ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ವಿಲೀನ ನಾಲ್ಕು ರಾಜ್ಯಗಳ ನಿರ್ಧಾರವನ್ನು ಅವಲಂಭಿಸಿದೆ..!
- December 17, 2025
- 0 Likes
ನವದೆಹಲಿ: ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಕೆ ಆರ್ ಸಿ ಎಲ್) ಅನ್ನು ವಿಲೀನಗೊಳಿಸುವುದು ಕೆ ಆರ್ ಸಿ ಎಲ್ ನಲ್ಲಿ ಪಾಲು ಹೊಂದಿರುವ ನಾಲ್ಕು ರಾಜ್�...
ದೇಶಕ್ಕೆ ತಂತ್ರಜ್ಞಾನದ ಶಕ್ತಿ ಮತ್ತು ಮೌಲ್ಯಗಳ ಬಲ ಎರಡೂ ಅಗತ್ಯವಿದೆ: ದ್ರೌಪದಿ ಮುರ್ಮು
- December 16, 2025
- 0 Likes
ಮಂಡ್ಯ:2047ರ ವೇಳೆಗೆ ನಾವು ವಿಕಸಿತ ಭಾರತದ ದೃಷ್ಟಿಕೋನದತ್ತ ಮುನ್ನಡೆಯುತ್ತಿರುವಾಗ, ನಮಗೆ ತಂತ್ರಜ್ಞಾನದ ಶಕ್ತಿ ಮತ್ತು ಮೌಲ್ಯಗಳ ಬಲ ಎರಡೂ ಅಗತ್ಯವಿದೆ. ಅಭಿವೃದ್ಧಿ ಹೊಂದಿದ ಭಾರತಕ�...
2030ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆ: ಭಾರತೀಯ ರೈಲ್ವೆ ಸಂಕಲ್ಪ
- December 16, 2025
- 0 Likes
ನವದೆಹಲಿ:2030ರ ವೇಳೆಗೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆಯನ್ನು ಸಾಧಿಸುವ ಗುರಿಯನ್ನು ಭಾರತೀಯ ರೈಲ್ವೆಯ ಹಾಕಿಕೊಂಡಿದ್ದು,ಅದಕ್ಕೆ ಪೂರಕವಾಗಿ ರೈಲ್ವೆ ಶುದ್ಧ ಇಂಧನ ಬಳಕೆಯಲ್ಲಿ ...
ದೇಶದಲ್ಲಿ 164 ವಂದೇ ಭಾರತ್ ರೈಲು ಸಂಚಾರ: 274 ಜಿಲ್ಲೆಗಳಲ್ಲಿ ಸಂಪರ್ಕ
- December 16, 2025
- 0 Likes
ನವದೆಹಲಿ:ಮುಂಬರುವ ವಂದೇ ಭಾರತ್ ಸ್ಲೀಪರ್ ರಾತ್ರಿಯ ಪ್ರಯಾಣವನ್ನು ಪರಿವರ್ತಿಸಲು ಸಜ್ಜಾಗಿದೆ. ಇದು ದೂರದ ಪ್ರಯಾಣಿಕರಿಗೆ ವೇಗ, ಆರಾಮ ಮತ್ತು ಆಧುನಿಕ ಸೌಲಭ್ಯಗಳನ್ನು ಸಂಯೋಜಿಸ...
ಕೆಂಪುಕೋಟೆಯಿಂದ ಕರುಣೆಯ ಸಂದೇಶವೂ ಬರುತ್ತದೆ, ಮಿಷನ್ ಸುದರ್ಶನ ಚಕ್ರವೂ ಬರುತ್ತದೆ: ಮೋದಿ
- November 28, 2025
- 0 Likes
ಉಡುಪಿ: ಕೆಂಪು ಕೋಟೆಯಿಂದ ಶ್ರೀ ಕೃಷ್ಣನ ಕರುಣೆಯ ಸಂದೇಶವನ್ನು ತಿಳಿಸಲಾಗುತ್ತದೆ ಮತ್ತು ಅದೇ ಕೋಟೆಯಿಂದ ಮಿಷನ್ ಸುದರ್ಶನ ಚಕ್ರದ ಘೋಷಣೆಯನ್ನು ಸಹ ಮಾಡಲಾಗುತ್ತದೆ. ಶತ್ರುಗಳು ರಕ್...
