ಮಲೆ ಮಹದೇಶ್ವರ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಘೋಷಣೆ; ಸ್ಥಳೀಯರ ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ
- July 8, 2025
- 0 Likes
ಬೆಂಗಳೂರು:ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ ಹುಲಿಗಳ ಸಂತತಿ ದಿನೇದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಈ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಲ...
ಒಎನ್ಡಿಸಿಗೆ ನಮ್ಮ ಮೆಟ್ರೊ; ರ್ಯಾಪಿಡೋ, ನಮ್ಮ ಯಾತ್ರಿ ಸೇರಿ 9 ಅಪ್ಲಿಕೇಷನ್ಗಳಲ್ಲಿ ಕ್ಯೂಆರ್ ಟಿಕೆಟ್ ಲಭ್ಯ
- July 8, 2025
- 2 Likes
ಬೆಂಗಳೂರು: ನಮ್ಮ ಮೆಟ್ರೊ ಟಿಕೆಟ್ಗಳು ಈಗ ಹೆಚ್ಚುವರಿ 9 ಜನಪ್ರಿಯ ಅಪ್ಲಿಕೇಶನ್ಗಳಲ್ಲಿ ಲಭ್ಯವಿದ್ದು, ಪ್ರಯಾಣಿಕರಿಗೆ ಸುಗಮ ಹಾಗೂ ತಡೆರಹಿತ ಟಿಕೆಟ್ ಬುಕ್ಕಿಂಗ್ ಅನುಭವವನ್ನು ಒ�...
ನಿಜಲಿಂಗಪ್ಪ ಅವರ ಮನೆ ನವೀಕರಣಕ್ಕೆ 82 ಲಕ್ಷ ವೆಚ್ಚ; ಅಗತ್ಯ ಬಿದ್ದರೆ ಹೆಚ್ಚಿನ ಅನುದಾನ ಬಿಡುಗಡೆ
- July 8, 2025
- 1 Likes
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ದಿ. ಎಸ್. ನಿಜಲಿಂಗಪ್ಪ ಅವರ ಮನೆಯನ್ನು 82 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳಿಸಿ, ವಸ್ತು ಸಂಗ್ರಹಾಲಯವನ್�...
ಹಣಕಾಸು ಸ್ಥಿತಿಯ ವಾಸ್ತವಿಕ ಮಾಹಿತಿ ನೀಡಿ; ಸಿಎಂಗೆ ಯಡಿಯೂರಪ್ಪ ಆಗ್ರಹ
- July 8, 2025
- 0 Likes
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದು, ನಮ್ಮ ಆರೋಪ ತಳ್ಳಿಹಾಕುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಹಣಕಾಸಿನ ಸ್ಥಿತಿಯ ವಾಸ್ತವಿಕತೆಯ ಮಾಹಿತಿ ನೀಡಲಿ ಎ�...
ಭದ್ರಾ ಮೇಲ್ದಂಡೆ ಯೋಜನೆ; ಅನುದಾನ ನೀಡುವಂತೆ ಜಲಶಕ್ತಿ ಸಚಿವರಿಗೆ ಮನವಿ
- July 8, 2025
- 0 Likes
ನವದೆಹಲಿ: ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್. ಪಾಟೀಲ್ ಅವರನ್ನು ಭೇಟಿ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರ ತನ್ನ ಘೋಷಣೆಯಂತೆ ಭದ್ರಾ ಮೇಲ್ದಂಡೆ ಯೋಜನೆಗೆ ಅನು...
ಸಮಸ್ಯೆಗಳಿದ್ದರೆ ಬರವಣಿಗೆ ರೂಪದಲ್ಲಿ ನೀಡಿ; ಅಸಮಾಧಾನಿತರಿಗೆ ಸುರ್ಜೇವಾಲ ಸೂಚನೆ
- July 8, 2025
- 3 Likes
ಬೆಂಗಳೂರು: ಪಕ್ಷದಲ್ಲಿ ಕೆಲ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಗಮನಕ್ಕೆ ಬಂದಿದ್ದು, ಅವರಿಗೆ ಆಗುತ್ತಿರುವ ಸಮಸ್ಯೆ, ಗೊಂದಲದ ಬಗ್ಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡ�...
