ಬೆಂಗಳೂರು: ಇದುವರೆಗೆ ಮಾರ್ಕೆಟ್ನಲ್ಲಿ ವಿವಿಧ ಬಗೆಯ ಮಿಲ್ಕ್ ಶೇಕ್ಸ್, ಡ್ರಿಂಕ್ಸ್ & ಐಸ್ಕ್ರೀಮ್ಗಳು ಬಂದಿವೆ. ಅದ್ಭುತವಾದ ರುಚಿ ಹಾಗೂ ಸ್ವಚ್ಛವಾದ ಹಾಲಿನ ಪ್ಲೇವರ್ ಹೊಂದಿರುವಂತಹವು ಇಲ್ಲವೆಂದೇ ಹೇಳಬಹುದು. ಇದೀಗ ಆ ಸ್ಥಾನವನ್ನು ತುಂಬಲು ಹೊಚ್ಚಹೊಸ ರುಚಿಯೊಂದಿಗೆ ಐಸ್ಕ್ರೀಮ್ ಮತ್ತು ಮಿಲ್ಕ್ ಶೇಕ್ಗಳೊಂದಿಗೆ ಮಾರುಕಟ್ಟೆಗೆ ಬಂದಿದೆ ಡುಮಾಂಟ್. ಮಾವಿನ ಸ್ವಾದ ಸವಿಯಬೇಕಾದರೆ ಮಾವಿನ ಹಣ್ಣನ್ನೇ ತಿನ್ನಬೇಕು. ಆದರ...
ಮೈಸೂರು: ಪ್ರತಿದಿನ 6 ಲಕ್ಷ ಲೀಟರ್ (9 ಲಕ್ಷ ಲೀಟರ್ಗೆ ವರ್ಧಿಸಬಹುದಾದ) ಹಾಲನ್ನು ಸಂಸ್ಕರಿಸುವ ಸಾಮರ್ಥ್ಯವುಳ್ಳ ನೂತನ ಮೆಗಾಡೇರಿಯನ್ನು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ಮೈಸೂರು ನಗರದ ಆಲನಹಳ್ಳಿಯಲ್ಲಿ ಇಂದು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಹಾಲು ಉತ್ಪಾದನೆ ಹೆಚ್ಚಿಸಲು ಹಾಗೂ ರೈತರ ಆರ್ಥಿಕ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಮೈಸೂರು ನಗರದ ಆಲನಹಳ್ಳಿ...
ನವದೆಹಲಿ: ಲೋಕಸಭಾ ಚುನಾವಣೆಗೆ ಈಗಾಗಲೇ ಎಲ್ಲಾ ಪಕ್ಷಗಳು ತನ್ನದೇ ರೀತಿಯಲ್ಲಿ ತಯಾರಿ ನಡೆಸಿದ್ದು, ಕೇಂದ್ರದಲ್ಲಿ ಆಡಳಿತ ರೂಢ ಪಕ್ಷ ಮುಂಗಾರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ರೈತರಿಗೆ ಕೊಡಿಗೆ ನೀಡಿದೆ. ಕೇಂದ್ರದ ಎನ್ಡಿಎ ಸರ್ಕಾರ ಮುಂಗಾರಿನ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದ್ದು, ಈ ಮೂಲಕ ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗೆಟ್ಟಿದ್ದ ರೈತರಿಗೆ ಸೂಕ್ತ...
ಮಂಡ್ಯ:ಪ್ಲಾಸ್ಟಿಕ್ ಅಕ್ಕಿ ಆಯ್ತು ಇದೀಗ ರಬ್ಬರ್ ಅಕ್ಕಿಯ ಕಾಟ ಆರಂಭಗೊಂಡಿದೆ. ಮಂಡ್ಯ ಜಿಲ್ಲೆಯಲ್ಲಿ ರಬ್ಬರ್ ಅಕ್ಕಿಯ ಭೀತಿ ಶುರುವಾಗಿದ್ದು ಜನ ಕಂಗಾಲಾಗಿದ್ದಾರೆ. ರಬ್ಬರ್ ರೀತಿಯಲ್ಲಿ ಧಗಧಗನೆ ಹೊತ್ತಿ ಉರಿಯತ್ತಿರೋ ಅನ್ನಭಾಗ್ಯದ ಅಕ್ಕಿ ಗ್ರಾಮಸ್ತರಲ್ಲಿ ಆತಂಕ ಸೃಷ್ಠಿಸಿದೆ.ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ರಬ್ಬರ್ ಅಕ್ಕಿ ಪತ್ತೆಯಾಗಿದೆ.ಗ್ರಾಮದ ಪಡಿತರ ಅಂಗಡಿಯಿಂದ ಕೊಡಲಾಗಿದ್ದ ಅನ್ನಭಾಗ್ಯದ ಅಕ್ಕಿಯನ್ನು ನೀರಿನಲ್ಲಿ...
