ಬೆಂಗಳೂರು: ದಿವ್ಯಾ ನವೀನ್ ಅವರು ಮಿಸೆಸ್ ಸೌತ್ ಇಂಡಿಯಾ ಆಮ್ ಪವರ್ಫುಲ್ ಕಿರೀಟ ಧರಿಸಿದರು. ಶ್ರೀದೇವಿ ಅಪ್ಪಾಚ ಅವರು ಮಿಸೆಸ್ ಕರ್ನಾಟಕ ಕರ್ವಿ ಸ್ಪರ್ಧೆಯಲ್ಲಿ ವಿಜೇತರಾದರು. ಭಾರತೀಯ ಸಂಪ್ರದಾಯವನ್ನು ಎತ್ತಿಹಿಡಿಯುವ "ಎಥ್ನಿಕ್' ಸುತ್ತಿನಲ್ಲಿ ರೂಪದರ್ಶಿಯರು ರ್ಯಾಂಪ್ ಮೇಲೆ ಹೆಜ್ಜೆಹಾಕಿದರು. ವಿಭಿನ್ನ ರೀತಿಯಲ್ಲಿ ಸೀರೆಯನ್ನು ಉಟ್ಟು ವಿನೂತನ ಫ್ಯಾಷನ್ ಮಂತ್ರ ಜಪಿಸಿದರು.
ಹೋಟೆಲ್ ಲಲಿತ್ ಅಶೋಕ್ನಲ್ಲಿ ನಡೆದ ಮೂರನೇ ಆವೃತ್ತಿಯ...
ಬೆಂಗಳೂರು: ಕರ್ನಾಟಕ ರಾಜ್ಯ ಕಾಯರ್ ಕೋ ಆಪರೇಟಿವ್ ಫೆಡರೇಷನ್ ಮತ್ತು ಸನ್ ಎಂಟರ್ ಪ್ರೈಸ್ ನ ಸಹಯೋಗದಲ್ಲಿ ಬೆಂಗಳೂರು ಹಬ್ಬ 2018 ಕರಕುಶಲ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಮೇಳ ನಡೆಯುತ್ತಿದೆ. ಬೆಂಗಳೂರಿನ ಕೋರಮಂಗಲ ಮೈದಾನದಲ್ಲಿ ನವೆಂಬರ್ 2ರಿಂದ ನವೆಂಬರ್ 4ರವರೆಗೆ ನಡೆಯಲಿರುವ ಈ ಬೆಂಗಳೂರು ಹಬ್ಬವನ್ನು ಚಲನ ಚಿತ್ರ ನಟಿ ದೀಪಿಕಾ ದಾಸ್...
ಬೆಂಗಳೂರು:ಸಿಲಿಕಾನ್ ಸಿಟಿಯ ಈ ಬಾರಿಯ ವೀಕೆಂಡ್ ಸ್ಪೆಷಲ್ ಆಗಿತ್ತು.ರ್ಯಾಂಪ್ ಮೇಲೆ ಬಳ್ಳಿಯಂತೆ ಬಳುಕುವ ಬೆಡಗಿಯರ ಬಿನ್ನಾಣದ ಕ್ಯಾಟ್ ವಾಕ್ ಯುವ ಸಮೂಹದ ಕಣ್ಮನ ಸೆಳೆಯಿತು. ಯಸ್,ಯಮಹಾ ಫ್ಯಾಸಿನೋ ಮಿಸ್ ದೀವಾ2018 ಸ್ಪರ್ಧೆಯ ಬೆಂಗಳೂರು ಆಡಿಷನ್ ಪೂರ್ಣಗೊಂಡಿದ್ದು ಫೈನಲ್ ಗೆ 9 ಮಂದಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಓರ್ವ ಸ್ಪರ್ಧಿ ಮಾತ್ರ ಚೆನ್ನೈನವರಾಗಿದ್ದು ಉಳಿದವರು ಬೆಂಗಳೂರಿನವರೇ ಎನ್ನುವುದು ವಿಶೇಷ.ಫೈನಲ್ ಗೆದ್ದ...