ಎತ್ತಿನಹೊಳೆ ಯೋಜನೆ ಆಕ್ಷೇಪ ನಿವಾರಿಸುವುದಾಗಿ ಕೇಂದ್ರ ಸಚಿವರಿಂದ ಆಶ್ವಾಸನೆ; ಡಿ.ಕೆ. ಶಿವಕುಮಾರ್
- July 8, 2025
- 2 Likes
ನವದೆಹಲಿ: ಎತ್ತಿನಹೊಳೆ ಯೋಜನೆ ವಿಚಾರವಾಗಿ ಎದುರಾಗಿರುವ ತಾಂತ್ರಿಕ ಆಕ್ಷೇಪಣೆಗಳ ಬಗ್ಗೆ ಕೇಂದ್ರ ಪರಿಸರ ಸಚಿವರಿಗೆ ಸ್ಪಷ್ಟನೆ ನೀಡಿದ್ದು, ಆಕ್ಷೇಪಣೆಗಳನ್ನು ನಿವಾರಣೆ ಮಾಡುವುದ�...
ನೆಕ್ಸ್ಟ್ ಕ್ಯಾಬಿನೆಟ್ನಲ್ಲಿ ಅವಕಾಶ ಸಿಗುತ್ತೋ, ಇಲ್ವೋ ಎಂದು ಮಧು ಬಂಗಾರಪ್ಪಗೆ ಭಯ ಶುರುವಾಗಿದೆ; ವಿಜಯೇಂದ್ರ
- July 8, 2025
- 3 Likes
ಶಿವಮೊಗ್ಗ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ನಮ್ಮ ಜಿಲ್ಲೆಯ ಸಚಿವರಿಗೆ ಭಯ ಶುರುವಾಗಿದೆ. ಅವರಿಗೆ ಹೊಸ ಸಂಪುಟದಲ್ಲಿ ಸಚಿವರಾಗಿ �...
ಪಡಿತರ ಸಾಗಾಣಿಕಾ ಲಾರಿ ಮಾಲೀಕರಿಗೆ 250 ಕೋಟಿ ಬಾಕಿ ; ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ
- July 8, 2025
- 3 Likes
ಬೆಂಗಳೂರು: ‘ಅನ್ನರಾಮಯ್ಯ’ ಎಂದು ಹೊಗಳಿಸಿಕೊಳ್ಳುವ ಸಿದ್ದರಾಮಯ್ಯನವರೇ, ಅನ್ನಭಾಗ್ಯಕ್ಕೆ ಏಕೆ ಭಂಗ ತಂದಿದ್ದೀರಿ? ಪಡಿತರ ಸಾಗಾಣಿಕಾ ಲಾರಿಗಳ ಲಾರಿ ಮಾಲೀಕರಿಗೆ 6 ತಿಂಗಳಿಂದ 250 �...
ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯ,ಇದೇ ಸರ್ಕಾರದ ಅಭಿಪ್ರಾಯವಾಗುವಂತೆ ಮಾಡುತ್ತೇನೆ;ಸಿಎಂ
- July 5, 2025
- 0 Likes
ಬೆಂಗಳೂರು: ರಾಜ್ಯದಲ್ಲಿ ತ್ರಿಭಾಷಾ ಸೂತ್ರಕ್ಕೆ ನನ್ನ ಸಹಮತವಿಲ್ಲ,ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ನನ್ನ ಅಭಿಪ್ರಾಯವೇ ಸರ್ಕಾರದ ಅಭಿಪ್ರಾಯ ಆಗುವ, ಮಾಡುವ ದಿಕ್ಕಿನಲ್ಲ...