ಹಾಸನದಲ್ಲಿ ಗಣೇಶ ಮೆರವಣಿಗೆ ಮೇಲೆ ನುಗ್ಗಿದ ಕ್ಯಾಂಟರ್,ಹಲವರ ಸಾವು; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ
- September 12, 2025
- 0 Likes
ಹಾಸನ/ಬೆಂಗಳೂರು: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಸಾಗುತ್ತಿದ್ದ ಜನರ ಗುಂಪಿನ ಮೇಲೆ ಕ್ಯಾಂಟರ್ ನುಗ್ಗಿದ ಪರಿಣಾಮ ಕೆಲವರು ಧಾರುಣವಾಗಿ ಮೃತಪಟ್ಟಿದ್ದು 20 ಕ್ಕೂ ಹೆಚ್ಚಿನ ಜನರು ಗಾ...
ಸುಜಾತಾ ಭಟ್ ಗೆ ಸೂಕ್ತ ರಕ್ಷಣೆ ಒದಗಿಸಿ; ಎಸ್ಐಟಿಗೆ ಮಹಿಳಾ ಆಯೋಗ ಪತ್ರ
- August 29, 2025
- 0 Likes
ಬೆಂಗಳೂರು: ಎಸ್ಐಟಿ ರಚನೆಯಾಗಿ ಧರ್ಮಸ್ಥಳ ವಿಚಾರವಾಗಿ ತನಿಖೆ ನಡೆಯುತ್ತಿರುವ ವೇಳೆ ಸುಜಾತಾ ಭಟ್ ಅವರ ಮೇಲಾಗುತ್ತಿರುವ ಮಾನಸಿಕ ಕಿರುಕುಳವು ಮಿತಿಮೀರಿದೆ. ಸತ್ಯಾಸತ್ಯತೆಗಳು ತನಿ�...
ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಪೋಸ್ಟ್;ಕ್ರಮಕ್ಕೆ ಸೂಚಿಸಿದ ಮಹಿಳಾ ಆಯೋಗ
- August 29, 2025
- 0 Likes
ಬೆಂಗಳೂರು: ವಿಜಯಲಕ್ಷ್ಮೀ ದರ್ಶನರವರ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾನಸಿಕ ಹಿಂಸೆ ನೀಡುತ್ತಿರುವುದರ ಕುರಿತಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್�...
ಬೇಲ್ ಕ್ಯಾನ್ಸಲ್ ಬೆನ್ನಲ್ಲೇ ನಟ ದರ್ಶನ್ ಅರೆಸ್ಟ್
- August 14, 2025
- 4 Likes
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಷರತ್ತು ಬದ್ದ ಜಾಮೀನನ್ನು �...
ಅಭಿಮಾನ್ ಸ್ಟುಡಿಯೊ ಆವರಣದಿಂದ ವಿಷ್ಣು ಸ್ಮಾರಕ ತೆರವು; ಇಲ್ಲಿದೆ ಹೈಕೋರ್ಟ್ ಆದೇಶದ ವಿವರ
- August 10, 2025
- 0 Likes
ಬೆಂಗಳೂರು: ಅಭಿಮಾನ್ ಸ್ಟುಡಿಯೊ ಆವರಣದಲ್ಲಿದ್ದ ನಟ ವಿಷ್ಣುವರ್ಧನ್ ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮಗೊಳಿಸಿದ್ದರಿಂದ ಅವರ ಅಭಿಮಾನಿ ಬಳಗದಿಂದ ಸಾಕಷ್ಟು ವಿರೋಧ ವ್ಯಕ್ತವಾಗ�...
ಮೊಬೈಲ್ ಕಳೆದುಹೋದಲ್ಲಿ ಮರಳಿ ಪಡೆಯಲು ಹೀಗೆ ಮಾಡಿ ಅಂತಿದ್ದಾರೆ ಪೊಲೀಸರು..!
- July 30, 2025
- 0 Likes
ಶಿವಮೊಗ್ಗ: ಸಿಇಐಆರ್ ಪೋರ್ಟಲ್ ಬಳಸಿ ಕಳೆದು ಹೋದ ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಲು ಸಾಧ್ಯವಿದ್ದು, ಫೋನ್ ಕಳೆದುಕೊಂಡ ಎಲ್ಲಾ ಸಾರ್ವಜನಿಕರು CEIR ಪೋರ್ಟಲ್ ನಲ್ಲಿ ದೂರು ದಾಖಲಿಸಿ ಕ�...
ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣ; ಸಿಎಂಗೆ ವರದಿ ಸಲ್ಲಿಸಿದ ನ್ಯಾ. ಕುನ್ಹಾ ಆಯೋಗ..!
- July 11, 2025
- 0 Likes
ಬೆಂಗಳೂರು: ಆರ್ಸಿಬಿ ವಿಜಯೋತ್ಸವ ಆಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪ ನಡೆದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣ ಸಂಬಂಧ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ�...
ಅಮೃತಧಾರೆ ಧಾರಾವಾಹಿ ನಟಿ ಶ್ರುತಿಗೆ ಚಾಕು ಇರಿತ; ಆರೋಪಿ ಪತಿ ಅಮರೇಶ್ ಬಂಧನ..!
- July 11, 2025
- 0 Likes
ಬೆಂಗಳೂರು: ಅಮೃತಧಾರೆ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಶ್ರುತಿ ಮೇಲೆ ಪತಿಯಿಂದಲೇ ಕೊಲೆ ಯತ್ನ ನಡೆದಿದ್ದು, ಆರೋಪಿ ಪತಿ ಅರಮೇಶ್ನನ್ನು ಬಂಧಿಸಲಾಗಿದೆ. ಗಾಯಗೊಂಡಿರು�...
ಮೂಟೆಯಲ್ಲಿ ಮಹಿಳೆಯ ಡೆಡ್ ಬಾಡಿ; ಆರೋಪಿ ಅರೆಸ್ಟ್
- June 30, 2025
- 0 Likes
ಬೆಂಗಳೂರು: ಮಹಿಳೆಯನ್ನು ಕೊಲೆ ಮಾಡಿ ಮೂಟೆಕಟ್ಟಿ ಕಸದ ಲಾರಿಯಲ್ಲಿಟ್ಟು ಎಸ್ಕೇಪ್ ಆಗಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸುವಲ್ಲಿ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀ�...