ಸಜ್ಜೆಯು ಪ್ರಮುಖ ಸಿರಿ ಧಾನ್ಯಗಳಲ್ಲೊಂದು. ರುಚಿಯಾದ ಆಹಾರದ ಜೊತೆ ಉತ್ತಮ ಆರೋಗ್ಯದ ಗುಟ್ಟನ್ನು ಹೊಂದಿದೆ. ಕ್ಯಾಲ್ಸಿಯಂ ಆಗರವಾಗಿರುವ ಸಜ್ಜೆ ಸೇವನೆಯಿಂದ ಮಲಬದ್ಧತೆ ನಿವಾರಣೆ ಯಾಗುತ್ತದೆ. ಬೆಳೆಯುವ ವಿಧಾನ ಸಜ್ಜೆಗೆ ಹೆಚ್ಚು ನೀರಿನ ಅಗತ್ಯವಿಲ್ಲ. ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯಬಹುದಾಗಿದೆ. ಬಿತ್ತಿದ ಮೂರುವರೆ ತಿಂಗಳಿಂದ ನಾಲ್ಕು ತಿಂಗಳೊಳಗೆ ಫಸಲು ಕೈಗೆ ಬರುತ್ತದೆ. ಸಾಮಾನ್ಯವಾಗಿ ಎಲ್ಲ ವಿಧದ ಮಣ್ಣಿನಲ್ಲೂ ಬೆಳೆಯಬಹುದಾಗಿದ್ದು. ಅದರಲ್ಲೂ...
ಭಾರತೀಯ ಆಹಾರ ಪದ್ಧತಿಯಲ್ಲಿ ಬೆಳ್ಳುಳ್ಳಿಗೆ ತನ್ನದೇ ಆದಾ ಸ್ಥಾನವಿದೆ. ಬೆಳ್ಳುಳ್ಳಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ ಎಂಬುದನ್ನು ಆಯುರ್ವೇದ ವೈದ್ಯವೂ ಹೇಳುತ್ತದೆ. ಹಾಗಾದ್ರೆ ಬೆಳ್ಳುಳ್ಳಿ ಸೇವನೆಯಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ಯೋಚಿಸುತ್ತಿದ್ದೀರಾ ಹಾಗಾದ್ರೆ ಇದನ್ನ ಓದಿ. ಬೆಳ್ಳುಳ್ಳಿ ಸೇವನೆಯಿಂದ ಆಗುವ ಪ್ರಯೋಜನಗಳು * ಬೆಳ್ಳುಳ್ಳಿ ಸದಾ ನಿಮ್ಮನ್ನು ಸದಾ ಯುವಕರಾಗಿರುವಂತೆ ನೋಡಿಕೊಳ್ಳುತ್ತದೆ. * ಬೆಳ್ಳುಳ್ಳಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಅಂಶಗಳನ್ನು...
ಮೊಳಕೆ ಕಾಳು ಅತ್ಯಂತ ಪೋಷಕಾಂಶ ಭರಿತವಾದ ಆಹಾರ ಪ್ರತಿದಿನ ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಹಲವು ಬಗೆಯ ಪ್ರಯೋಜನಗಳಿವೆ. ದೈಹಿಕ ನಿಶ್ಯಕ್ತಿ ಮತ್ತು ಅಪೌಷ್ಠಿಕತೆಯನ್ನು ತೆಗೆದುಹಾಕಲು ಮೊಳಕೆಕಾಳು ಉತ್ತಮ ಆಹಾರವಾಗಿದೆ. ಮೊಳಕೆ ಕಾಳಿನಲ್ಲಿ ದೈಹಿಕ ನಿಶ್ಯಕ್ತಿ ಮತ್ತು ಅಪೌಷ್ಟಿಕತೆ ಹೊಗಲಾಡಿಸುವ ಗುಣಗಳು ಮಾತ್ರ ಇಲ್ಲ ಇನ್ನೂ ಹೆಚ್ಚಿನ ಪ್ರಯೋಜನಗಳಿವೆ. ಖಾಲಿ ಹೊಟ್ಟೆಯಲ್ಲಿ ಮೊಳಕೆಕಾಳು ಸೇವಿಸಿದರೆ ಇರುವ ಪ್ರಯೋಜನಗಳ...
