ಕ್ವೀನ್ಸ್ ಪ್ರೀಮಿಯರ್ ಲೀಗ್ 2.0; ಲೋಗೋ ಲಾಂಚ್ ಮಾಡಿದ ಮೋಹಕತಾರೆ ರಮ್ಯಾ
- July 7, 2025
- 0 Likes
ಬೆಂಗಳೂರು: ಮೊದಲ ಆವೃತ್ತಿಯ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಬಹು ನಿರೀಕ್ಷಿತ ಕ್ವೀನ್ಸ್ ಪ್ರೀಮಿಯರ್ ಲೀಗ್ (QPL)2.0 ಲೋಗೋ ಅನಾವರಣಗೊಂಡಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಮಹಿಳಾ ಕ್ರೀಡಾ�...
ಇಂದು ರಾತ್ರಿಯಿಂದಲೇ ಬರ್ತಿದ್ದಾನೆ ‘ಕರ್ಣ’; ಧಾರಾವಾಹಿ ಪ್ರಸಾರ ಪ್ರಕಟಿಸಿದ ಜೀ ಕನ್ನಡ
- July 3, 2025
- 0 Likes
ಬೆಂಗಳೂರು: ಸಾಕಷ್ಟು ಅಡೆತಡೆಗಳ ನಂತರ ಶೃತಿ ನಾಯ್ಡು ನಿರ್ಮಾಣದ ‘ಕರ್ಣ’ ಧಾರಾವಾಹಿ ಕಡೆಗೂ ಪ್ರೇಕ್ಷಕರ ಮುಂದೆ ಬರುತ್ತಿದೆ. ಅತಿ ಶೀಘ್ರದಲ್ಲಿ ನಿರೀಕ್ಷಿಸಿ ಎನ್ನುವ ಕಾಯುವಿಕೆಗೆ...
ಕೊಟ್ಟ ಮಾತಿನಂತೆ ‘ಕರ್ಣ’ ಬಂದೇ ಬರ್ತಾನೆ: ಪ್ರೇಕ್ಷಕರಿಗೆ ಜೀ ಕನ್ನಡ ಭರವಸೆ
- June 27, 2025
- 5 Likes
ಬೆಂಗಳೂರು: ಕಿರುತೆರೆಯಲ್ಲಿ ಪ್ರೋಮೋ ಮೂಲಕವೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಶೃತಿ ನಾಯ್ಡು ನಿರ್ಮಾಣದ ‘ಕರ್ಣ’ ಧಾರಾವಾಹಿ ನಿರೀಕ್ಷಿತ ದಿನದಂದು ಪ್ರಸಾರಗೊಳ್ಳದೆ ಪ್ರೇಕ�...
ದಶಕದ ಸಂಭ್ರಮದಲ್ಲಿ ‘ರಂಗಿತರಂಗ’; ರೀ ರಿಲೀಸ್ ಅಪ್ಡೇಟ್ ಕೊಟ್ರು ಅನೂಪ್ ಭಂಡಾರಿ
- June 26, 2025
- 2 Likes
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದ, ಸಣ್ಣ ಬಜೆಟ್ ಚಿತ್ರವಾಗಿ ಬಿಡುಗಡೆಗೊಂಡು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದ ‘ರಂಗಿತರಂಗ’ ಸಿನಿಮಾ ಇದ...
ಗೌರಿಶಂಕರ ಸೀರಿಯಲ್; ಶಂಕರ ಈಗ ಗೌರಿಯ ಪ್ರೈವೇಟ್ ಬಾಡಿಗಾರ್ಡ್!
- June 26, 2025
- 0 Likes
ಬೆಂಗಳೂರು:ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೌರಿಶಂಕರ ಧಾರಾವಾಹಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಈ ಧಾರವಾಹಿಯಲ್ಲಿ ನಾಯಕ ಶಂಕರ ಹಾಗೂ ನಾಯಕಿ ಗೌರಿ ಕಾರಣಾಂತ...
ಹಂಸಲೇಖ ನಿರ್ದೇಶನದ ‘ಓಕೆ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ ಸಿಎಂ ಸಿದ್ದು
- June 25, 2025
- 2 Likes
ಬೆಂಗಳೂರು: ಸಂಗೀತ ನಿರ್ದೇಶಕ ಹಂಸಲೇಖ ನಿರ್ದೇಶನದ ‘ಓಕೆ’ ಚಲನಚಿತ್ರದ ಚಿತ್ರೀಕರಣಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದು, ಸಿನಿಮಾ �...
ಹಂಸಲೇಖರ ‘ಓಕೆ’ ಚಿತ್ರದಲ್ಲಿ ನಟಿಸಲು ಸಿದ್ದವೆಂದ್ರು ರವಿಚಂದ್ರನ್..!
- June 24, 2025
- 2 Likes
ಬೆಂಗಳೂರು: ಹಂಸಲೇಖ ನಿರ್ದೇಶನದ ಚೊಚ್ಚಲ ಚಲನಚಿತ್ರ ‘ಓಕೆ’ ಸಿನಿಮಾಪದಲ್ಲಿ ಪಾತ್ರ ಮಾಡಲು ಸಿದ್ದನಿದ್ದೇನೆ. ಹಂಸಲೇಖ ನಿರ್ಮಾಪಕರಾದರೆ ಹಣ ಪಡೆಯಲ್ಲ, ಬೇರೆಯವರು ನಿರ್ಮಾಪಕರಾದ�...
ವಾಣಿಜ್ಯ ಮಂಡಳಿಗೂ ಕೇರ್ ಮಾಡ್ತಿಲ್ವಂತೆ ನಟಿ ರಚಿತಾ ರಾಮ್..!
- June 23, 2025
- 3 Likes
ಬೆಂಗಳೂರು: ಸಂಜು ವೆಡ್ಸ್ ಗೀತಾ-2 ಸಿನಿಮಾ ಪ್ರಚಾರಕ್ಕೆ ಸಹಕರಿಸದ ವಿವಾದಕ್ಕೆ ಸಿಲುಕಿರುವ ನಾಯಕ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಕೇರ್ �...
ನಾನು ಹಾರ್ಟ್ ಆದ್ರೆ ಹಂಸಲೇಖ ಹಾರ್ಟ್ ಬೀಟ್ ಅಂದ್ರು ಕ್ರೇಜಿಸ್ಟಾರ್ ರವಿಚಂದ್ರನ್
- June 23, 2025
- 2 Likes
ಬೆಂಗಳೂರು: ಕನ್ನಡದ ಕನಸುಗಾರ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರು ನಾದಬ್ರಹ್ಮ ಡಾ. ಹಂಸಲೇಖ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ನಾನು ಹಾರ್ಟ್ ಆದ್ರೆ ಹಂಸಲೇಖ ಹಾರ್ಟ್ ಬೀ�...
ಕಿಚ್ಚ ಸುದೀಪ್ ಹೇಳಿಕೆಗೆ ಕಾಲವೇ ಉತ್ತರಿಸುತ್ತೆ: ಡಿಸಿಎಂ ಡಿಕೆ ಶಿವಕುಮಾರ್
- June 21, 2025
- 0 Likes
ಬೆಂಗಳೂರು: “ಮೇಕೆದಾಟು ಪಾದಯಾತ್ರೆ ಸಂಬಂಧ ನಟ ಕಿಚ್ಚ ಸುದೀಪ್ ಹೇಳಿಕೆ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಆದರೆ, ಇದಕ್ಕೆಲ್ಲ ಕಾಲವೇ ಉತ್ತರ ನೀಡಲಿದೆ” ಎಂದು ಡಿಸಿಎ�...