ್ಕೆ ರಾತ್ರಿ ವೇಳೆ ಲೇಸರ್ ಲೈಟ್ ಮೆರುಗು ನೀಡಿದ್ದು, ಬಣ್ಣ ಬಣ್ಣದಲ್ಲಿ ಜಲಧಾರೆಯ ಸೌಂದರ್ಯ ಅನಾವರಣಗೊಂಡಿ�...
ವಿಜಯಪುರದಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ;ಒಂದು ಕೋಟಿ ಮೌಲ್ಯದ ನಕಲಿ ಕೀಟನಾಶಕ ವಶ..!
- September 13, 2025
- 0 Likes
ವಿಜಯಪುರ:ನಕಲಿ ಕೀಟನಾಶಕ ಮಾರಾಟಗಾರರ ವಿರುದ್ಧ ಸಮರ ಸಾರಿರುವ ಕೃಷಿ ಇಲಾಖೆ ಅಧಿಕಾರಿಗಳು ವಿಜಯಪುರ ಜಿಲ್ಲೆಯಲ್ಲಿ ಮಿಂಚಿನ ದಾಳಿ ನಡೆಸಿ 1 ಕೋಟಿ ಮೌಲ್ಯದ ನಕಲಿ ಕೀಟನಾಶಕ ಮತ್ತು ಯಂತ್...
ಭರ್ತಿಯಾದ ಭದ್ರೆಗೆ ಬಾಗಿನ ಅರ್ಪಿಸಿದ ಡಿಸಿಎಂ ಡಿಕೆ ಶಿವಕುಮಾರ್..!
- September 13, 2025
- 0 Likes
ಶಿವಮೊಗ್ಗ: ಬಯಲು ಸೀಮೆಯ ಜೀವನಾಡಿಯಾಗಿರುವ ಭದ್ರಾಜಲಾಶಯ ಪೂರ್ಣಮಟ್ಟ ತಲುಪಿದ್ದು ಭರ್ತಿಯಾದ ಭದ್ರೆಗೆ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಪ್ರದಾಯಬದ್ದವಾಗಿ ಬಾಗಿನ �...