ಬೇಸಿಗೆ ಕಾಲದಲ್ಲಿ ನಮ್ಮ ದೇಹಕ್ಕೆ ಅತ್ಯಧಿಕ ಪ್ರಮಾಣದಲ್ಲಿ ನೀರಿನ ಅಂಶದ ಅವಶ್ಯಕತೆ ಇರುತ್ತದೆ. ನಮಗೆ ತಿಳಿದಿರುವಂತೆ ಕಲ್ಲಂಗಡಿ ಹಣ್ಣು ಅತ್ಯಧಿಕ ಪ್ರಮಾಣದಲ್ಲಿ ನೀರಿನಾಂಶ ನೀಡುವ ಹಣ್ಣಾಗಿದೆ. ಇದು ರುಚಿಯಾದ ಹಣ್ಣು ಕೂಡ ಆಗಿದೆ. ಒಂದು ಕಪ್ ಕಲ್ಲಂಗಡಿ ಹಣ್ಣಿನಲ್ಲಿ ಕೇವಲ 46 ಕ್ಯಾಲರಿ ಇರುತ್ತದೆ. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ವಿಟಾಮಿನ್ ಸಿ, ವಿಟಾಮಿನ್ ಎ...
ಬೆಂಗಳೂರು:ಮೈದಾ ಹಿಟ್ಟು ಬಹುತೇಕ ಎಲ್ಲರಿಗೂ ಗೊತ್ತು,ಮೈದಾ ಹಿಟ್ಟು ಬಳಸಿ ಮಾಡಿದ ಅಡುಗೆಯನ್ನು ಬಾಯಿ ಚಪ್ಪರಿಸುಕೊಂಡು ತಿನ್ನುತ್ತೇವೆ,ಆದರೆ ಮೈದಾದಿಂದ ತಯಾರಾದ ಪದಾರ್ಥಗಳ ಮಿತ ಬಳಕೆ ಅತು ಮುಖ್ಯ.ಯಾಕೆಂದರೆ ಮೈದಾ ಹೆಚ್ಚಾದರೆ ಆರೋಗ್ಯದ ಸಮಸ್ಯೆ ಖಚಿತ. ಮೈದಾ ಹಿಟ್ಟು ಒಂದು ಸಂಸ್ಕರಿಸಿದ ಗೋಧಿ ಹಿಟ್ಟು.ಇದರಲ್ಲಿ ಇರುವ ನಾರಿನ ಅಂಶವನ್ನು ಸಂಪೂರ್ಣವಾಗಿ ತೆಗೆದಿರುತ್ತಾರೆ. ಜೊತೆಗೆ ಇದನ್ನು ಬೆಂಜೋಯಿಕ್ ಪೆರಾಕ್ಸೈಡ್ ಎಂಬ...
ಪ್ರಕೃತಿ ವರವಾಗಿ ನೀಡಿರುವ ಹಲವಾರು ನೈಸರ್ಗಿಕ ಆಹಾರಗಳಲ್ಲಿ ಮೊಸರು ಕೂಡ ಒಂದು. ನೀರು ಹೊರತು ಪಡಿಸಿದರೆ ಸುಲಭವಾಗಿ ಜೀರ್ಣವಾಗುವ ಆಹಾರ ಮೊಸರು. ಮೊಸರಿನಲ್ಲಿ ಅನೇಕ ಪೋಷಕಾಂಶಗಳಿದ್ದು, ಪ್ರತಿದಿನ ಮೊಸರು ಸೇವನೆಯಿಂದ ರೋಗಗಳು ನಮ್ಮ ಬಳಿ ಸುಳಿಯುವುದಿಲ್ಲ.
ಮೊಸರಿನಲ್ಲಿ ಆರೋಗ್ಯ ವೃದ್ಧಿಸುವ ಶಕ್ತಿ ಮಾತ್ರವಲ್ಲ, ಸೌಂದರ್ಯ ವೃದ್ಧಿಸುವ ಶಕ್ತಿಯೂ ಇದೆ. ದಿನಕ್ಕೆ 250 ರಿಂದ 600 ಗ್ರಾಂ...