ಕಣ್ಣಿನ ಸುತ್ತ ಕಪ್ಪು ಕಲೆ ಇದ್ರೆ ಮುಖದ ಅಂದವೇ ಹಾಳಾಗುತ್ತದೆ. ನಿದ್ರಾಹೀನತೆ ಸೇರಿದಂತೆ ಹಲವು ಕಾರಣಗಳಿಂದ ಕಣ್ಣಿನ ಸುತ್ತಾ ಕಪ್ಪು ಕಲೆಗಳು ಉಂಟಾಗುತ್ತವೆ. ಒಮ್ಮೆ ಕಪ್ಪು ಕಲೆಗಳು ಬಂದರೆ ಸುಲಭವಾಗಿ ಹೋಗುವುದಿಲ್ಲ. ಆದರೆ, ಮನೆ ಮದ್ದುಗಳಿಂದಲೇ ಕಪ್ಪು ಕಲೆ ನಿವಾರಣೆ ಮಾಡಬಹುದಾಗಿದೆ. ಕಪ್ಪು ಕಲೆಗಳನ್ನು ಹೋಗಲಾಡಿಸಲು ಹಲವಾರು ಬಗೆಯ ಔಷಧ ಮತ್ತು ಕ್ರೀಮ್ ಗಳಿವೆ, ಆದರೆ,...
ಬೆಂಗಳೂರು:ದೇಶದ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಅರ್ಹತೆ ಪಡೆಯಲು ಮೆಟ್ಟಿಲಾಗಿರುವ ಯಮಾಹಾ ಫ್ಯಾಸಿನೋ ಮಿಸ್ ದಿವಾ ಮಿಸ್ ಯೂನಿವರ್ಸ್ ಇಂಡಿಯಾ 2018 ಗ್ಲಾಮರ್ ಆರಂಭಗೊಂಡಿದೆ. ಈ ಸ್ಪರ್ಧೆಯ ವಿಜೇತರು ದೇಶದ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಅರ್ಹತೆ ಪಡೆಯಲಿದ್ದು,ಭಾರತದ ಸೌಂದರ್ಯ ಮತ್ತು ಪ್ರತಿಭೆಯನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುವುದಕ್ಕಾಗಿ, ಈ ಕಾರ್ಯಕ್ರಮದ ಸಲಹೆಗಾರ್ತಿ ಮತ್ತು ರಾಯಭಾರಿಯಾಗಿರುವ ಲಾರಾ ದತ್ತಾ, ಖುಷಿ, ಸಾಹಸ, ತಮಾಷೆ,...
ದೀರ್ಘಕಾಲದ ನಂತರ ಕೆಲಸ ಮುಗಿಸಿ ಮನೆಗೆ ಬರುತ್ತೇವೆ. ಮನೆಗೆ ಬಂದ ತಕ್ಷಣ ಮನೆಗೆಲಸದಲ್ಲಿ ಮುಳುಗುತ್ತೇವೆ ಮತ್ತಷ್ಟು ಧಣಿಯುತ್ತೇವೆ. ಮನೆ ಕೆಲಸವೆಲ್ಲಾ ಮುಗಿದ ತಕ್ಷಣ ಟಿವಿ ನೋಡಲು ಆರಂಭಿಸುತ್ತೇವೆ ಏನೇ ಮಾಡಿದರೂ ತಮ್ಮ ಒತ್ತಡ, ಧಣಿವು ಮಾತ್ರ ಕಡಿಮೆಯಾಗುವುದಿಲ್ಲ.
ಹೀಗೆ ಕೆಲವು ದಿನ ಕಳೆದರೆ ಸುಸ್ತು, ತಲೆ ನೋವು, ಮಾನಸಿಕ ಸಮಸ್ಯೆಗಳು ಎದುರಾಗುತ್ತವೆ. ಬೇರೆಯವರು ಮಾತನಾಡಿದರೆ ಕೋಪ...
ಮಳೆ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಪ್ರತಿಯೊಬ್ಬರು ಮಳೆಯನ್ನು ಇಷ್ಟಪಡ್ತಾರೆ. ಅದ್ರಲ್ಲೂ ಮಳೆಯಲ್ಲಿ ನೆನೆಯೋದು ಅಂದ್ರೆ ಹುಡುಗಿಯರಿಗೆ ಅಚ್ಚುಮೆಚ್ಚು. ಆದ್ರೆ, ಅವರಿಗಿರುವ ಸೌಂದರ್ಯದ ಮೇಲಿನ ಪ್ರೀತಿ ಮಳೆಯಲ್ಲಿ ನೆನೆಯದಂತೆ ಅವರನ್ನು ತಡೆಯುತ್ತದೆ.
