ಬೆಂಗಳೂರು: ಭಾರತೀಯ ಸಂಸ್ಕೃತಿ ಪರಂಪರೆಯ ಯೋಗ ದಿನಾಚರಣೆಯನ್ನು ಉದ್ಯಾನನಗರಿ ಬೆಂಗಳೂರಿನಲ್ಲಿ ಆಚರಿಸಲಾಯಿತು. ರಾಜ್ಯಪಾಲ ವಜುಭಾಯ್ ರೂಢಾಭಾಯ್ ವಾಲಾ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ,ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಯೋಗಾಸನದ ಮಾಡಿ ಗಮನ ಸೆಳೆದರು. ಪದ್ಮನಾಭ ನಗರ ನಿವಾಸದಲ್ಲಿ ಯೋಗ ಶಿಕ್ಷಕರ ಸಹಕಾರದೊಂದಿಗೆ ಇಳಿ ವಯಸ್ಸಿನಲ್ಲಿಯೂ ಅತ್ಯುತ್ಸಾಹದಿಂದ ದೇವೇಗೌಡರು ಯೋಗಾಸನ ಮಾಡಿದರು.ವಿವಿಧ ಆಸನಗಳನ್ನು ಮಾಡಿ ಗಮನ ಸೆಳೆದರು.ನಂತರ...
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಫಿಟ್ನೆಸ್ ಚಾಲೆಂಜ್ ಹಾಕಿದ್ದೆ ಹಾಕಿದ್ದು ಎಲ್ಲಿ ನೋಡಿದರೂ ಯೋಗ ದಿನದ್ದೆ ಮಾತು.ಇದೀಗ ಪ್ರಧಾನ ಮಂತ್ರಿಗಳ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿರುವ ಮಾಜಿ ಪ್ರಾಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರು ಮೊದಲ ಬಾರಿಗೆ ಬಹಿರಂಗವಾಗಿ ಯೋಗ ಮಾಡುವ ಮೂಲಕ ಪ್ರಧಾನಿ ಮೋದಿಯವರಿಗೆ ಉತ್ತರ ನೀಡಿದ್ದಾರೆ.
ಯೋಗ ದಿನದ ಅಂಗವಾಗಿ ಪದ್ಮನಾಭ ನಗರದ ತಮ್ಮ...
ಬೆಂಗಳೂರು: ಇಂದು ವಿಶ್ವ ಯೋಗ ದಿನ. ನಾಲ್ಕನೇ ವಿಶ್ವ ಯೋಗ ದಿನಾಚರಣೆಯನ್ನ ಬಿಜೆಪಿ ಪಕ್ಷದ ವತಿಯಿಂದಲೂ ಯೋಗ ದಿನಾಚರಣೆ ಆಯೋಜಿಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಹಲವು ಮುಖಂಡರು ಯೋಗಾಸನ ಮಾಡಿ ಗಮನ ಸೆಳೆದರು. ಬಿಜೆಪಿ ಕಛೇರಿಯಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ,...
ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ನೆಸ್ ಚಾಲೆಂಜ್ ಇದೀಗ ವೈರಸ್ ರೀತಿ ದೇಶಾದ್ಯಂತ ಹರಡಿದ್ದು,ರಾಜಕಾರಣಿಗಳ ನಂತರ ಇದೀಗಅಧಿಕಾರಿಗಳೂ ಚಾಲೆಂಜ್ ಸ್ವೀಕರಿಸಿ ಸಾಮರ್ಥ್ಯ ತೋರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಯಸ್,ಈಗ ಮೋದಿ ಚಾಲೆಂಜ್ ಸ್ವೀಕರಿಸಿರುವ ಅಧಿಕಾರಿ ರಾಜ್ಯ ಗೃಹಮಂಡಳಿ ವ್ಯವಸ್ಥಾಪಕ ನಿರ್ದೇಶಕರಾದ ಹಿರಿಯ ಐಪಿಎಸ್ ಅಧಿಕಾರಿ ಕಿಶೋರ್ ಚಂದ್ರ.ಈ ಅಧಿಕಾರಿ ವ್ಯಾಯಾಮ ಮಾಡುತ್ತಿರುವ ನಾಲ್ಕು ನಿಮಿಷದ ವಿಡಿಯೋವನ್ನು...
ದೀರ್ಘಕಾಲದ ನಂತರ ಕೆಲಸ ಮುಗಿಸಿ ಮನೆಗೆ ಬರುತ್ತೇವೆ. ಮನೆಗೆ ಬಂದ ತಕ್ಷಣ ಮನೆಗೆಲಸದಲ್ಲಿ ಮುಳುಗುತ್ತೇವೆ ಮತ್ತಷ್ಟು ಧಣಿಯುತ್ತೇವೆ. ಮನೆ ಕೆಲಸವೆಲ್ಲಾ ಮುಗಿದ ತಕ್ಷಣ ಟಿವಿ ನೋಡಲು ಆರಂಭಿಸುತ್ತೇವೆ ಏನೇ ಮಾಡಿದರೂ ತಮ್ಮ ಒತ್ತಡ, ಧಣಿವು ಮಾತ್ರ ಕಡಿಮೆಯಾಗುವುದಿಲ್ಲ.
ಹೀಗೆ ಕೆಲವು ದಿನ ಕಳೆದರೆ ಸುಸ್ತು, ತಲೆ ನೋವು, ಮಾನಸಿಕ ಸಮಸ್ಯೆಗಳು ಎದುರಾಗುತ್ತವೆ. ಬೇರೆಯವರು ಮಾತನಾಡಿದರೆ ಕೋಪ...
ಮೊಳಕೆ ಕಾಳು ಅತ್ಯಂತ ಪೋಷಕಾಂಶ ಭರಿತವಾದ ಆಹಾರ ಪ್ರತಿದಿನ ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಹಲವು ಬಗೆಯ ಪ್ರಯೋಜನಗಳಿವೆ. ದೈಹಿಕ ನಿಶ್ಯಕ್ತಿ ಮತ್ತು ಅಪೌಷ್ಠಿಕತೆಯನ್ನು ತೆಗೆದುಹಾಕಲು ಮೊಳಕೆಕಾಳು ಉತ್ತಮ ಆಹಾರವಾಗಿದೆ. ಮೊಳಕೆ ಕಾಳಿನಲ್ಲಿ ದೈಹಿಕ ನಿಶ್ಯಕ್ತಿ ಮತ್ತು ಅಪೌಷ್ಟಿಕತೆ ಹೊಗಲಾಡಿಸುವ ಗುಣಗಳು ಮಾತ್ರ ಇಲ್ಲ ಇನ್ನೂ ಹೆಚ್ಚಿನ ಪ್ರಯೋಜನಗಳಿವೆ. ಖಾಲಿ ಹೊಟ್ಟೆಯಲ್ಲಿ ಮೊಳಕೆಕಾಳು ಸೇವಿಸಿದರೆ ಇರುವ ಪ್ರಯೋಜನಗಳ...