ಗೋವಾದಲ್ಲಿ ʻವೇವ್ಸ್ ಫಿಲ್ಮ್ ಬಜಾರ್ʼಗೆ ಚಾಲನೆ
- November 20, 2025
- 0 Likes
ಗೋವಾ:ʻವೇವ್ಸ್ ಫಿಲ್ಮ್ ಬಜಾರ್ʼ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಚರಣೆಗೆ ನೈಸರ್ಗಿಕ ಮತ್ತು ಸೂಕ್ತವಾದ ಆರಂಭ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜ...
ದೆಹಲಿಯಲ್ಲಿ ಕಾರು ಸ್ಪೋಟ: ರಾಜ್ಯದಲ್ಲಿ ಹೈ ಅಲರ್ಟ್
- November 11, 2025
- 0 Likes
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಸಮೀಪದಲ್ಲಿ ಕಾರು ಸ್ಪೋಟ ನಡೆದಿದ್ದು, 10 ಮಂದಿ ಮೃತಪಟ್ಟಿದ್ದು, 30 ಕ್ಕೂ ಹೆಚ್ಚಿನ ಜನರಿಗೆ ಗಾಯಗಳಾಗಿವೆ. ಘಟನೆ ಸಂಬಂಧ ಕಾರು ಮಾಲೀ...
ಸಂಘ ಕಾನೂನು ಬದ್ಧ ಸಂಘಟನೆ: ಡಾ.ಮೋಹನ್ ಭಾಗವತ್
- November 9, 2025
- 0 Likes
ಬೆಂಗಳೂರು: ಭಾರತವು ಹಿಂದೂರಾಷ್ಟ್ರ ಎನ್ನುವುದನ್ನು ಹೊರತುಪಡಿಸಿ ಸಂಘದಲ್ಲಿ ಯಾವುದೇ ಬದಲಾವಣೆಗಳು ಸಾಧ್ಯವಿದೆ. ಸಂಘ ಕಾನೂನು ಬದ್ದ ಸಂಘಟನೆಯಾಗಿದ್ದು,ಭಾರತ ಮಾತೆಯ ಪುತ್ರರಾಗಿ, ಭ...
ಬೆಂಗಳೂರಿನಲ್ಲಿ ತಲೆ ಎತ್ತಿದ ಸೆಮಿಕಂಡಕ್ಟರ್ ಚಿಪ್ ಉತ್ಪಾದಿಸುವ ಆರ್ಮ್ (ಎ.ಆರ್.ಎಂ.) ಕಂಪನಿಯ ನೂತನ ಕಚೇರಿ
- September 17, 2025
- 0 Likes
ಬೆಂಗಳೂರು:ಸೆಮಿಕಂಡಕ್ಟರ್ ಕ್ಷೇತ್ರದ ಮೊದಲ ಆವೃತ್ತಿಯನ್ನು ನಾವು ಪ್ರಾಯೋಗಿಕವಾಗಿ ಪೂರ್ಣಗೊಳಿಸಿದ್ದು, ಈಗ ಎರಡನೇ ಆವೃತ್ತಿಯತ್ತ ಸಾಗುತ್ತಿದ್ದೇವೆ ಎಂದು ಕೇಂದ್ರ ರೈಲ್ವೆ, ವಾರ�...
ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (ಸಿಪಿಎ): ಕುರಿತು ಕಿರುನೋಟ
- September 14, 2025
- 0 Likes
ಬೆಂಗಳೂರು:”ಶಾಸನ ಸಭೆಗಳಲ್ಲಿ ಚರ್ಚೆ ಮತ್ತು ಸಂವಾದ: ಜನರ ವಿಶ್ವಾಸವನ್ನು ಬೆಳೆಸುವುದು, ಜನರ ಆಕಾಂಕ್ಷೆಗಳನ್ನು ಈಡೇರಿಸುವುದು” ವಿಷಯದ ಮೇಲೆ ಇದೇ ಮೊದಲ ಬಾರಿಗೆ ಕರ್ನಾಟಕದ ಬೆಂ...