ಮಳೆಗಾಲದಲ್ಲಿ ಯಾವ ಸಮಸ್ಯೆಗಳು ಎದುರಾಗುತ್ತವೆ
ಮಳೆಗಾಲದ ಸಮಯದಲ್ಲಿ ನಾವೇಲ್ಲರೂ ಕೆಲವು ಸಾರ್ವತ್ರಿಕ ಸಮಸ್ಯೆಗಳನ್ನು ಎದುರಿಸುತ್ತೇವೆ. ಅದ್ರಲ್ಲಿ ಕೂದಲಿನ ಸಮಸ್ಯೆ, ಹೆಚ್ಚಾಗಿ ಬೆವರುವುದು ಮತ್ತು
ಚರ್ಮದ...
ಕೂದಲು ಮತ್ತು ತ್ವಚೆಯ ಸೌಂದರ್ಯಕ್ಕಾಗಿ ನಾನಾ ಕಸರತ್ತುಗಳನ್ನು ಮಾಡುತ್ತೇವೆ. ವಾರಕ್ಕೊಂದು ಬಗೆಯ ಶಾಂಪೂ, ಸೋಪುಗಳನ್ನು ನಮ್ಮ ಮೇಲೆ ನಾವು ಪ್ರಯೋಗಿಸಿಕೊಳ್ಳೆತ್ತೇವೆ. ಆದ್ರೆ ಕೊನೆಗೆ ನಮಗೆ ಸಿಗುವುದು ಕಾಂತಿ ಹೀನ ತ್ವಚೆ ಮತ್ತು ಕೂದಲು.
ನಮ್ಮ ತ್ವಚೆಯ ಮತ್ತು ಕೂದಲಿನ ಹಾರೈಕೆಗೆ ಆದಷ್ಟು ನೈಸರ್ಗಿಕ ವಿಧಾನಗಳನ್ನು ಬಳಸುವುದು ಒಳ್ಳೆಯದು. ಹಾಗಾದ್ರೆ ಯಾವ ರೀತಿ ನೈಸರ್ಗಿಕವಾಗಿ ನಮ್ಮ ತ್ವಚೆ...
ಬಗೆಬಗೆ ವಿನ್ಯಾಸದ ಆಭರಣಗಳನ್ನು ಕೊಳ್ಳುವುದಷ್ಟೇ ಮುಖ್ಯವಲ್ಲ. ಅವುಗಳನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಆಭರಣಗಳನ್ನು ಸೂಕ್ತ ನಿರ್ವಹಣೆ ಮಾಡದಿದ್ದರೆ ಅವು ಹಾಳಾಗುತ್ತವೆ ಮತ್ತು ಅವುಗಳ ವಿನ್ಯಾಸಕ್ಕೆ ಧಕ್ಕೆಯಾಗುತ್ತದೆ. ಎಲ್ಲೆಂದರಲ್ಲಿ ಇರಿಸುವುದರಿಂದ ಅವುಗಳ ಹೊಳಪು ಮಾಸುವುದರ ಜೊತೆಗೆ ಅವು ಕಾಂತಿ ಹೀನವಾಗುತ್ತವೆ.
ಆಭರಣಗಳ ಸುರಕ್ಷತೆ ಜೊತೆಗೆ ಅವುಗಳು ಹಾಳಾಗದಂತೆ ನೋಡಿಕೊಳ್ಳುವುದು ಮುಖ್ಯ. ಲಾಕರ್ನಲ್ಲಿಟ್ಟಾಗ ಅದರೊಳಗೆ ಆಭರಣಗಳಿಗೆ...
ಪ್ರಕೃತಿ ವರವಾಗಿ ನೀಡಿರುವ ಹಲವಾರು ನೈಸರ್ಗಿಕ ಆಹಾರಗಳಲ್ಲಿ ಮೊಸರು ಕೂಡ ಒಂದು. ನೀರು ಹೊರತು ಪಡಿಸಿದರೆ ಸುಲಭವಾಗಿ ಜೀರ್ಣವಾಗುವ ಆಹಾರ ಮೊಸರು. ಮೊಸರಿನಲ್ಲಿ ಅನೇಕ ಪೋಷಕಾಂಶಗಳಿದ್ದು, ಪ್ರತಿದಿನ ಮೊಸರು ಸೇವನೆಯಿಂದ ರೋಗಗಳು ನಮ್ಮ ಬಳಿ ಸುಳಿಯುವುದಿಲ್ಲ.
ಮೊಸರಿನಲ್ಲಿ ಆರೋಗ್ಯ ವೃದ್ಧಿಸುವ ಶಕ್ತಿ ಮಾತ್ರವಲ್ಲ, ಸೌಂದರ್ಯ ವೃದ್ಧಿಸುವ ಶಕ್ತಿಯೂ ಇದೆ. ದಿನಕ್ಕೆ 250 ರಿಂದ 600 ಗ್ರಾಂ...